ನಿನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಅದೃಷ್ಟ ಇಂದಿನ 24 ಗಂಟೆಯ ಒಳಗಾಗಿ 4 ರಾಶಿಅವರಿಗೆ ಮುಟ್ಟಿದ್ದೆಲ್ಲ ಚಿನ್ನ ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನೆನ್ನೆ ಅಷ್ಟೇ ಭಯಂಕರ ವಾಗಿರುವಂತಹ ಹುಣ್ಣಿಮೆ ಮುಗಿದಿದೆ. ಇಂದು ನವೆಂಬರ್ ಇಪ್ಪತ್ತೆಂಟ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಮಂಗಳವಾರ ಹಿಂದಿನ 24 ಗಂಟೆಯ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯುತ್ತ ದೆ. ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಇರುವುದರಿಂದ ಈ ನಾಲ್ಕು ರಾಶಿಯವರು ರಾಜ ಯೋಗ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದರೆ ಹಿಂದಿನ 24 ಗಂಟೆಯ ಒಳಗಾಗಿ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಿಹಿ ಸುದ್ದಿ ಕೇಳಿಬರುತ್ತಿ ದೆ ಎಂದು ನೋಡೋಣ ಬನ್ನಿ.

ಹೌದು ಈ ರಾಶಿಯವರ ಜೀವನ ನಿಜ ವಾಗಿಯೂ ಬದಲಾಗುತ್ತ ದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳ ಲಾಗುತ್ತಿದೆ. ನೀವು ಉತ್ಸಾಹದಿಂದ ಕೆಲಸ ಮಾಡುತ್ತಿರಾ? ಹಾಗೂ ನಿರುದ್ಯೋಗಿ ಗಳಿಗೆ ಉದ್ಯೋಗ ಸಿಗುತ್ತದೆ. ಜೀವನ ದಲ್ಲಿ ಒಂದು ಬಾರಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದ್ದು, ಐಷಾರಾಮಿ ಜೀವನ ವನ್ನು ಪಡೆದುಕೊಳ್ಳುತ್ತೀರ.

ಮತ್ತು ಕೆಲಸದ ವಿಷಯವಾಗಿ ನೀವು ವಿದೇಶ ಕ್ಕೆ ತೆರಳುವ ಅವಕಾಶ ಗಳು ಕೂಡಿ ಬರುತ್ತದೆ. ಇನ್ನು ನೀವು ಬದಲಾವಣೆ ಗೋಸ್ಕರ ಅನಿವಾರ್ಯ ಮುಖ್ಯ ವಾಗಿರುತ್ತದೆ. ಇದರಿಂದ ನಿಮಗೆ ಮಾನಸಿಕ ಹಾಗೂ ದೈಹಿಕ ವಾಗಿ ಒತ್ತಡ ವನ್ನು ಎದುರಿಸಬೇಕಾಗಿ ಬರುತ್ತದೆ. ಆದಾಯ ದಲ್ಲಿ ಅನಿರೀಕ್ಷಿತ ಖರ್ಚು ಹೆಚ್ಚಾಗುತ್ತದೆ ಹಾಗೂ ಈ ಒಂದು ಸಮಯ ದಲ್ಲಿ ನಿಮ್ಮ ಮನೆಯಲ್ಲಿ ಸಿ ಸುದ್ದಿ ಕೇಳಿ ಬರುವ ಸಾಧ್ಯತೆ ಇದ್ದು, ನೀವು ಮುಂದಿನ ದಿನಗಳಲ್ಲಿ ಜಾಗರೂಕ ವಾಗಿ ಹಣದ ವಿಚಾರ ದಲ್ಲಿ ಖರ್ಚನ್ನ ನಿಭಾಯಿಸ ಬೇಕಾಗುತ್ತದೆ. ಹಣದ ಹರಿ ವು ಹೆಚ್ಚಾಗಿರುತ್ತದೆ.

ಆಗು ವಿದ್ಯಾರ್ಥಿಗಳಿಗೆ ಒಂದು ಸಮಯ ದಲ್ಲಿ ಸಾಧನೆ ಮಾಡಲು ಅವಕಾಶ ಗಳು ಸಿಗುತ್ತದೆ. ಕೆಲಸ ಗಳಲ್ಲಿ ನಿಧಾನ ಗತಿಯಲ್ಲಿ ಸಾಗುವುದರಿಂದ ನಿಮಗೆ ಅಡೆತಡೆಗಳು, ತೊಂದರೆಗಳು ಉಂಟಾಗ ಬಹುದು. ನೀವು ಮಾಡುವಂತಹ ಕೆಲಸದಲ್ಲಿ ಹೆಚ್ಚಿನ ಗಮನ ವನ್ನು ಹರಿಸುವುದರಿಂದ ನಿಮ್ಮ ನಿಮ್ಮ ಕೆಲಸದಲ್ಲಿ ನೀವು ಯಶಸ್ಸ ನ್ನು ಕಾಣ ಬಹುದಾಗಿದೆ. ಇನ್ನು ಪ್ರೀತಿಸುವಂತಹ ವ್ಯಕ್ತಿಗಳಿಗೆ ತಾವು ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗುವ ಯೋಗ ವಿದೆ. ಅಷ್ಟೇ ಅಲ್ಲದೆ ನಿಮ್ಮ ಪ್ರೀತಿ ಗೆ ಮನೆಯಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಇದ್ದು, ಸಂತೋಷದ ಸಿಹಿ ಸುದ್ದಿಯ ನ್ನ ಪಡೆಯುತ್ತೀರ.

ಇಷ್ಟ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ಮುಂದಿನ 24 ಗಂಟೆಯೊಳಗಾಗಿ ರಾಜ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ ತುಲಾ ರಾಶಿ ವೃಶ್ಚಿಕ ರಾಶಿ ಮಕರ ರಾಶಿ ಈ ನಾಲ್ಕು ರಾಶಿಯಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಈ ರಾಶಿ ಗಳು ನಿಮ್ಮ ರಾಶಿಯೂ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಹೂಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment