ಕೇವಲ 2 ಗಂಟೆಯ ಒಳಗಡೆ ಚಮತ್ಕರ ತೋರಿಸುವುದು, ಇದನ್ನು ಸ್ಪರ್ಶ ಮಾಡಿದರೇ ಭಿಕಾರಿಯು ಕೋಟ್ಯಧಿಶ ಆಗುವನು!

‌Kannada Astrology :ಇಲ್ಲಿ ವೃಕ್ಷ ಗಿಡಗಳನ್ನು ನಾವು ದೇವಿಯ ಸ್ವರೂಪ ಎಂದು ತಿಳಿದಿದ್ದೇವೆ. ಒಂದು ವೇಳೆ ಹೊಸ ವರ್ಷ ದಿನದಂದು ಇಲ್ಲಿ ಕೆಲವು ಸಸ್ಯಗಳನ್ನು ಹೊಸ ವರ್ಷ ದಿನದಂದು ಒಂದು ವೇಳೆ ಸ್ಪರ್ಶ ಮಾಡಿ ಬಂದರು ಸಹ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತವೆ ಮತ್ತು ಮನಸಿಚ್ಛೆ ಕೂಡ ಈಡೇರುತ್ತವೆ. ಅನೇಕ ರೀತಿಯ ಏಕರೀತಿಯ ಉಪಚಾರಗಳು ಮರಗಿಡಗಳಲ್ಲಿ ಇರುತ್ತದೆ.ಯಾವಾಗ ತಾಯಿ ದುರ್ಗಾಮಾತೆಯ ಭೂಮಿಯ ಮೇಲೆ ಆಗಮನ ಆಗಿರುತ್ತದೆಯೋ ಆಗ ಭೂಮಿಯ ಮೇಲೆ ಇರುವಂತಹ ಎಲ್ಲಾ ಜೀವಜಂತುಗಳು ಆಗಲಿ ಮರ-ಗಿಡಗಳು ಆಗಲಿ ಎಲ್ಲಾ ವಸ್ತುಗಳು ಜಾಗೃತ ವ್ಯವಸ್ಥೆಗೆ ಬಂದಿರುತ್ತವೆ.

ತಳವಾರನ ಬಳ್ಳಿ ಇದು ಮನುಷ್ಯನ ಸಾಲದ ಸಮಸ್ಸೆಯನ್ನು ದೂರ ಮಾಡುವ ಕಾರ್ಯವನ್ನು ಸಹ ಮಾಡುತ್ತದೆ. ರೋಗಗಳನ್ನು ಗುಣಪಡಿಸುವುದು ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಸೆಗಳನ್ನು ದೂರ ಮಾಡುವ ಕಾರ್ಯವನ್ನು ಸಹ ಮಾಡುತ್ತದೆ. ಇದು ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಸಿಗುತ್ತದೆ.ಇದರ ಹಣ್ಣು ಈ ಪ್ರಕಾರದಲ್ಲಿ ಇರುತ್ತದೆ.

ತಂತ್ರಗಳನ್ನು ನಿವಾರಣೆ ಮಾಡಲು ವಶೀಕರಣ ಸಮಸ್ಸೆಯನ್ನು ನಿವಾರಣೆ ಮಾಡಲು ಇದನ್ನು ಸಹಾಯ ಮಾಡಲಾಗುತ್ತದೆ. ಸಾಲದ ಭಾರದ ಸಮಸ್ಸೆಯನ್ನು ಇಳಿಸಲು ಇದರ ಪ್ರಯೋಗವನ್ನು ಮಾಡಬಹುದು.ಶರೀರಿಕ ಅಥವಾ ಮಾನಸಿಕ ಸಮಸ್ಸೆಗಳನ್ನು ಇಳಿಸಲು ಇದರ ಪ್ರಯೋಗ ಆಗುತ್ತದೆ.

ಶನಿವಾರದ ದಿನ ತಳವಾರನ ಬಳ್ಳಿಗೆ ನಿಮಂತ್ರಣ ಕೊಟ್ಟು ಬರಬೇಕು.ಇದಕ್ಕಾಗಿ ಒಂದು ಶ್ರೀಫಲ ತೆಗೆದುಕೊಳ್ಳಿ, ಸ್ವಲ್ಪ ಅಕ್ಷತೆ ಕಾಳು ತೆಗೆದುಕೊಳ್ಳಿ, ಒದೆರಡು ಉದ್ದಿನ ಕಡ್ಡಿ ತೆಗೆದುಕೊಳ್ಳಿ. ಉದ್ದಿನ ಕಡ್ಡಿ ಹಚ್ಚಿ ಈ ತಳವಾರನ ಬಳ್ಳಿಯ ಮೇಲೆ ಅಕ್ಕಿಯನ್ನು ಸಿಂಪಡಿಸಬೇಕು.ನಂತರ ಒಂದು ತೆಂಗಿನಕಾಯಿಯನ್ನು ಅರ್ಪಿಸಬೇಕು. ಮಹಾರಾಜರೇ ನಾವು ಈ ಕಾರ್ಯಕ್ಕೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತಿದ್ದೀವಿ ಎಂದು ಬೇಡಿಕೊಳ್ಳಬೇಕು. ನಾಳೆ ಮುಂಜಾನೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಬೇಡಿಕೊಂಡು ಬರಬೇಕು.

Kannada Astrology :ಈ ರೀತಿ ಮಾಡಿದ ನಂತರ ಭಾನುವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಎಲ್ಲಾ ಮಾಡಿ ಮುಗಿಸಿ. ಇದನ್ನು ಬೇರು ಸಮೇತ ಕಿತ್ತುಕೊಂಡು ಬರಬೇಕು.ಇದನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಬೇಕು. ನಿರಂತರವಾಗಿ ಇದನ್ನು 3 ಭಾನುವಾರ ಅಥವಾ 3 ಬುಧವಾರ ಮಾಡಬೇಕು. ಇದು ಪೂರ್ತಿಯಾಗಿ ನಿಮ್ಮ ಜೀವನದಲ್ಲಿ ನಿಮ್ಮ ಸಾಲದ ಸಮಸ್ಸೆಯನ್ನು ಇಳಿಸುತ್ತದೆ ಮತ್ತು ರೋಗವನ್ನು ಸಹ ನಿವಾರಣೆ ಮಾಡುತ್ತದೆ.

Leave a Comment