ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದು ದೀಪಾವಳಿ ಹಬ್ಬ 5 ರಾಶಿಯವರೇ ಅದೃಷ್ಟವಂತರು ಶುಕ್ರದೆಸೆ ಮುಂದಿನ 5 ವರ್ಷ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನೆನ್ನೆ ಅಷ್ಟೇ ಭಯಂಕರ ವಾದ, ದೀಪಾವಳಿ ಅಮಾವಾಸ್ಯೆ ಮುಗಿದಿದೆ. ಇಂದು ಬಹಳ ವಿಶೇಷ ವಾಗಿರುವಂತಹ ನವೆಂಬರ್ ಹದಿನಾಲ್ಕನೇ ತಾರೀಖು ದೀಪಾವಳಿ ಹಬ್ಬ. ಈ ಒಂದು ಬೆಳಕಿನ ಹಬ್ಬದ ನಂತರ ಈ ಐದು ರಾಶಿಯವರಿಗೆ ಗುರುಬಲ ಪ್ರಾರಂಭ ವಾಗುತ್ತದೆ ಹಾಗು ಶನಿದೇವನ ಸಂಪೂರ್ಣ ವಾದ ಕೃತಿಯು ಪ್ರಾರಂಭವಾಗುತ್ತಿದೆ. ಈ ರಾಶಿಯವರು ಹಾಗಲ್ಲ ಶ್ರೀಮಂತ ರಾಗುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂದು ಅವಳ ರೀತಿಯ ಲಾಭ ಗಳು ಹಾಗೂ ಅದೃಷ್ಟದ ಸಮಯ ವಾಗುತ್ತದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ದೀಪಾವಳಿಯ ನಂತರ ಬಹಳಷ್ಟು ಲಾಭ ಹಾಗೂ ವ್ಯಾಪಾರ ವ್ಯವಹಾರ ದಲ್ಲಿ ಉತ್ತಮವಾದ ಲಾಭ ಕಂಡು ಬರುತ್ತದೆ. ನಿರುದ್ಯೋಗಿ ಗಳಿಗೆ ತುಂಬಾ ನೇ ಒಳ್ಳೆಯ ಸಮಯ ಪ್ರಾರಂಭ ವಾಗುತ್ತದೆ ಹಾಗು ಉತ್ತಮವಾದ ಅವಕಾಶ ಗಳು ಸಿಗುತ್ತದೆ ಹಾಗು ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿದರೆ ಇನ್ನೂ ಹೆಚ್ಚಿನ ಲಾಭ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ. ಈ ಒಂದು ಸಮಯ ದಲ್ಲಿ ಯಾವುದೇ ಕಾರಣ ಕ್ಕೂ ನೀವು ಗುರಿಯ ನ್ನ ತಲುಪುವ ವರೆಗೂ ಕೂಡ ನಿಮ್ಮ ಪ್ರಯತ್ನ ವಲ್ಲ ಬಿಡ ಬಾರದು ಹಾಗೆ ಯಾರಿಗೂ ಕೂಡ ಸಾಲ ವನ್ನು ನೀಡ ಬಾರದು. ಏಕೆಂದರೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ.

ಹಾಗೇ ಈ ರಾಶಿಯವರಿಗೆ ಹಣದ ಹರಿ ವು ಹೆಚ್ಚಾಗ ಲಿದ್ದು, ಹಣ ವನ್ನು ಒಳ್ಳೆಯ ಕಾರ್ಯ ಕ್ಕೆ ಉಪಯೋಗಿಸಿ. ಇನ್ನು ಈ ಒಂದು ಸಮಯ ದಲ್ಲಿ ನೀವು ಅಧಿಕ ವಾದ ಖರ್ಚು ಮಾಡುವುದರಿಂದ ನಿಮಗೆ ಹಣದ ಪರಿಸ್ಥಿತಿ ಎದುರಾಗುತ್ತದೆ. ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಇದೆ. ಶನಿ ದೇವರ ಕೃಪೆ, ನಿಮ್ಮ ಮೇಲಿ ರುವುದರಿಂದ ನಿಮಗೆ ಬಹಳಷ್ಟು ಪುಣ್ಯ ಕರವಾದ ಫಲ ಗಳು ದೊರೆಯುತ್ತ ದೆ ಎಂದು ಹೇಳ ಬಹುದು. ಮುಂದಿನ ದಿನಗಳಲ್ಲಿ ನೀವು ಷೇರು ಮಾರುಕಟ್ಟೆಯ ಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದುಕೊಂಡಿ ದ್ದಲ್ಲಿ ನಿಮಗೆ ಅತ್ಯಂತ ದೊಡ್ಡ ಲಾಭ ವಾಗುವ ಸಾಧ್ಯತೆ ಇದೆ ಹಾಗೂ ಉತ್ತಮವಾದ ದಿನ ಗಳು ಪ್ರಾರಂಭ ವಾಗುತ್ತದೆ.

ಪ್ರೇಮಿಗಳಿಗೂ ಕೂಡ ಸೂಕ್ತವಾದ ಸಮಯ ಪ್ರಾರಂಭವಾಗುತ್ತಿದ್ದು, ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ತುಲಾ ರಾಶಿ, ಮೇಷ ರಾಶಿ, ಮಕರ ರಾಶಿ ಕರ್ಕಾಟಕ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment