ಮಹಿಳೆಯರು ಅಡುಗೆ ಮಾಡುವಾಗ 1 ವಸ್ತು ಹಿಟ್ಟಿನಲ್ಲಿ ಹಾಕಿರಿ ಕೋಟ್ಯಧಿಶರಾಗುವಿರಿ ಒಮ್ಮೆ ಕಂಡಿತಾ ನೋಡಿ!

ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೆ ಇರುತ್ತದೇ. ಪ್ರತಿಯೊಬ್ಬರೂ ತಮ್ಮ ಮನಸ್ಸಿಚ್ಚೆಗಳನ್ನು ಈಡೇರಿಸಿಕೊಳ್ಳುವಷ್ಟು ತಮ್ಮ ಬಳಿ ಹಣ ಇರಲಿ ಎಂದು ಬಯಸುತ್ತಾರೆ. ಕೆಲವರ ಹತ್ತಿರ ಹಣ ಉಳಿಯುತ್ತ ಇರುವುದಿಲ್ಲ. ನೀವು ಶ್ರಮ ಪಡುವ ಜೊತೆಗೆ ಚಿಕ್ಕ ಪುಟ್ಟ ಲಾಭ ಮಾಡಿದರೆ ಅದರ ಲಾಭ ನಿಮ್ಮ ಜೀವನದಲ್ಲಿ ಹೆಚ್ಚಾಗುತ್ತದೆ. ಇದರ ಪ್ರಕಾರ ನಿಮ್ಮ ಇಷ್ಟ ಪ್ರಕಾರದ ಜೀವನ ನಿಮ್ಮದಾಗುತ್ತದೆ.

ಇನ್ನು ಮನೆಯಲ್ಲಿ ನೀವು ಯಾವುದೇ ಹಿಟ್ಟು ಇರಲಿ ನಿಮ್ಮನ್ನು ಈ ಉಪಾಯವು ಶ್ರೀಮಂತ ರಾಗುವಂತೆ ಮಾಡುತ್ತದೆ. ಅಕ್ಕಿ ಅಥವಾ ಜೋಳ ಕಾಳುಗಳನ್ನು ಹಿಟ್ಟು ಮಾಡುವುದಕ್ಕೆ ತೆಗೆದುಕೊಂಡುವಾಗ ಅದರಲ್ಲಿ ಕಪ್ಪು ಕಡಲೆ ಕಾಳನ್ನು ಮಿಕ್ಸ್ ಮಾಡಬೇಕು. ಒಂದು ವೇಳೆ ನಿಮ್ಮ ಜಾತಕದಲ್ಲಿ ಗುರು ದೋಷ ಇದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿ ಇರುವುದಿಲ್ಲ. 100 ಗ್ರೂಂ ಕಡಲೆಬೆಳೆ ಮತ್ತು 100 ಗ್ರಾಂ ತುಳಸಿ,2 ಕೆಸರ ದಳಗಳನ್ನು ಹಾಕಿ ಹಿಟ್ಟು ಮಾಡಿಸಬೇಕು.

ಇನ್ನು ಹಿಟ್ಟು ಮಾಡುವುದಕ್ಕೆ ಸೂಕ್ತವಾದ ವಾರ ಶನಿವಾರವಾಗಿದೆ.ಈ ಉಪಾಯದಿಂದ ತುಂಬಾ ಬೇಗನೆ ಆರ್ಥಿಕ ಸಮಸ್ಸೆ ದೂರವಾಗುತ್ತದೆ ಮತ್ತು ಮನೆಯಲ್ಲಿ ಧನ ಸಂಪತ್ತಿನ ಆಗಮನ ಹೊಸ ದಾರಿಗಳು ಹುಟ್ಟುತ್ತವೆ.

ಇನ್ನು ಮನೆಯಲ್ಲಿ ವಾತಾವರಣ ಚೆನ್ನಾಗಿ ಇಲ್ಲಾ ಮತ್ತು ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವಾದರೆ ಈ ಒಂದು ಉಪಾಯವನ್ನು ಮಾಡಬೇಕು. ಗೋಧಿ ಹಿಟ್ಟಿಗೆ ಸ್ವಲ್ಪ ಅರಿಶಿಣದ ಪುಡಿಯನ್ನು ಸೇರಿಸಿ ಗುರುವಾರದ ದಿನ ಚಪಾತಿ ಮಾಡಿ ಅದನ್ನು ಗೋಮಾತೆಗೆ ತಿನ್ನಿಸಬೇಕು.ಇದರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗಿ ಬೇಗನೆ ಧನ ಸಂಪತ್ತಿನ ಆಗಮನ ಆಗುತ್ತದೆ. ವ್ಯರ್ಥವಾಗಿ ಖರ್ಚು ಆಗುವ ಹಣ ಕೂಡ ನಿಲ್ಲುತ್ತದೆ.

ಪ್ರತಿದಿನ ಇರುವೆಗೆ ಹಿಟ್ಟು ಹಾಕಿದರೆ ತುಂಬಾ ಲಾಭ ನಿಮಗೆ ಸಿಗುತ್ತದೆ. ವಿಶೇಷವಾಗಿ ಗುರುವಾರದ ದಿನ ಮನೆಯಲ್ಲಿ ರೊಟ್ಟಿ ಮಾಡುವುದಕ್ಕೆ ಯಾವ ಹಿಟ್ಟನ್ನು ಬಳಸುತ್ತಾ ಇರುತ್ತಿರೋ ಆ ಕಲಸಿದ ಹಿಟ್ಟಿನಲ್ಲಿ ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಬೇಕು. ಅದರಿಂದ ತಯಾರಾದ ರೊಟ್ಟಿಯನ್ನು ಗೋಮಾತೆಗೆ ತಿನ್ನಿಸಬೇಕು.ಈ ರೀತಿ ಮಾಡಿದರೆ ಗುರು ಗ್ರಹ ಒಲಿಯುತ್ತದೆ.

ಇನ್ನು ಹಲವಾರು ಜನರಿಗೆ ಶನಿದೋಷ ತೊಂದರೆ ಕೊಡುತ್ತ ಇರುತ್ತದೆ.ಶನಿವಾರದ ದಿನ ಕಪ್ಪು ನಾಯಿಗೆ ಸಾಸಿವೆ ಎಣ್ಣೆಯಿಂದ ಮಾಡಿದ ರೊಟ್ಟಿಯನ್ನು ತಿನ್ನಿಸಿ. ಈ ರೀತಿ ಮಾಡಿದರೆ ಶನಿಗೆ ಸಂಬಂಧಿಸಿದ ಸಮಸ್ಸೆ ಎಲ್ಲಾ ದೂರ ಆಗುತ್ತದೆ. ಇದರಿಂದ ಮಾಡಿದ ರೊಟ್ಟಿಯನ್ನು ನೀವು ಸಾಲ ತೆಗೆದುಕೊಂಡವರ ಮೇಲೆ 7 ಬಾರಿ ಓಂ ಶಂ ಶನೇಶ್ಚರಾಯ ನಮಃ ಈ ಮಂತ್ರವನ್ನು ಜಪ ಮಾಡಬೇಕು. ನಂತರ ಈ ರೊಟ್ಟಿಯನ್ನು ಕಪ್ಪು ನಾಯಿಗೆ ತಿನ್ನಿಸಿ. ಈ ರೀತಿ ಮಾಡಿದರೆ ನಿಮ್ಮ ಹತ್ತಿರ ಯಾವುದೇ ದೊಡ್ಡ ಸಾಲ ಇದ್ದರು ಸಹ ನಿವಾರಣೆ ಆಗುತ್ತದೆ.

Leave a Comment