ನಾಳೆ ಜೂನ್ 20 ಆಷಾಡ ಮಂಗಳವಾರ!4 ರಾಶಿಯವರಿಗೆ 2033ರ ತನಕ ದುಡ್ಡಿನ ಸುರಿಮಳೆ ಲಕ್ಷ್ಮಿ ದೇವಿ ಪುತ್ರರು!

ನಾಳೆ ಜೂನ್ 20ನೇ ತಾರೀಕು ಆಷಾಡ ಮಾಸದ ಮೊದಲ ಮಂಗಳವಾರ . ನಾಳೆಯ ಮಂಗಳವಾರದಿಂದ ಈ 4 ರಾಶಿಯವರಿಗೆ 2033 ವರ್ಷಗಳ ತನಕ ದುಡ್ಡಿನ ಸುರಿಮಳೆ ಸುರಿಯುತ್ತದೆ. ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು. ಇಂದು ಲಕ್ಷ್ಮಿ ದೇವಿಗೆ ಮಾಡುವ ಪೂಜೆಯಿಂದ ಶೌರ್ಯ ಬುದ್ದಿವಂತಿಕೆ ಧೈರ್ಯ ಮತ್ತು ಶಕ್ತಿ ನಿಮಗೆ ಪ್ರಾಪ್ತಿಯಾಗಿ ನೋವು ಕಷ್ಟಗಳು ನಿಮ್ಮಿಂದ ದೂರವಾಗುತ್ತದೆ.

ಈ 4 ರಾಶಿಯವರಿಗೆ ಯೋಗ ಕೂಡಿ ಬರಲಿದ್ದು ಅವರ ಭವಿಷ್ಯವೇ ಬದಲಾಗುತ್ತದೆ. ಇಂದು ಅತೀ ಶ್ರೇಷ್ಠವಾದ ದಿನವಾಗಿದೆ. ನೀವು ಇಂದು ಸಂಜೆ 5 ಗಂಟೆಗೆಯಾ ನಂತರ ಲಕ್ಷ್ಮಿ ದೇವಿಗೆ ದೀಪವನ್ನು ಹಚ್ಚಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತದೆ. ಧನ ಪ್ರಾಪ್ತಿ ಮಾಡಿಕೊಳ್ಳಲು ಬಯಸುವವರು ಗುಲಾಬಿ ಹೂವಿನ ಮಾಲೆಯನ್ನು ನಿಮ್ಮ ಕೈಯಾರೆ ತಯಾರಿಸಿ ಲಕ್ಷ್ಮಿ ದೇವಿಗೆ ಅರ್ಪಣೆ ಮಾಡಿ.

ಇನ್ನು ಕುಂಭ ರಾಶಿ ಕಟಕ ರಾಶಿ ಮೀನ ರಾಶಿ ಮತ್ತು ಮಕರ ರಾಶಿಯವರಿಗೆ ಮಂಗಳವಾರ ತುಂಬಾ ಅದೃಷ್ಟದ ದಿನವಾಗಿದೆ. ಈ ರಾಶಿಯವರು ಮಾಡಿದ ಎಲ್ಲಾ ಕೆಲಸಗಳು ಯಶಸ್ಸು ಸಾದಿಸಲಿದೆ.ನಿಮ್ಮ ಎಲ್ಲಾ ಕೆಲಸಗಳಿಗೆ ಫಲ ದೊರೆಯಲಿದೆ. ನೀವು ಯಾವುದೇ ಕೆಲಸವನ್ನು ನಿಶ್ಚಿತೆ ಯಿಂದ ಮಾಡಬಹುದಾಗಿದೆ. ಇನ್ನು ಜಾತಕದಲ್ಲಿ ಇರುವ ಎಲ್ಲಾ ದೋಷಗಳು ಇಂದಿನಿಂದ ನಿವಾರಣೆ ಆಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕೈಯಲ್ಲಿ ಹಣಕಾಸು ತುಂಬಾ ಉತ್ತಮವಾಗಿ ಓಡಾಡಲಿದೆ. ಇನ್ನು ಉಳಿದವರು ತಾಯಿ ಲಕ್ಷ್ಮಿ ದೇವಿ ನೆನೆದು ಕೆಲಸವನ್ನು ಮಾಡಿದರೆ ಅದರಲ್ಲಿ ನೀವು ಯಶಸ್ಸನ್ನು ಸಾದಿಸಲಿದ್ದೀರಿ.ಈ 4 ರಾಶಿಯವರಿಗೂ ಕೂಡ ಕಂಕಣ ಭಾಗ್ಯ ಕೂಡಿ ಬರುತ್ತದೆ.

Leave a Comment