ಬೆಳ್ಳಿಗ್ಗೆ ಎದ್ದ ತಕ್ಷಣ ಈ ಒಂದು ವಸ್ತು ತಿನ್ನಿರಿ!

ಕಷ್ಟಗಳು ಎಲ್ಲಾರ ಮನೆಯಲ್ಲಿ ಇದ್ದೆ ಇರುತ್ತಾದೆ.ಅದರೆ ಈ ಒಂದು ಕಷ್ಟಕ್ಕೆ ಏನು ಕಾರಣ ಎನ್ನುವುದು ಯಾರಿಗೂ ಸಹ ಗೊತ್ತಿರುವುದಿಲ್ಲ. ನಿಮಗೆ ಗೊತ್ತಿಲ್ಲದೇ ಮಾಡುವ ಕೆಲವು ತಪ್ಪುಗಳಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ.ಇದಕ್ಕೆ ಮನೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ಉಪಾಯಗಳನ್ನು ಅಥವಾ ಚಿಕ್ಕ ಪುಟ್ಟ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ ಹಾಗೂ ಬೆಳಗ್ಗೆ ಎದ್ದು ಕೆಲವೊಂದು ಕೆಲಸವನ್ನು ಮಾಡಬೇಕು.

1, ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡಿ ಭೂಮಿ ತಾಯಿಗೆ ನಮಸ್ಕಾರ ಮಾಡಬೇಕು.ಈ ಚಿಕ್ಕ ಉಪಾಯ ಮಾಡುವುದರಿಂದ ದಿನ ಪೂರ್ತಿ ನಿಮಗೆ ಸಾಕಾರತ್ಮಕತೇ ಹೇಚ್ಚಗುತ್ತದೆ ಹಾಗೂ ನಕಾರಾತ್ಮಕತೇ ಶಕ್ತಿ ಕಡಿಮೆ ಆಗುತ್ತದೆ.

2,ಗಂಗ ಜಲವನ್ನು ಸೇವನೆ ಮಾಡಬೇಕು.ಇದರಿಂದ ಕೋಟಿ ಪುಣ್ಯ ಸಿಗುತ್ತದೆ.ಈ ರೀತಿ ಮಾಡಿದರೆ ನಿಮಗೆ ಯಾವುದೇ ರೀತಿ ತೊಂದರೆ ಬರುವುದಿಲ್ಲ.

3, ನೀವು ಸ್ನಾನ ಮಾಡುವ ನೀರಿಗೆ ಒಂದು ಹನಿ ಗಂಗ ಜಲವನ್ನು ಹಾಕಬೇಕಾಗುತ್ತದೆ.ಇದು ಕೂಡ ತುಂಬಾನೇ ಒಳ್ಳೆಯದು.ಇದರಿಂದ ದೇಹ ಮತ್ತು ಮನಸ್ಸು ಶುದ್ಧಿ ಕೂಡ ಆಗುತ್ತದೆ.ಯಾವುದೇ ರೀತಿಯ ಕೆಟ್ಟ ಯೋಚನೆಗಳು ಕೂಡ ಬರುವುದಿಲ್ಲ.

4, ಬೆಳಗ್ಗೆ ಎದ್ದ ತಕ್ಷಣ ಲವಂಗವನ್ನು ಸೇವನೆ ಮಾಡಬೇಕು. ಇದು ಒಂದು ಶ್ರೇಷ್ಠ ವಸ್ತು ಎಂದು ಹೇಳಬಹುದು.ಈ ರೀತಿ ಮಾಡಿದರೆ ಲಕ್ಷ್ಮಿ ಕೃಪೆ ಕೂಡ ಇರುತ್ತದೆ.ನಿಮಗೆ ಇರುವ ಕಷ್ಟಗಳು ಕೂಡ ಕಡಿಮೆ ಆಗುತ್ತದೆ.

5,ಮನೆಯಿಂದ ಹೊರಗೆ ಹೋಗುವಾಗ ಎರಡು ಕಾಳು ಅಕ್ಕಿಯನ್ನು ತಿನ್ನಬೇಕು.ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ.

6,ದೇವರಿಗೆ ಹೂವಿನ ಅಲಂಕಾರ ಮಾಡಿರುವ ಎಲೆಯ ಪೀಸ್ ಅನ್ನು ತಿನ್ನಬೇಕು.ಈ ರೀತಿ ಮಾಡಿದರೆ ಕಷ್ಟಗಳು ಕಡಿಮೆ ಆಗುತ್ತದೆ.

7, ನೀವು ಒಳ್ಳೆಯ ಕೆಲಸಕ್ಕೆ ಹೋಗುವ ಮೊದಲು ಸಿಹಿ ಸೇವನೆಯನ್ನು ಮಾಡಬೇಕಾಗುತ್ತದೆ.ಬೆಲ್ಲ ಅಥವಾ ಮೊಸರು ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಸೇವನೆ ಮಾಡಬಹುದು.ಈ ರೀತಿ ಮಾಡಿದರೆ ಹೋಗುವ ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ.

Leave a Comment