ನವೆಂಬರ್ 13 ಭಯಂಕರ ದೀಪಾವಳಿ ಅಮವಾಸೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಗಜಕೇಸರಿಯೋಗ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಇದೇ ನವೆಂಬರ್ ಹದಿಮೂರನೇ ತಾರೀಖು ಬಹಳ ಭಯಂಕರ ವಾದಂತ ಅಮವಾಸ್ಯೆ ಇರುವುದರಿಂದ ಈ ಒಂದು ಅಮವಾಸೆ ದೀಪಾವಳಿ ಅಮಾವಾಸ್ಯೆ ಹಾಗು ಧನ ಲಕ್ಷ್ಮಿಯ ನ್ನ ವಿಶೇಷವಾಗಿ ಪೋಷಿಸುವಂತಹ ದೀಪಾವಳಿ ಹಬ್ಬ. ಈ ಒಂದು ಹಬ್ಬದ ದಿನ ಲಕ್ಷ್ಮಿ ಪೂಜೆ ಯನ್ನು ವಿಶೇಷವಾಗಿ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಗಳು ನೆರವೇರುತ್ತದೆ. ಹಾಗೆ ನಿಮಗೆ ಸಮೃದ್ಧ ಕರವಾದ ಜೀವನ ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಮುಂದಿನ 21 ವರ್ಷಗಳ ವರೆಗೂ ಕೂಡ ಬಾರಿ ಅದೃಷ್ಟ ಹಾಗು ಈ ಒಂದು ದೀಪಾವಳಿ ಅಮವಾಸ್ಯೆ ನಂತರ ಸಿಗುತ್ತದೆ ಎಂದುನೋಡೋಣ ಬನ್ನಿ.

ಹೌದು. ಈ ರಾಶಿಯಲ್ಲಿ ಜನಿಸಿ ರುವಂತಹವರು ಜೀವನ ದಲ್ಲಿ ವೈಯಕ್ತಿಕ ಗುರಿಯನ್ನು ಹೊಂದಿರುತ್ತಾರೆ. ಯಾರ ಸಹಾಯ ವನ್ನೂ ಬಯಸ ದೇ ತಮ್ಮ ಗುರಿಯ ನ್ನ ತಲುಪುವ ಮನೋಭಾವ ಇವರ ದ್ದಾಗಿರುತ್ತದೆ. ಇವರ ಲ್ಲಿ ಹೆಚ್ಚಿನ ಸಹನೆ ಇರುವುದರಿಂದ ಎಲ್ಲ ರೀತಿಯ ಕೆಲಸ ದಲ್ಲೂ ಕೂಡ ಈ ರಾಶಿಯವರಿಗೆ ಉತ್ತಮವಾದ ಸ್ಪರ್ಧಾತ್ಮಕ ಮನೋಭಾವನೆ ಹೊಂದಿರುತ್ತಾರೆ. ಹಾಗಾದ್ರೆ ಈ ಒಂದು ಭಯಂಕರ ವಾದಂತಹ ವಾಸಿಯ ನಂತರ ಇವರ ವ್ಯಾಪಾರ ವ್ಯವಹಾರ ದಲ್ಲಿ ಹೆಚ್ಚಿನ ಲಾಭ ವನ್ನು ಪಡೆದುಕೊಂಡು ಇವರ ಮನಸ್ಸು ಎಲ್ಲ ವೂ ಚಂಚಲ ವಾಗದೆ ಕೊಟ್ಟಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ಬಹಳಷ್ಟು ಪ್ರಯೋಜನ ವನ್ನು ಪಡೆದುಕೊಳ್ಳುತ್ತಾರೆ ಹಾಗೂ ಮುಂದಿನ 21 ವರ್ಷಗಳ ವರೆಗೂ ಕೂಡ.

ರಾಶಿಯವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆತಿ ರುವುದರಿಂದ ಈ ಒಂದು ಭಯಂಕರ ವಾದಂತಹ ದೀಪಾವಳಿ ಅಮಾವಾಸ್ಯೆಯ ನಂತರ ಬಹಳಷ್ಟು ಲಾಭ ಹಾಗೂ ಅದೃಷ್ಟದ ಫಲ ವನ್ನ ಪಡೆದುಕೊಳ್ಳುತ್ತಿದ್ದಾರೆ. ಇವರು ಉನ್ನತ ಮಟ್ಟಕ್ಕೆ ಜೀವನ ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಲ್ಲಿ ಮುಂದುವರಿ ದ್ದಾರೆ ಹಾಗು ಅತಿ ದೊಡ್ಡ ಯಶಸ್ಸ ನ್ನ ಸಾಧಿಸಿ ಕೊಳ್ಳುವುದರ ಮೂಲಕ ಸಮಾಜ ದಲ್ಲಿ ಉತ್ತಮವಾದ ಸ್ಥಾನಮಾನ ವನ್ನು ಪಡೆದುಕೊಳ್ಳುತ್ತಾರೆ. ಇನ್ನು ಯಾರಿಗೆ ಲ್ಲ ಮಕ್ಕಳೆಲ್ಲ ವು ಅವರು ಒಂದು ದೀಪಾವಳಿ ಅಮವಾಸ್ಯೆಯ ನಂತರ ವಿಶೇಷವಾಗಿ ಶಿವ ನಿಗೆ ಬಿಲ್ವ ಪತ್ರೆಯ ಅರ್ಪಿಸುವುದರಿಂದ ನಿಮಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳ ಬಹುದು.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಗಜಕೇಸರಿ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಧನ ಸ್ಸು ರಾಶಿ. ವೃಶ್ಚಿಕ ರಾಶಿ, ಮೇಷ ರಾಶಿ, ಕುಂಭ ರಾಶಿ ಕರ್ಕಾಟಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ಎಂದು ಕಮೆಂಟ್ ಮಾಡಿಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment