ಮೇ 28 ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯ ದೇವನ ಕೃಪೆಯಿಂದ!

ಬಹಳ ವಿಶೇಷವಾದಂತಹ ಭಾನುವಾರ. ನಾಳೆಯಿಂದ ಒಂದು ತಿಂಗಳವರೆಗೂ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಶುಕ್ರದೆಸೆ ಶುರುವಾಗುತ್ತಿದೆ ಹಾಗು ನೀವೇ ಕೋಟ್ಯಧಿಪತಿಗಳು ಆಗುವಂತಹ ಮಹಾ ಅದೃಷ್ಟ ಶುರುವಾಗುತ್ತಿದೆ.ಸೂರ್ಯ ದೇವರ ಕೃಪೆ ಇರುವುದರಿಂದ ಅದೃಷ್ಟ ಹಾಗೂ ಗುರುಬರ ಶುರುವಾಗುತ್ತಿದೆ. ನಾಳೆ ವಿಶೇಷವಾದ ಭಾನುವಾರ ಆಗಿರುವುದರಿಂದ ಈ ಕೆಲವೊಂದು ರಾಶಿಯವರಿಗೆ ಸೂರ್ಯ ದೇವರ ಕೃಪೆ ಸಿಗುತ್ತಿದೆ. ಆದ್ದರಿಂದ ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನಾಳೆಯಿಂದ ಈ ಕೆಲವೊಂದು ರಾಶಿಯವರ ಜೀವನ ಬದಲಾಗುವ ಲಕ್ಷಣ ಕಾಣುತ್ತಿದೆ.

ಸೂರ್ಯ ದೇವರ ಅನುಗ್ರಹದಿಂದ ಈ ರಾಶಿಯವರು ತುಂಬಾ ಉತ್ತಮವಾದ ಜೀವನವನ್ನು ನಡೆಸುತ್ತಾರೆ. ಜೀವನದಲ್ಲಿ ಕಾಡುತ್ತಿದ್ದ ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತಾರೆ. ಉದ್ಯೋಗ ಇಲ್ಲದವರಿಗೆ ಈ ಸಮಯದಲ್ಲಿ ಉದ್ಯೋಗ ಸಿಗಲಿದೆ.ಉದ್ಯೋಗ ಇರುವವರು ಉನ್ನತ ಮಟ್ಟಕ್ಕೆ ಹೋಗುತ್ತಾರೆ. ಕುಟುಂಬದವರ ಜೊತೆ ಪ್ರವಾಸ ಹೋಗಬೇಕು ಎನ್ನುವ ಆಸೆ ಈ ಸಮಯದಲ್ಲಿ ಈಡೇರುತ್ತದೆ.ಎಷ್ಟೇ ಕಷ್ಟ ಪಟ್ಟು ದುಡಿದರು ಕೂಡ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರಿಂದ ಆರ್ಥಿಕ ಪರಿಸ್ಥಿತಿ ಅದಗೆಟ್ಟಿದ್ದಾರೆ ಸೂರ್ಯ ದೇವರ ಅನುಗ್ರಹದಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.

ಅಣ್ಣ ತಮ್ಮದಿರ ನಡುವೆ ಇರುವ ಬಿನ್ನಾಭಿಪ್ರಾಯಗಳು ಕಡಿಮೆ ಆಗುತ್ತದೇ.ನಿಮ್ಮ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ನಿಮ್ಮ ಮನೆಯ ವಾತಾವರಣ ಉತ್ತಮವಾಗಿ ಇರುತ್ತದೆ.ಅರೋಗ್ಯ ಸಮಸ್ಸೆಗಳು ಕ್ರಮೇಣವಾಗಿ ಸುಧಾರಣೆ ಕಂಡು ಬರುತ್ತದೆ.ಹೀಗಾಗಿ ಅರೋಗ್ಯ ಸಮಸ್ಸೆಗಳು ಕಾಡುವುದಿಲ್ಲ.ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದು ಒಳ್ಳೆಯದು. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ನಾಳೆಯಿಂದ ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ತುಲಾ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಕಟಕ ರಾಶಿ ಮತ್ತು ವೃಷಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರು ಭಕ್ತಿಯಿಂದ ಓಂ ಸೂರ್ಯ ದೇವಯ ನಮಃಎಂದು ಕಾಮೆಂಟ್ ಮಾಡಿ.

Leave a Comment