ಡಿಸೆಂಬರ್ 12 ಭಯಂಕರ ಅಮವಾಸ್ಯೆ ಮುಗಿದ ಮದ್ಯರಾತ್ರಿಯಿಂದ 7ರಾಶಿಯವರಿಗೆ ಗಜಕೇಸರಿಯೋಗ ಹಣದ ಹೊಳೆ ಹರಿಯುತ್ತದೆ ಬಾರಿ ಅದೃಷ್ಟ

ಎಲ್ಲರಿಗೂ ನಮಸ್ಕಾರ. ಸ್ನೇಹಿತರೆ ಇದೇ 1 ಡಿಸೆಂಬರ್ ಹನ್ನೆರಡ ನೆ ತಾರೀಖು ಭಯಂಕರ ವಾದ ಅಮವಾಸ್ಯೆ ಮುಗಿದ ನಂತರ ಪರಿಹಾರ ದೃಷ್ಟ ಈ ಏಳು ರಾಶಿಯವರಿಗೆ ದೊರೆಯುತ್ತಿದೆ. ಅಷ್ಟೇ ಅಲ್ಲದೇ ಇವರಿಗೆ ಗಜಕೇಸರಿ, ಯೋಗ ಹಾಗು ಗುರುಬಲ ಪ್ರಾಪ್ತಿ ಯಾಗು ತ್ತಿದ್ದು ಇನ್ನು ಮುಂದಿನ ದಿನಗಳಲ್ಲಿ ಈ ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯವರು ಕೋಟಿಗಳಾಗುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಗಳು ದೊರೆಯುತ್ತ ದೆ ಎಂದು ನೋಡೋಣ ಬನ್ನಿ

ಡಿಸೆಂಬರ್ ಹನ್ನೆರಡನೇ ತಾರೀಕಿನ ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ನಿಮ್ಮ ಜೀವನದ ಸಕಲ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ಸತಿ ಪತಿ ಕಲಹ ದಲ್ಲಿ ನೀವು ನೊಂದಿದ್ದರೆ ಒತ್ತಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ನಿಮ್ಮ ಮನೆಯಲ್ಲಿ ಕಲಹ ಗಳು, ಜಗಳ ಗಳು ದೂರ ವಾಗುತ್ತದೆ. ನೆಮ್ಮದಿಯ ವಾತಾವರಣ ತುಂಬುತ್ತದೆ. ಇನ್ನು ಭೂಮಿಯ ವಿಚಾರ ಅಥವಾ ವ್ಯಾಪಾರ ಹಣಕಾಸಿನ ತೊಂದರೆ ಕೂಡ.

ಈ 1 ದಿನ ದಿಂದ ನಿಮಗೆ ದೂರ ವಾಗಲಿದೆ ಹಾಗೂ ಈ ರಾಶಿಯವರಿಗೆ ಎಲ್ಲ ರೀತಿಯ ಸಮಸ್ಯೆಗಳಿಂದ ಶಾಶ್ವತ ವಾದ ಪರಿಹಾರ ಸಿಗುತ್ತದೆ. ನಿಮ್ಮ ವೃತ್ತಿಜೀವನ ವು ಕೂಡ ಉತ್ತಮ ಸ್ಥಿತಿಯಲ್ಲಿ ರುತ್ತದೆ. ಅದು ಸಹ ಈ ಒಂದು ಅವಧಿಯ ಲ್ಲಿ ಸುಧಾರಣೆಯಾಗುತ್ತದೆ. ನಿಮ್ಮ ಜೀವನ ದಲ್ಲಿ ಇನ್ನು ಮುಂದೆ ಒಳ್ಳೆಯ ಸಿಹಿ ಸುದ್ದಿ ಕಂಡುಬರುತ್ತದೆ. ನೀವು ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಪ್ರಗತಿ ಹೊಂದುತ್ತೀರಾ? ವಿದ್ಯಾರ್ಥಿಗಳ ಕಠಿಣ ಪರಿಶ್ರಮ ವು ಯಶಸ್ವಿಯಾಗುತ್ತದೆ. ಈ ಸಮಯ ದಲ್ಲಿ ನಿಮ್ಮ ಯಾವುದೇ ಕೆಲಸ ಗಳು ಕೂಡ ನಂದು ಸಮಯ ದಲ್ಲಿ ನಿಮ್ಮ ಯಾವುದೇ ಕೆಲಸ ಗಳು ಕೂಡ ಅರ್ಧ ಕ್ಕೆ ನಿಂತಿದ್ದರೆ ಪುನಃ ಪ್ರಾರಂಭ ವಾಗುತ್ತದೆ. ಅಷ್ಟೇ ಅಲ್ಲದೆ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಬಹುತೇಕ ಲಾಭ ವನ್ನು ನೀವು ನಿರೀಕ್ಷಿಸ ಬಹುದು. ನೀವು ವ್ಯಾಪಾರ ಮಾಡುತ್ತಿದ್ದ ರೆ ಅಪಾರ ಲಾಭ ವನ್ನು ಗಳಿಸುತ್ತೀರ. ಕುಟುಂಬ ದಲ್ಲಿ ಸಂತೋಷ ಬರುತ್ತದೆ. ನಿಮ್ಮ ಅದೃಷ್ಟ ವು ಬಹಳ ಚೆನ್ನಾಗಿರುತ್ತದೆ. ಈ ಒಂದು ಭಯಂಕರ ವಾದ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ನೀವು ತೀರ್ಥಯಾತ್ರೆ ಗೆ ಹೋಗಬಹುದು. ನೀವು ಈ ಒಂದು ಸಮಯ ದಲ್ಲಿ ತುಂಬಾ ಶುಭ ಫಲ ಗಳನ್ನು ಪಡೆದುಕೊಳ್ಳುವುದರಿಂದ ನಿಮ್ಮ ಬಾಳ ಸಂಗಾತಿಯ ನ್ನು ಇಷ್ಟಪಟ್ಟ ಅಂತಹ ವ್ಯಕ್ತಿಯ ನ್ನ ಪಡೆದುಕೊಳ್ಳ ಲು ಸಾಧ್ಯವಾಗುತ್ತದೆ.

ನಿಮ್ಮ ಪ್ರೀತಿ ಗೆ ಮನೆಯವರ ಕಡೆಯಿಂದ ಮೆಚ್ಚುಗೆ ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವ್ಯವಹಾರ ದಲ್ಲಿ ಇರುವಂತಹ ಪಾಲುದಾರಿಕೆ ಯಲ್ಲಿ ಇರುವಂತಹ ತೊಂದರೆ ತಾಪತ್ರಯ ಗಳು ದೂರ ವಾಗುತ್ತದೆ. ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಇನ್ನು ಮುಂದೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗ ಲಿದೆ. ಹೊಸ ಹೊಸ ಉದ್ಯೋಗ ನಿರೀಕ್ಷೆ ಮಾಡುತ್ತಿದ್ದಾರೆ. ಇವರಿಗೆ ಉತ್ತಮವಾದ ನಿರೀಕ್ಷೆ ಗೆ ತಕ್ಕಂತಹ ಪ್ರತಿಫಲ ದೊರೆಯುತ್ತ ದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ಆರು ರಾಶಿ ಗಳು ಯಾವುವೆಂದರೆ ಮಕರ ರಾಶಿ, ಮಿಥುನ ರಾಶಿ, ಮೇಷ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ.ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿದ್ದು ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment