ಹಣ ಎಷ್ಟೇ ಗಳಿಸಿದರು ಅಸ್ತಿ ಕೊಳ್ಳಲು ಅಡೆತಡೆಗಳು ಉಂಟಾಗುತ್ತಿವೇಯೇ ?ಈ ಪರಿಹಾರ ಅಸ್ತಿಕೊಳ್ಳಲು ಶಕ್ತಿ ತುಂಬುತ್ತೆ!

ವಾಸ್ತು ಪ್ರಕಾರ ಎಷ್ಟು ಸಂಪತ್ತನ್ನು ಗಳಿಸುತ್ತಿರಿ ಹಾಗು ಉಳಿಸಿಕೊಂಡು ಹೋಗುತ್ತೀವಿ ಎನ್ನುವುದಕ್ಕೆ ವಾಯುವ್ಯಾ ದಿಕ್ಕು ನಿರ್ಣಯ ಮಾಡುವಂತಹದು.ಉತ್ತರ ಹಾಗು ಪಶ್ಚಿಮ ಮಧ್ಯ ಬರುವುದೇ ವಾಯುವ್ಯಾ ದಿಕ್ಕು ಎಂದು ಕರೆಯುತ್ತರೇ. ಮನೆಯ ಹಣಕಾಸಿನ ನಿರ್ವಹಣೆ ಮಾಡುವಂತಹದು ಈ ಒಂದು ವಾಯುವ್ಯಾ ದಿಕ್ಕು ಆಗಿರುತ್ತದೆ. ವಾಯುವ್ಯಾ ದಿಕ್ಕು ಯಾವಾಗಲು ಅಶುದ್ಧತೆಯಿಂದ ಇರಬಾರದು. ಒಂದು ವೇಳೆ ಇದ್ದರೆ ನೀವು ಎಷ್ಟೇ ಹಣ ಗಳಿಸಿದರು ಉಳಿತಾಯ ಮಾಡುವುದಕ್ಕೆ ಆಗುವುದಿಲ್ಲ.

ಹಾಗಾಗಿ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳಲು ವಾಯುವ್ಯಾ ದಿಕ್ಕು ತುಂಬಾ ಮುಖ್ಯ ಆಗಿರುತ್ತದೆ. ಹಾಗಾಗಿ ವಾಯುವ್ಯಾ ದಿಕ್ಕನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.ಇನ್ನು ಜೀವನದಲ್ಲಿ ಸಫಲತೆ ಬೇಕು ಎಂದರೆ ಗುರು ತುಂಬಾ ಮುಖ್ಯ ಆಗಿರುತ್ತದೆ.

ಹಾಗಾಗಿ ನೀವು ಈ ಒಂದು ಸರಳ ಪರಿಹಾರವನ್ನು ಮಾಡಿಕೊಳ್ಳಿ.ಇನ್ನು ವಾಯುವ್ಯಾ ದಿಕ್ಕಿನಲ್ಲಿ ಸಾಯಿ ಬಾಬಾ ಫೋಟೋವನ್ನು ಹಾಕಿಕೊಳ್ಳಬಹುದು. ಪ್ರತಿದಿನ ಹಿತ್ತಾಳೆ ಲೋಟದಲ್ಲಿ ನೀರನ್ನು ಇಟ್ಟು ಮಾರನೇ ದಿನ ಬದಲಾಯಿಸಿ.ಈ ರೀತಿ ಮಾಡಿದರೆ ತುಂಬಾನೇ ಪರಿವರ್ತನೆ ಆಗುತ್ತದೆ.ಇನ್ನು ಹಣಕಾಸಿನ ಸಂಬಂಧ ಪಟ್ಟ ಸಮಸ್ಸೆ ಏನೇ ಇದ್ದರು ಕೂಡ ನಿವಾರಣೆ ಆಗುತ್ತದೆ.

Leave a Comment