ಗಡಿಯಾರ, ಕನ್ನಡಿಗೆ ಸಂಬಂಧಿಸಿದ ಈ ತಪ್ಪನ್ನು ಎಂದಿಗೂ ಮಾಡಬೇಡಿ!

Kannada Astrology :ಸಮಯ ಎನ್ನುವುದು ಜೀವನದಲ್ಲಿ ತುಂಬಾನೇ ಮಹತ್ವವನ್ನು ಹೊಂದಿದೆ.ಈ ಒಂದು ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ದುರುಪಯೋಗ ಮಾಡಿಕೊಂಡರೆ ಆ ಸಮಯ ಮತ್ತೆ ನಿಮಗೆ ವಾಪಸ್ ಬರುವುದಿಲ್ಲ ಹಾಗೂ ಆ ಸಮಯದಲ್ಲಿ ಆಗಬೇಕಾದ ಲಾಭಗಳು ಮತ್ತೆ ಸಿಗುವುದಿಲ್ಲ. ಇನ್ನು ಗಡಿಯಾರ ಮತ್ತು ಕನ್ನಡಿ ಅನ್ನು ಈ ದಿಕ್ಕಿನಲ್ಲಿ ಇಡಬಾರದು. ಈ ಕೆಲವು ನಿಯಮವನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ.

ವೃತ್ತಕಾರದಲ್ಲಿ ಇರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಇಡಬಾರದು.ಪಶ್ಚಿಮ ಉತ್ತರ ದಿಕ್ಕಿಗೆ ಗಡಿಯಾರ ಇಡುವುದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ.ಜನರು ನಡೆಯುವ ಜಾಗದಲ್ಲಿ ಗಡಿಯಾರವನ್ನು ಹಾಕಬಾರದು.ನಿಂತುಹೋದ ಗಡಿಯಾರವನ್ನೂ ಯಾವುದೇ ಕಾರಣಕ್ಕೂ ಹಾಕಬಾರದು.

ಇನ್ನು ಬಾಗಿಲ ಮೇಲೆ ಕನ್ನಡಿಯನ್ನು ಹಾಕಬಾರದು.ವಾಸ್ತು ಪ್ರಕಾರ ಹಣ ಇಡುವ ಸ್ಥಳದ ಎದುರು ಕನ್ನಡಿ ಇದ್ದಾರೆ ತುಂಬಾ ಒಳ್ಳೆಯದು.ಇದು ನಿಮಗೆ ತುಂಬಾನೇ ಲಾಭವನ್ನು ಕೊಡುತ್ತದೆ. ಇನ್ನು ಕನ್ನಡಿ ಉತ್ತರ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು. ಡ್ರೆಸ್ಸಿಂಗ್ ಟೇಬಲ್ ನಲ್ಲಿ ಹಾಕಿಸುವ ಮಿರರ್ ಮೇನ್ ಡೋರ್ ಗೆ ಹಾಕುವಂತೆ ಇರಬಾರದು.ಒಂದು ಈ ರೀತಿ ಇದ್ದರೇ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮತ್ತು ಹಿರಿಯರ ಅರೋಗ್ಯದಲ್ಲಿ ಏರುಪೆರು ಎದುರಾಗುತ್ತದೆ.

ಇನ್ನು ಬಾತ್ ರೂಮ್ ಡೋರ್ ಹಿಂದೆ ಕನ್ನಡಿ ಹಾಕಬಾರದು ಮತ್ತು ರೂಮ್ ಬಾಗಿಲ ಹಿಂದೇನು ಕನ್ನಡಿಯನ್ನು ಹಾಕಬಾರದು.ಇದ್ದರೆ ಮನೆಯಲ್ಲಿ ಆರ್ಥಿಕ ಸಮಸ್ಸೆ ಎದುರು ಆಗುತ್ತದೆ.ಕನ್ನಡಿಯನ್ನು ಉತ್ತರ ಅಥವಾ ಈಶನ್ಯ ದಿಕ್ಕಿನಲ್ಲಿ ಹಾಕಬೇಕು. ಪಶ್ಚಿಮ ಮತ್ತು ವಾಯುವ್ಯಾ ದಿಕ್ಕಿನಲ್ಲಿ ಕನ್ನಡಿ ಇಡಬೇಕು ಎಂದರೆ ಲೋಹ ಮತ್ತು ಆಲೂಮಿನಿಮ್ ಚೌಕಟ್ಟಿನ ಕನ್ನಡಿಯನ್ನು ಇಡಬೇಕು. ಇನ್ನು ಒಡೆದ ಹೋದ ಕನ್ನಡಿಯನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು.Kannada Astrology

Leave a Comment