ಜೂಲೈ 1 ಭಯಂಕರ ಶನಿವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ!

ಜೂಲೈ 1ನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ರಾಜಯೋಗ ಶುರುವಾಗುತ್ತಿದೆ. ಮುಂದಿನ 4 ತಿಂಗಳು ಯಶಸ್ವಿನ ಹಣದ ಹೊಳೆ ಹರಿಯುತ್ತದೆ. ಏನೇ ಕೆಲಸಕ್ಕೆ ಕೈ ಹಾಕಿದರೂ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತದೆ.ಶನಿದೇವನ ಅನುಗ್ರಹ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿರುವುದರಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಇವರು ಗುರುಬಲವನ್ನು ಪಡೆಯಲಿದ್ದು ಶನಿ ದೇವನ ಆಶೀರ್ವಾದದಿಂದ ಧನ ಲಾಭ ಆಗಲಿದೆ.

ಸುಮಾರು 65 ವರ್ಷಗಳ ನಂತರ ಶನಿ ದೇವನ ಆಶೀರ್ವಾದ ಅನುಗ್ರಹ ಈ ರಾಶಿಯವರಿಗೆ ಮುಂದಿನ 4 ತಿಂಗಳು ಯಶಸ್ಸಿನ ಸುರಿಮಳೆ ಸುರಿಯುತ್ತದೆ. ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡುತ್ತೀರಾ. ಯಾವುದೇ ಒಂದು ಕೆಲಸವನ್ನು ಪ್ರಾರಂಭ ಮಾಡಿದರು ಕೂಡ ಯಶಸ್ಸು ನಿಮಗೆ ಸಿಗುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡಾ ನೀವು ತಾಳ್ಮೆಯಿಂದ ತುಂಬಾನೇ ಮುಖ್ಯವಾಗಿ ಮಾಡಬೇಕಾಗುತ್ತದೆ.ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಕೂಡ ಇಂದಿನಿಂದ ನಿಮಗೆ ಮರಳಿ ಪ್ರಾರಂಭ ಮಾಡಬಹುದು.

ವಿದೇಶಿ ಪ್ರಯಾಣ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ.ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ನೀವು ಇರಬೇಕಾಗುತ್ತದೆ.ನಿಮಗೆ ಶನಿಯ ಅನುಗ್ರಹ ಇರುವುದರಿಂದ ಅದೃಷ್ಟವಂತರು ಅಂತ ಹೇಳಬಹುದು ಹಾಗೂ ಶನಿದೇವನು ನಿಮ್ಮ ಮೇಲೆ ದಯೇಯನ್ನು ತೋರಿಸುತ್ತಾರೆ.ಮನೆಯಲ್ಲಿ ಯಾವುದೇ ಒಂದು ಕೆಟ್ಟ ದೃಷ್ಟಿ ದೋಷಗಳು ಕೂಡ ಬೀಳುವುದಿಲ್ಲ. ಹಾಗಾದರೆ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ 5 ರಾಶಿಗಳು ಯಾವುದು ಎಂದರೆ ಧನಸ್ಸು ರಾಶಿ ತುಲಾ ರಾಶಿ ಮೀನ ರಾಶಿ ಕಟಕ ರಾಶಿ ಸಿಂಹ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಅಂತ ಕಾಮೆಂಟ್ ಮಾಡಿ.

Leave a Comment