ಈ ಸಸ್ಯ ಹಚ್ಚಿದರೆ ಧನಲಕ್ಷ್ಮಿ ಚುಂಬಕದ ರೀತಿ ಓಡಿಕೊಂಡು ಬರುತ್ತಾರೆ ಸತ್ಯ ಇದು!

ವನಸ್ಪತಿ ಶಾಸ್ತ್ರದಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ಸಸ್ಯಗಳ ಬಗ್ಗೆ ತುಂಬಾ ಹೇಳಿದ್ದಾರೆ. ಈ ಸಸ್ಯಗಳನ್ನು ಹಚ್ಚಿ ಎಂತವರು ಕೂಡ ಕೋಟ್ಯಧಿಶರು ಆಗಬಹುದು.ಈ ಸಸ್ಯ ಗಿಡಗಳನ್ನು ಭಿಕಾರಿ ಮನೆಯಲ್ಲಿ ಸಹ ನೆಡಬಹುದು ಮತ್ತು ಇಂತಹ ವ್ಯಕ್ತಿಗಳು ವರ್ಷದ ಒಳಗೆ ಶ್ರೀಮಂತರಾಗುತ್ತಾರೆ. ಇಂತವರು ಬೇರೆ ಭಿಕಾರಿಗಳಿಗೆ ಧಾನ ನೀಡುವಷ್ಟು ಸಾಮರ್ಥ್ಯವನ್ನು ಹೊಂದುತ್ತಾರೆ. ಈ ವೃಕ್ಷ ತೆಗೆದುಕೊಂಡು ಬಂದು ಮನೆಯಲ್ಲಿ ಹಚ್ಚಿರಿ ಬಂಗಲೆ ಹಣ ಎಲ್ಲಾವು ಕೂಡ ನಿಮಗೆ ಸಿಗುತ್ತದೆ.

ಈ ವೃಕ್ಷವನ್ನು ನಿಮ್ಮ ಮನೆಯಲ್ಲಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವ ದರಿದ್ರತೆ ದೂರ ಆಗುತ್ತದೆ. ಈ ಮೋರಪಂಕಿ ಸಸ್ಯವು ಹಣವನ್ನು ಆಕರ್ಷಣೆ ಮಾಡುವಂತಹ ಕೆಲಸವನ್ನು ಮಾಡುತ್ತದೆ. ಇದು ಯಾವ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ಧನ ತಾನಾಗೆ ಚುಂಬಕದ ರೀತಿ ಚುಂಬುತ್ತದೆ. ನೀವು ಸಹ ಶ್ರೀಮಂತ ಜನರ ಮನೆಯಲ್ಲಿ ಕಂಡಿತಾ ಈ ಸಸ್ಯವನ್ನು ನೋಡಬಹುದು. ಇದನ್ನು ಮನೆಯ ಮುಂದೆ ನೆಡಬಹುದು.ಈ ವೃಕ್ಷವನ್ನು ನೆಟ್ಟ ನೆಲೆ ಹಣ ಹೆಜ್ಜೆ ಹೆಜ್ಜೆಗೂ ಸಿಗುತ್ತಾ ಹೋಗುತ್ತದೆ.

ಈ ಸಸ್ಯವನ್ನು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಹಚ್ಚಬೇಕು. ಮರೆತರು ಸಹ ಇವುಗಳನ್ನು ದಕ್ಷಿಣ ದಿಕ್ಕಿಗೆ ಹಚ್ಚಬಾರದು. ಇಲ್ಲವಾದರೆ ಇದು ಮನೆಗೆ ದರಿದ್ರತೆಯನ್ನು ತರುತ್ತದೆ. ಇದರ ಎಲೆಯನ್ನು ಒಣಗಲು ಬಿಡಬಾರದು. ಇದರ ಎಲೆ ಎಷ್ಟು ಹಚ್ಚ ಹಸಿರು ಆಗಿರುತ್ತದೆಯೋ ಅಷ್ಟೇ ಇದು ಹಣವನ್ನು ಆಕರ್ಷಣೆ ಮಾಡುತ್ತದೆ.ಈ ವೃಕ್ಷವನ್ನು ಜೋಡಿ ರೂಪದಲ್ಲಿ ಹಚ್ಚಬೇಕು.

Leave a Comment