ನವೆಂಬರ್ 27 ಭಯಂಕರ ಹುಣ್ಣಿಮೆಮುಗಿದ ನಂತರ 3 ರಾಶಿಯವರು ಕೋಟ್ಯಾಧಿಪತಿಗಳಾಗುತ್ತೀರ ಮಣ್ಣು ಮುಟ್ಟಿದ್ರೂ ಚಿನ್ನವಾಗುತ್ತೆ!

ಎಲ್ಲರಿಗೂ ನಮಸ್ಕಾರ. ನವೆಂಬರ್ ಇಪ್ಪತ್ತೇಳನೇ ತಾರೀ ಕು ಭಯಂಕರ ಹುಣ್ಣಿಮೆ ಮುಗಿದ ನಂತರ ಮೂರು ರಾಶಿಯವರು ಕೋಟ್ಯಾಧಿಪತಿ ಗಳ ಗೊತ್ತಿರ ಮಣ್ಣು ಮುಟ್ಟಿದ ರೂ ಚಿನ್ನ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋಣ ಬನ್ನಿ.

ಹೊಸ ಕೆಲಸ ವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ನೀ ವು ಅದೃಷ್ಟಶಾಲಿ ಆಗುತ್ತಿರ. ಸಾಲ ಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯ ಲಿವೆ. ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚಿನ ಗೌರವ ನ್ನ ಪಡೆಯುತ್ತೀರಾ? ನಿಮ್ಮ ಇಷ್ಟಾರ್ಥ ಗಳನ್ನು ಈ ಸಮಯ ದಲ್ಲಿ ಪೂರೈಸ ಲು ನಿಮಗೆ ಸಾಧ್ಯವಾಗುತ್ತದೆ. ನೀವು ಆಸ್ತಿ ಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯ ನ್ನ ಪಡೆಯುತ್ತೀರಾ? ಉದ್ಯೋಗಸ್ಥರಿಗೆ ಬಡ್ತಿ ಮಾರ್ಗ ಗಳು ದೊರೆಯುತ್ತ ವೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷದ ಕ್ಷಣ ಗಳನ್ನು ಕಳೆಯುವಿರಿ, ಇದು ಆಹ್ಲಾದಕರ ಅನುಭವ ವಾಗಿರುತ್ತದೆ. ನಿಮ್ಮ ಕಾರ್ಯ ಗಳಲ್ಲಿ ನಿಶ್ಚಿತ ಯಶಸ್ಸು ಸಿಗ ಲಿದೆ ನಿಮ್ಮ ದೃಢ ನಿಶ್ಚಯವು ಯಶಸ್ಸಿನ ಉತ್ತುಂಗವನ್ನು ತಲುಪ ಲು ನಿಮಗೆ ಸಹಾಯ ಮಾಡುತ್ತದೆ.

ಕೆಲಸದ ಸ್ಥಳದಲ್ಲಿ ನಿಮ್ಮ ಗುರಿ ಗಳನ್ನು ತಲುಪುವ ಲ್ಲಿ ನೀವು ಯಶಸ್ವಿಯಾಗುತ್ತೀರಾ? ನಿಮ್ಮ ಧೈರ್ಯ ಮತ್ತು ಗೌರವ ವು ಹೆಚ್ಚಾಗುತ್ತದೆ. ಅವಧಿಯ ಲ್ಲಿ ನಿಮ್ಮ ಕಣ್ಣಿನ ಸಮಸ್ಯೆಗಳು ಬಗೆಹರಿಯ ಬಹುದು. ಆದಾಯದ ಮೂಲ ಗಳಲ್ಲಿ ಹೆಚ್ಚಳವಾಗ ಬಹುದು. ಪಾಲುದಾರಿಕೆ ಕೆಲಸ ದಿಂದ ಲಾಭ ವಾಗುವ ಸಾಧ್ಯತೆ ಇದೆ. ಗೌರವ ಮತ್ತು ಕಠಿಣ ಪರಿಶ್ರಮ ದಲ್ಲಿ ಹೆಚ್ಚಳವಾಗ ಬಹುದು. ಆದಾಯ ವೂ ಸಹ ಹೆಚ್ಚ ಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಪ್ರೇಮ ಸಂಬಂಧ ಗಳಲ್ಲಿ ಸುಧಾರಣೆ ಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಲ್ಲಿ ಯೋಗ ದಿಂದ ನಿಮಗೆ ಜಯ ಲಭಿಸಲಿದೆ.

ನ್ಯಾಯಾಲಯದ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರ ವಾಗಿರಬಹುದು. ದೂರ ಪ್ರಯಾಣದ ಸಾಧ್ಯತೆ ಈ ಸಮಯ ದಲ್ಲಿ ಹೆಚ್ಚಿದೆ. ತುಂಬಾ ಹತ್ತಿರದ ವ್ಯಕ್ತಿ ಯಿಂದಾಗಿ ಒತ್ತಡ ಉಂಟಾಗ ಬಹುದು. ಕೆಲಸದಲ್ಲಿ ಅದೃಷ್ಟ ವು ನಿಮ್ಮನ್ನು ಬೆಂಬಲಿಸುತ್ತ ದೆ ಕೋಪ ವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಠಾತ್ ಖರ್ಚು ಮಾಡುವ ಪರಿಸ್ಥಿತಿ ಇರ ಬಹುದು. ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗ ಲಿದೆ. ಆದಾಯ ಮತ್ತು ಲಾಭ ದಲ್ಲಿ ಹೆಚ್ಚಳ ವಾಗಲಿದೆ. ಹೊಸ ಕೆಲಸ ಪ್ರಾರಂಭಿಸುವ ಸಂಪೂರ್ಣ ಸಾಧ್ಯತೆ ಇದೆ, ದೂರ ಪ್ರಯಾಣ ವನ್ನು ಯೋಜಿಸ ಬಹುದು, ಉದ್ಯೋಗದಲ್ಲಿ ಹೆಚ್ಚಳ ಮತ್ತು ಬದಲಾವಣೆಯ ಸಾಧ್ಯತೆಯೂ ಇದೆ.

ತಂದೆಯ ವಾತ್ಸಲ್ಯ ಮತ್ತು ಆಶೀರ್ವಾದ ಹೆಚ್ಚಾಗುತ್ತದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ ಮತ್ತು ಸಿಂಹ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಸಾಯಿ ಬಾಬಾ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave a Comment