ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು

ಅಶ್ವಗಂಧ ಎಂಬುದು ಒಂದು ಔಷಧಿಯ ಗಿಡ ಹಿರಿಯರಿಂದ ಹಿಡಿದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡ ವಾಗಿದೆ. ಮನುಕುಲ ಕ್ಕೆ ಅದ್ಭುತ ವಾದ ಗಿಡಮೂಲಿಕೆ ಯಾಗಿ ಪ್ರಕೃತಿ ನೀಡಿರುವ ಒಂದು ಉಡುಗೊರೆ ಎಂದೇ ಹೇಳ ಬಹುದು. ಈಗಲೂ ಅನೇಕ ಆಯುರ್ವೇದ ಔಷಧಿಗಳ ಲ್ಲಿ ಅಶ್ವಗಂಧ ವನ್ನು ಬಳಕೆಯನ್ನು ಮಾಡುತ್ತಿದ್ದಾರೆ. ಈ ಸಸ್ಯದ ಬೇರಿನಿಂದ ಕೈ ಉಜ್ಜಿ ದರೆ ಕೈಯೆಲ್ಲ ಕುದುರೆಯ ಮೂತ್ರ ದಂತಹ ವಾಸನೆ ಬರುತ್ತದೆ ಮತ್ತು ಇದರ ಬೇರ ನ್ನು ಸ್ವಚ್ಛಗೊಳಿಸಿ ಚೆನ್ನಾಗಿ ಪುಡಿ ಮಾಡಿ ಸೇವನೆ ಮಾಡುವುದರಿಂದ ಅಶ್ವಗಂಧ ಅಂದ ರೆ ಕುದುರೆಯ ಶಕ್ತಿ ಬಲ ಉತ್ಸಾಹ ಬರುತ್ತದೆ. ಆದ್ದರಿಂದಲೇ ಇದ ಕ್ಕೆ ಅಶ್ವಗಂಧ ಎಂಬ ಹೆಸರು ಬಂದಿದೆ.

ಇನ್ನು ಈ ಗಿಡದ ಉಪಯೋಗ ವೇನು? ಇದು ಎಲ್ಲಿ ಸಿಗುತ್ತದೆ ಮತ್ತು ಯಾವ ರೀತಿ ಬಳಕೆ ಮಾಡಬೇಕು ಅಂತ ನೋಡುವುದಾದರೆ ಅಶ್ವಗಂಧ ದಿಂದ ತಯಾರಾದ ಬೇರು ಗಳು ಪುಡಿ. ಔಷಧಿ ಅಂಗಡಿಗಳ ಲ್ಲಿ ಸಿಗುತ್ತದೆ. ಆದರೆ ಇವುಗಳನ್ನು ಸೇವನೆ ಮಾಡಲು ನಿಮಗೆ ಕಷ್ಟ ವಾಗುತ್ತದೆ. ಯಾಕೆಂದರೆ ಇದು ತುಂಬಾ ಕಹಿ ಯಾಗಿರುತ್ತದೆ. ಇವುಗಳು ಕ್ಯಾಪಿಟಲ್ ರೀತಿಯಾಗಿ ಕೂಡ ದೊರೆಯುತ್ತ ದೆ. ಇವುಗಳನ್ನು ನೀವು ಕ್ಯಾಪಿಟಲ್ ರೀತಿಯಾಗಿ ತೆಗೆದುಕೊಳ್ಳುವುದರಿಂದ ನಿಮಗೆ ಯಾವುದೇ ರೀತಿಯಾದ ಕಹಿಯಾದ ಅನುಭವ ಆಗುವುದಿಲ್ಲ. ನಾನು ಕೂಡ ಈ ಅಶ್ವಗಂಧದ ಕ್ಯಾಪ್ಸೂಲ್ ಗಳನ್ನು ಮಾಡ್ಬಿಡಿ. ಕಂಪನಿಯಿಂದ ಈ ಕ್ಯಾಪ್ಸೂಲ್‌ಗಳನ್ನು ಉಪಯೋಗ ಮಾಡುತ್ತಿದ್ದೇನೆ.

ಇನ್ನು ಈ ಅಶ್ವಗಂಧದ ಪ್ರಮುಖ ಉಪಯೋಗ ವನ್ನು ನೋಡುವುದಾದರೆ ಅಶ್ವಗಂಧ ವನ್ನು ತೆಗೆದುಕೊಳ್ಳುವುದರಿಂದ ಪುರುಷರು ದೈಹಿಕ ವಾಗಿ ಸದೃಢ ರಾಗುತ್ತಾರೆ ಮತ್ತು ಅಶ್ವಗಂಧ ವು ದೈಹಿಕ ಸಾಮರ್ಥ್ಯ ವನ್ನು ಹೆಚ್ಚಿಸುವುದರ ಜೊತೆ ಗೆ ಮೆದುಳಿನ ಚಟುವಟಿಕೆಗಳು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಲ್ಲಿ ಪ್ರಮುಖ ಪಾತ್ರ ವನ್ನು ವಹಿಸುತ್ತದೆ. ಇದು ಪುರುಷರ ಲ್ಲಿ ಖಿನ್ನತೆಯ ಸಮಸ್ಯೆಯ ನ್ನು ಕೂಡ ಹೋಗಲಾಡಿಸ ಲು ಸಹಾಯ ಮಾಡುತ್ತದೆ ಮತ್ತು ಜೀವನ ವನ್ನು ಕೂಡ ಹೆಚ್ಚಿಸಲು ನೆರವಾಗುತ್ತದೆ. ಇದನ್ನು ನಿಯಮಿತ ವಾಗಿ ಸೇವನೆ ಮಾಡುವುದರಿಂದ ಹಂತ ಹಂತ ವಾಗಿ ನರಮಂಡಲದ ಸಮಸ್ಯೆ ಮತ್ತು ಪಿತ್ತ ವಾತ ಕಫದ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದರ ಇನ್ನೊಂದು ವಿಶೇಷವಾದ ಪ್ರಯೋಜನ ವೆಂದರೆ ಪುರುಷರ ಲ್ಲಿ ಕಂಡುಬರುವಂತಹ ಬಂಜೆತನ ಮತ್ತು ಮುಂತಾದ ಸಮಸ್ಯೆಗಳಿಗೆ ಅಶ್ವಗಂಧ ರಾಮಬಾಣ ವಾಗಿ ಕೆಲಸ ಮಾಡುತ್ತದೆ.

ಹೌದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒತ್ತಡ ದಿಂದ ಬಳಲುತ್ತಿದ್ದಾರೆ. ಒತ್ತಡದ ಬದುಕಿನಿಂದಾಗಿ ಪುರುಷರ ಲ್ಲಿ ಟೆಸ್ಟೋ ಹಾರ್ಮೋನ್ ಕಡಿಮೆ ಆಗುತ್ತಾ ಇದೆ. ಇದರಿಂದ ಅವರಲ್ಲಿ ವೀರಣ್ಣ ಸಂಖ್ಯೆ ಕಡಿಮೆಯಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ಈ ಟೆಸ್ಟ್ ಷ್ಟು ಹಾರ್ಮೋನ್ ಪುರುಷರ ಲ್ಲಿ ಪ್ರೈ ಮರಿ ಸೆಕ್ಸ್ ಹಾರ್ಮೋನ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ಟೆಸ್ಟು ಮಟ್ಟ ಕಡಿಮೆ ಇದ್ದ ರೆ ನಿಮ್ಮ ವೀರ್ಯದ ಸಂಖ್ಯೆ ಕೂಡ ಕಡಿಮೆ ಆಗಿ ಬಂದೆ. ಇಂತಹ ಸಮಸ್ಯೆ ಕೂಡ ಕಂಡು ಬರುತ್ತದೆ. ಈ ಸಮಸ್ಯೆಯಿಂದ ನೀವು ಕೂಡ ಬಳಸುತ್ತಿದ್ದರೆ ನೀವು ಅಶ್ವಗಂಧ ಸೇವನೆ ಮಾಡಿದರೆ ತುಂಬಾ ನೇ ಒಳ್ಳೆಯದು. ಇದರಿಂದ ಒತ್ತಡ ಕೂಡ ಕಡಿಮೆಯಾಗುತ್ತದೆ. ಜೊತೆ ಗೆ ನೈಸರ್ಗಿಕ ವಾಗಿ ನಿಮ್ಮ ಲ್ಲಿ ವೀರ್ಯದ ಸಂಖ್ಯೆ ಕೂಡ ವೃದ್ಧಿಯಾಗ ಲು ಸಹಾಯ ವಾಗುತ್ತದೆ.

ಇನ್ನು ಕೆಲವರಿಗೆ ಲೈಂಗಿಕ ಆಸಕ್ತಿ ಕಡಿಮೆ ಇರುತ್ತ ದೆ ಜೊತೆ ಗೆ ಲೈಂಗಿಕ ಕ್ರಿಯೆ ವೇಳೆ ವೀರ್ಯ ವು ಬೇಗನೆ ಹೊರ ಗೆ ಬರುತ್ತದೆ. ಇಂತಹ ಸಮಸ್ಯೆ ಇದ್ದ ವರು ಕೂಡ ಈ ಅಶೋಕ ಚಂದ ವನ್ನು ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಯಿಂದ ಮುಕ್ತಿ ಯನ್ನು ಹೊಂದ ಬಹುದು. ಇನ್ನು ವಯಸ್ಸಾದಂತೆ ನಮ್ಮ ದೇಹದಲ್ಲಿ ಎಲುಬು ಮತ್ತು ಮಾಂಸಖಂಡ ಗಳೆಲ್ಲ ವು ಕೂಡ ಸಹಜವಾಗಿ ದುರ್ಬಲ ವಾಗುತ್ತದೆ. ಹೀಗಾದಾಗ ಅಶ್ವಗಂಧ ವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಎಲುಬು ಮತ್ತು ಮಾಂಸಖಂಡ ಗಳೆಲ್ಲ ವು ಕೂಡ ಸದೃಢ ವಾಗಿರಲು ಸಹಾಯ ವಾಗುತ್ತದೆ. ಇನ್ನು ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತ ದೆ ಮತ್ತು ಒತ್ತಡ ದಿಂದ ನಿದ್ರೆ ಬರುತ್ತಾ ಇರುವುದಿಲ್ಲ. ಅವರು ಕೂಡ ಈ ಅಶ್ವಗಂಧ ವನ್ನು ಸೇವನೆ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗ ಬಹುದು.

ಇನ್ನು ಇದನ್ನು ಎಷ್ಟು ದಿನ ತೆಗೆದುಕೊಳ್ಳ ಬೇಕು ಮತ್ತು ಯಾರು ತೆಗೆದುಕೊಳ್ಳ ಬೇಕು ಅಂತ ನೋಡೋ ದಾದ್ರೆ. ನಿಮಿರು ವೈಫಲ್ಯ, ವೀರಣ್ಣ ಕೊರತೆ, ಶೀಘ್ರ ಸ್ಖಲನ ದಿಂದ ಬಳಲುತ್ತಿರುವವ ರು ಕನಿಷ್ಠ ಮೂವತ್ತರಿಂದ 40 ದಿನಗಳ ಕಾಲ ಇದನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಇನ್ನೂ ವಯಸ್ಸು 40 ದಾಟಿದವರು ಕೋಟಿ ಲಾಭ ಪಡೆಯ ಬೇಕೆಂದರೆ ಎರಡರಿಂದ ಮೂರು ತಿಂಗಳ ಕಾಲ ಇದನ್ನು ಸೇವಿಸ ಬಹುದು. ಆದರೆ ಇದನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ನ್ನು ಪಡೆದು ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಒಳ್ಳೆಯದು. ಅದರ ಲ್ಲೂ ವಿಶೇಷವಾಗಿ ನೀವು ಯಾವುದಾದರೂ ರೋಗ ಗಳಿಂದ ಬಳಲುತ್ತಾ ಇದ್ದ ರೆ ವೈದ್ಯರ ಸಲಹೆಯ ನ್ನು ಪಡೆದುಕೊಂಡು ನಂತರ ಸೇವನೆ ಮಾಡಬಹುದು.

Leave a Comment