ಮನೆಯ ವಾತಾವರಣ ದಿಡೀರ್ ಅಂತ ಚೇಂಜ್ ಆಗಿದೆಯಾ? ಅಮಾವಾಸ್ಯೆಯಂದು ಇವುಗಳಿಂದ ಕಪ್ಪು ಮೂಟೆ ಮಾಡಿಕೊಂಡು ಹೊಸ್ತಿಲಿಗೆ ಕಟ್ಟಿ!

ಅಸೂಯೆ ದ್ವೇಷ ಎಲ್ಲಾ ಈ ಉಪಾಯ ಮಾಡುವುದರಿಂದ ಕಡಿಮೆ ಆಗುತ್ತದೆ. ಈ ಉಪಾಯ ಮಾಡುವುದರಿಂದ ಕಣ್ಣಿನ ದೃಷ್ಟಿ ಎಲ್ಲಾ ತಗಿಲಿದರು ಈ ಕಪ್ಪು ಬಟ್ಟೆಯಿಂದ ಈ ಇವುಗಳನ್ನು ಹಾಕಿ ಕಟ್ಟಿದರೆ ನಿವಾರಣೆ ಆಗುತ್ತದೆ. ಈ ಪ್ರಯೋಗ ಮಾಡುವುದರಿಂದ ಕುಟುಂಬದಲ್ಲಿ ಎಲ್ಲಾರು ಸಂತೋಷದಿಂದ ಇರಲು ಸಾಧ್ಯ ಆಗುತ್ತದೆ. ಮಂಗಳವಾರ ಗುರುವಾರ ಭಾನುವಾರ ಅಮಾವಾಸ್ಯೆಯ ದಿನ ದೃಷ್ಟಿ ನಿವಾರಣೆ ಮಾಡಿಕೊಳ್ಳಬಹುದು. ಉದಯ ಮತ್ತು ಸಂಜೆ ಸಮಯದಲ್ಲಿ ನಿವಾರಣೆ ಮಾಡುತ್ತಾರೆ.

ಈ ಉಪಾಯ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು ಕಪ್ಪು ಬಟ್ಟೆ ಬೇವಿನ ಎಲೆ ಕಲ್ಲು ಉಪ್ಪು ಸಾಸಿವೆ,6 ಮೇಣಸು, ಬೇವಿನ ಸೊಪ್ಪು ಬೇಕಾಗುತ್ತದೆ. ಬ್ಲಾಕ್ ಬಟ್ಟೆಗೆ ಸ್ವಲ್ಪ ಕಪ್ಪು ಸಾಸಿವೆಯನ್ನು ಹಾಕಬೇಕು. ನಂತರ 6 ಮೆಣಸು ಕಲ್ಲು ಉಪ್ಪು, ಬೇವಿನ ಎಲೆ ಇಟ್ಟು ಮೂಟೆ ಕಟ್ಟಬೇಕು. ಇದಕ್ಕೆ ದೂಪಾ ದೀಪರಾಧನೆ ಮಾಡಬೇಕು. ನಂತರ ಇದನ್ನು ಮನೆಯಾ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಇದಕ್ಕೆ ಕಪ್ಪು ಸಾಸಿವೆ ತುಂಬಾ ಶ್ರೇಷ್ಠ.ಈ ರೀತಿ ಮಾಡಿದರೇ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

ಅಸೂಯೆ ದ್ವೇಷ ಎಲ್ಲಾ ಈ ಉಪಾಯ ಮಾಡುವುದರಿಂದ ಕಡಿಮೆ ಆಗುತ್ತದೆ. ಈ ಉಪಾಯ ಮಾಡುವುದರಿಂದ ಕಣ್ಣಿನ ದೃಷ್ಟಿ ಎಲ್ಲಾ ತಗಿಲಿದರು ಈ ಕಪ್ಪು ಬಟ್ಟೆಯಿಂದ ಈ ಇವುಗಳನ್ನು ಹಾಕಿ ಕಟ್ಟಿದರೆ ನಿವಾರಣೆ ಆಗುತ್ತದೆ. ಈ ಪ್ರಯೋಗ ಮಾಡುವುದರಿಂದ ಕುಟುಂಬದಲ್ಲಿ ಎಲ್ಲಾರು ಸಂತೋಷದಿಂದ ಇರಲು ಸಾಧ್ಯ ಆಗುತ್ತದೆ. ಮಂಗಳವಾರ ಗುರುವಾರ ಭಾನುವಾರ ಅಮಾವಾಸ್ಯೆಯ ದಿನ ದೃಷ್ಟಿ ನಿವಾರಣೆ ಮಾಡಿಕೊಳ್ಳಬಹುದು. ಉದಯ ಮತ್ತು ಸಂಜೆ ಸಮಯದಲ್ಲಿ ನಿವಾರಣೆ ಮಾಡುತ್ತಾರೆ.

ಈ ಉಪಾಯ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು ಕಪ್ಪು ಬಟ್ಟೆ ಬೇವಿನ ಎಲೆ ಕಲ್ಲು ಉಪ್ಪು ಸಾಸಿವೆ,6 ಮೇಣಸು, ಬೇವಿನ ಸೊಪ್ಪು ಬೇಕಾಗುತ್ತದೆ. ಬ್ಲಾಕ್ ಬಟ್ಟೆಗೆ ಸ್ವಲ್ಪ ಕಪ್ಪು ಸಾಸಿವೆಯನ್ನು ಹಾಕಬೇಕು. ನಂತರ 6 ಮೆಣಸು ಕಲ್ಲು ಉಪ್ಪು, ಬೇವಿನ ಎಲೆ ಇಟ್ಟು ಮೂಟೆ ಕಟ್ಟಬೇಕು. ಇದಕ್ಕೆ ದೂಪಾ ದೀಪರಾಧನೆ ಮಾಡಬೇಕು. ನಂತರ ಇದನ್ನು ಮನೆಯಾ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಇದಕ್ಕೆ ಕಪ್ಪು ಸಾಸಿವೆ ತುಂಬಾ ಶ್ರೇಷ್ಠ.ಈ ರೀತಿ ಮಾಡಿದರೇ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

Leave a Comment