ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ ಇಂದು ಜೂನ್ 19 ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ನೆನ್ನೆ ಭಯಂಕರವಾದ ಮಣ್ಣಾತಿನ ಅಮಾವಾಸ್ಯೆ ಮುಗಿಯಿತು. ಇಂದು ಜೂನ್ 19 ನೇ ತಾರೀಕು ಬಹಳ ಅದ್ಭುತವಾದಂತಹ ಸೋಮವಾರ. ಇಂದು ಸೋಮವಾರದಿಂದ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆಯೂ ಈ 7 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ 7 ರಾಶಿಯವರು ರಾಜರಂತೆ ಜೀವನವನ್ನು ಸಾಗಿಸುತ್ತಾರೆ.ಸವಾಲಿನಿಂದ ಕೂಡಿದ್ದ ದಿನಗಳನ್ನು ಜಯಿಸಬಹುದು ಆದರೂ ನೀವು ಕೆಲವು ಸಮಯಗಳಲ್ಲಿ ಮತ್ತು ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಕೆಲಸ-ಕಾರ್ಯಗಳಲ್ಲಿ ಗಮನ ಆರಿಸಬೇಕು. ನೀವು ಕೆಲಸ ಕಾರ್ಯವನ್ನು ಪ್ರಾರಂಭಿಸಲು ಶುಭ ಸೂಚನೆ ಸಿಗುತ್ತದೆ. ನೀವು ದೊಡ್ಡ ಉದ್ಯಮಿಯಾಗಿದ್ದಾರೆ ಸಂಬಂಧವನ್ನು ಸುಧಾರಿಸಿಕೊಳ್ಳಿ.

ಹಣದ ವಿಷಯದಲ್ಲಿ ಲಾಭ ಗಳಿಸುವ ಸಾಧ್ಯತೆ ಇದೆ.ಈ ಸಮಯದಲ್ಲಿ ನಿಮ್ಮ ಆದಾಯವು ಬರಲಿದೆ ಮತ್ತು ಹಳೆಯ ಸಾಲಗಳು ತೀರಿ ನೆಮ್ಮದಿ ಸಿಗಲಿದೆ.ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. ಆರೋಗ್ಯ ದೃಷ್ಟಿಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಇನ್ನು ಕುಬೇರ ದೇವರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನಿಮಗೆ ಧನ ಲಾಭವಾಗಲಿದೆ. ತಪ್ಪದೇ ಆದಷ್ಟು ಬೇಗ ಮನೆಯ ದೇವರಿಗೆ ಹೋಗಿ ಬನ್ನಿ.

ನಿಮಗೆ ಆಗುವಂತಹ ಸಣ್ಣಪುಟ್ಟ ತಪ್ಪುಗಳು ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಬುದ್ಧಿವಂತಿಕೆಯನ್ನು ವಹಿಸಿ ಕೆಲಸಗಳನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬೇಕು.ಈ ಎಲ್ಲಾ ಅದೃಷ್ಟವನ್ನು ಪಡೆಯುವ ಆ ರಾಶಿಗಳು ಯಾವುವು ಎಂದರೆ,ಕನ್ಯಾ ರಾಶಿ, ಕಟಕ ರಾಶಿ,ತುಲಾ ರಾಶಿ,ವೃಶ್ಚಿಕ ರಾಶಿ ಧನಸ್ಸು ರಾಶಿ ಮೀನ ರಾಶಿ ಮತ್ತು ಕುಂಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಮಂಜುನಾಥ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Leave a Comment