ಸೆಪ್ಟೆಂಬರ್ 4 ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಮುಂದಿನ 2 ವರ್ಷ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಸೆಪ್ಟೆಂಬರ್ 4 ನೇ ತಾರೀಖು ಬಹಳ ವಿಶೇಷವಾದ ಸೋಮವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ವೋ ಅದೃಷ್ಟ ಹಾಗೂ ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ವಾದ ಕೃಪ ಕಟಾಕ್ಷ ದೊರೆಯುತ್ತ ದೆ. ಹಾಗಾದರೆ ನಾಳೆಯ ಒಂದು ಸೋಮವಾರ ದಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟದ ಫಲ ಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ನಾಳೆಯ ಒಂದು ಸೋಮವಾರ ದಿಂದ ಬಹಳಷ್ಟು ಅದೃಷ್ಟ ಹಾಗು ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ನೂರಾ 50 ವರ್ಷಗಳ ನಂತರ ಬಹಳಷ್ಟು ಪುಣ್ಯದ ಫಲ ಗಳು ಲಭಿಸುತ್ತದೆ. ಇವರು ಮಾಡುವ ಕೆಲಸದಲ್ಲಿ ಅತ್ಯುತ್ತಮವಾದ ಜಯ ವನ್ನು ಪಡೆದುಕೊಳ್ಳುತ್ತಾರೆ. ಕೋರ್ಟ್ ಕೇಸ್ ವಿಚಾರ ದಲ್ಲಿ ಇರುವಂತಹ ಅಡೆತಡೆಗಳು ದೂರ ವಾಗುತ್ತದೆ. ಇವರಿಗೆ ಸಂಪೂರ್ಣ ವಾದ ಗೆಲುವು ಸಿಗುತ್ತದೆ ಎಂದು ಹೇಳ ಬಹುದು.

ಈವರೆಗೆ ಮಂಜುನಾಥ ಸ್ವಾಮಿಯ ಕೃಪೆ ಇರುವುದರಿಂದ ಇವರು ಯಾವುದೇ ಒಂದು ಕೆಲಸ ಕ್ಕೆ ಕೈ ಹಾಕಿ ದರೂ ಕೂಡ ಅದರಲ್ಲಿ ಉತ್ತಮವಾದ ಯಶಸ್ಸು ಸಿಗುತ್ತದೆ. ವ್ಯಾಪಾರ ವ್ಯವಹಾರ ಮಾಡುವ ವರಿಗೆ ಉತ್ತಮವಾದ ಧನಲಾಭ ವನ್ನು ಪಡೆದುಕೊಳ್ಳುತ್ತಾರೆ ಹಾಗೂ ಹೊಸದಾದ ಆಸ್ತಿ ಖರೀದಿ ಗೂ ಈ 1 ಸೆಪ್ಟೆಂಬರ್ ತಿಂಗಳು ಹೇಳಿ ಮಾಡಿಸಿದ ಸಮಯ ಹಾಗು ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ರೆ ಅವರು ಕೂಡ ಪರೀಕ್ಷೆಯ ಲ್ಲಿ ಉತ್ತೀರ್ಣ ರಾಗುತ್ತಾರೆ. ಇನ್ನು ಈ ರಾಶಿಯಲ್ಲಿ ಜನಿಸಿ ರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ ವೆಂದರೆ ಈ ಒಂದು ತಿಂಗಳು ಮುಗಿವ ವರೆಗೂ ಕೂಡ ನಿಮಗೆ ಉತ್ತಮವಾದ ಹೊರ ಅಥವಾ ಒಂದು ಸಿಗುವ ಸಾಧ್ಯತೆ ಇದೆ.

ಇನ್ನು ಮಕ್ಕಳಿಲ್ಲದ ದಂಪತಿಗಳಿಗೂ ಕೂಡ ಮಂಜುನಾಥ ಸ್ವಾಮಿಯ ಆಶೀರ್ವಾದ ದಿಂದ ಉತ್ತಮವಾದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಹಾಗು ಈ ರಾಶಿಯಲ್ಲಿ ಇರುವವರಿಗೆ ಇರುವಂತಹ ಸಾಲದ ಸಮಸ್ಯೆಗಳು ದೂರ ವಾಗುತ್ತದೆ. ಎರಡು ನಾಳೆಯ ಒಂದು ಸೋಮವಾರ ದಿಂದ ಗಜಕೇಸರಿ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ಕುಂಭ ರಾಶಿ, ವೃಶ್ಚಿಕ ರಾಶಿ ಮಿಥುನ ರಾಶಿ, ವೃಷಭರಾಶಿ.

Leave a Comment