ಜುಲೈ 17 ಭಯಂಕರ ಅಮವಾಸೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಜುಲೈ ಹದಿನೇಳ ನೇ ತಾರೀಖು ಬಹಳ ಭಯಂಕರ ವಾದಂತಹ ಭೀಮನ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ ಹಾಗು ಈ ರಾಶಿಯವರ ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತದೆ. ಹಲವಾರು ಮೂಲ ಗಳಿಂದ ಆದಾಯ ಎನ್ನುವುದು ಹರಿದು ಬರುತ್ತದೆ ಹಾಗು ಈ ರಾಶಿಯವರಿಗೆ ಭೀಮನ ಅಮವಾಸ್ಯೆ ಯಿಂದ ಬಹಳಷ್ಟು ಅದೃಷ್ಟದ ಫಲಗಳನ್ನ ಪಡೆದು ಕೊಂಡು ಜೀವನ ದಲ್ಲಿ ಉತ್ತಮವಾದ ಸಮಯ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಸಿಗುತ್ತದೆ ಹಾಗೂ ಯಾವೆಲ್ಲ ರೀತಿಯ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಾರೆ ಎಂದು ನೋಡೋಣ ಬನ್ನಿ.

ಹೌದು, ಈ ರಾಶಿಯವರಿಗೆ ಭೀಮನ ಅಮವಾಸ್ಯೆಯಿಂದ.ಬಹಳಷ್ಟು ಉದ್ಯೋಗದ ಅವಕಾಶ ಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉತ್ತಮವಾದ ಜವಾಬ್ದಾರಿಯ ನ್ನ ಪಡೆದುಕೊಂಡು ಒಳ್ಳೆಯ ಕೆಲಸ ವನ್ನು ನಿರ್ವಹಿಸಲಿದ್ದೀರಿ ಹಾಗು ಈ ರಾಶಿಯವರಿಗೆ ನಾಳೆಯಿಂದ ಗುರುಬಲ ಪ್ರಾಪ್ತಿ ಯಾಗು ತ್ತಿರುವುದರಿಂದ ಎಲ್ಲ ರೀತಿಯ ಕೆಲಸ ದಲ್ಲಿ ಕೂಡ ಹಣಕಾಸಿನ ವ್ಯವಹಾರ ದಲ್ಲಿ ಕೂಡ ಒಳ್ಳೆಯದಾಗುತ್ತದೆ.

ಉತ್ತಮವಾದ ದಿನ ಗಳು ಪ್ರಾಪ್ತಿಯಾಗುತ್ತದೆ. ಇವರಿಗೆ ಮಹಾಶಿವನ ಕೃಪಾಕಟಾಕ್ಷ ದೊರೆಯು ತ್ತಿರುವುದರಿಂದ ಜೀವನ ದಲ್ಲಿ ಉತ್ತಮವಾದ ಸಮಯವನ್ನು ಈ ರಾಶಿಯವರು ಕರೆಯುತ್ತಾರೆ.ಹಾಗಾದರೆ ನಾಳೆಯಿಂದ ಮಹಾ ಶಿವನ ಕೃಪೆಯಿಂದ ಈ ಒಂದು ಭೀಮನ ಅಮವಾಸ್ಯೆ ನಂತರ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ರಾಜ ಯೋಗ ವನ್ನು ಅನುಭವಿಸುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಮೀನ ರಾಶಿ, ಮೇಷ ರಾಶಿ ಕರ್ಕಾಟಕ ರಾಶಿ, ವೃಶ್ಚಿಕ ರಾಶಿ ಧನಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.ಧನ್ಯವಾದ.

Leave a Comment