ಕಪ್ಪು ಉಮ್ಮತ್ತಿ ಗಿಡದ ಬೇರುಇಟ್ಟುಕೊಂಡರೆ ಏನಾಗುತ್ತದೆ? ಈ ಮಾಹಿತಿ ಯಾರು ಹೇಳುವುದಿಲ್ಲ!

ಮರ ಗಿಡ ಬೇರುಗಳ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಚಮತ್ಕಾರಗಳನ್ನು ನೋಡಬಹುದು.ಮರ ಗಿಡದಲ್ಲಿ ಎಲ್ಲಾ ದೇವನು ದೇವತೆಗಳ ಶಕ್ತಿ ಅಡಗಿರುತ್ತವೆ. ಒಂದು ವೇಳೆ ಸೋಮವಾರ ದಿನ ಈ ಬೆರನ್ನು ನೀವು ತೆಗೆದುಕೊಂಡು ಬಂದು ನಿಮ್ಮ ಮನೆಯ ಬಿರುವಿನಲ್ಲಿ ಅಥವಾ ದೇವರ ಮನೆಯಲ್ಲಿ ಇಟ್ಟುಕೊಂಡರೆ ಇಡೀ ವರ್ಷ ನಿಮಗೆ ಯಾವುದೇ ರೀತಿಯ ಹಣದ ಕೊರತೆ ಹಾಗೂ ಹಣದ ಸಮಸ್ಸೆಗಳು ಆಗುವುದಿಲ್ಲ. ತುಂಬಾ ಜನರು ಈ ಪ್ರಯೋಗ ಮಾಡಿ ಲಾಭವನ್ನು ಪಡೆದುಕೊಂಡಿದ್ದಾರೆ.

ಇದರಿಂದ ಮನೆಯಲ್ಲಿ ಇರುವ ದರಿದ್ರತೆ ನಾಶ ಆಗುತ್ತದೆ. ಯಾವುದೇ ಕಾರಣಕ್ಕೂ ಹಣದ ಕೊರತೆ ಆಗುವುದಿಲ್ಲ.ಈ ಬೇರು ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯಾಗಿ ಮನೆಯಲ್ಲಿ ಯಾವುದೇ ರೀತಿಯ ರೋಗಗಳು ಬರದಂತೆ ನೋಡಿಕೊಳ್ಳುತ್ತದೆ.ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತದೆ.

ಶನಿವಾರದ ದಿನ ಉಮ್ಮತಿ ಸಸ್ಯದ ಬೆರನ್ನು ತೆಗೆದುಕೊಂಡು ಬಂದು ಬೀರುವಿನಲ್ಲಿ ಇಡಬೇಕು ಅಥವಾ ನೆಲದಲ್ಲಿ ಊತಕಾಗಬೇಕು.ಇದು ಬೈರವನ ಸ್ವರೂಪ ಎಂದು ಹೇಳಲಾಗುತ್ತದೆ. ಇದು ಧನ ಸಂಪತ್ತನ್ನು ಅಕರ್ಶಿಸುವ ಕೆಲಸವನ್ನು ಮಾಡುತ್ತದೆ.ಮನೆಯಲ್ಲಿ ಕೆಟ್ಟ ಶಕ್ತಿ ನಕಾರಾತ್ಮಕ ಶಕ್ತಿ ಬರುವುದಿಲ್ಲ.ಎಲ್ಲಿಯ ತನಕ ಈ ಬೇರು ನಿಮ್ಮ ಮನೆಯಲ್ಲಿ ಇರುತ್ತದೆ ಅಲ್ಲಿಯ ತನಕ ಯಾವುದೇ ರೀತಿ ಸಮಸ್ಸೆಗಳು ತೊಂದರೆಗಳು ಆಗುವುದಿಲ್ಲ.

Leave a Comment