ಡಿಸೆಂಬರ್ 12 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ

ಇಂದು ಬಹಳ ಭಯಂಕರ ವಾದಂತಹ ಅಮಾವಾಸ್ಯೆ ಇದೆ. ಈ ವರ್ಷದ ಕೊನೆಯ ಅಮಾವಾಸ್ಯೆ ಇದಾಗಿದ್ದು ಈ ಒಂಬತ್ತು ರಾಶಿಯವರಿಗೆ ರಾಜಯೋಗ ಮತ್ತು ದುಡ್ಡಿನ ಸುರಿಮಳೆಯೇ ಸುರಿಯುತ್ತೆ

ರಾಶಿಯವರು ನಾಳೆಯಿಂದ ಇವರ ಜೀವನ ದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸುತ್ತಿ ದ್ದರು ಕೂಡ. ಅವುಗಳು ದೂರವಾಗುತ್ತೆ. ರಾಜಕೀಯದಲ್ಲಿ ತೊಡಗಿಕೊಂಡಿ ರುವಂತಹ ವ್ಯಕ್ತಿಗಳು ಮನೆಯವರ ಒಪ್ಪಿಗೆ ಅಥವಾ ಮನೆಯವರ ಬೆಂಬಲ ವನ್ನು ಪಡೆದುಕೊಂಡು ನೀವು ನಿಮ್ಮ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಆದರೆ ಅದರಲ್ಲಿ ಅಭಿವೃದ್ಧಿ ಯನ್ನು ಕಾಣ ಬಹುದಾಗಿದೆ ಮತ್ತು ಅನೇಕ ಜನರು ನಿಮಗೆ.

ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ವ್ಯಾಪಾರ ವ್ಯವಹಾರ ವನ್ನು ನಡೆಸುತ್ತಿರುವ ವರು ವ್ಯಾಪಾರ ವ್ಯವಹಾರ ದಲ್ಲಿ ಅಭಿವೃದ್ಧಿ ಯನ್ನು ಕಾಣ ಬಹುದಾಗಿದೆ. ಕೃಷಿ ಉಪಕರಣಗಳ ಖರೀದಿಯ ಲ್ಲಿ ನಿಮಗೆ ತೊಂದರೆಗಳು, ಮೋಸ ಗಳು ಉಂಟಾಗುತ್ತಿದ್ದರೆ ಅವುಗಳು ಕೂಡ ನಿಮಗೆ ಸುಗಮವಾಗಿ ಸಾಗುತ್ತದೆ. ಇದರ ಕಡೆಗೆ ಗಮನ ಕೊಡುವುದು ಉತ್ತಮ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಗಳು ನಡೆಯ ದೇ ಇದ್ದ ರೆ ಮುಂದಿನ ದಿನಗಳಲ್ಲಿ ಶುಭ ಕಾರ್ಯ ಗಳು ನೆರವೇರುತ್ತೆ. ಇದರಿಂದ ಸಂತೋಷದ ವಾತಾವರಣ ವು ಸೃಷ್ಟಿಯಾಗ ಲು ಸಾಧ್ಯವಾಗುತ್ತೆ.

ಮದುವೆಯಾಗ ದೆ ಇರುವಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ತುಂಬಾ ನೇ ಸಂತೋಷದ ವಾತಾವರಣ ವನ್ನು ನೀವು ಕಾಣ ಬಹುದಾಗಿದೆ. ಈ ಒಂಬತ್ತು ರಾಶಿಯವರು ನಾಳೆಯ ಅಮಾವಾಸ್ಯೆ ಯಿಂದ ಅದೃಷ್ಟ ಮತ್ತು ದುಡ್ಡಿನ ಸುರಿಮಳೆಯ ಜೊತೆ ಗೆ ರಾಜಯೋಗ ವನ್ನು ಕೂಡ ಪಡೆದುಕೊಳ್ಳ ಬಹುದು. ಹಣಕಾಸಿನ ವಿಚಾರ ದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮಗೆ ಮೋಸ ಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರ ನಾಳೆಯಿಂದ ನಿಮ್ಮ ವ್ಯಾಪಾರ ವನ್ನು ವ್ಯವಹಾರ ವನ್ನು ವಿಸ್ತರಣೆ ಮಾಡುತ್ತೀರಾ?

ಅದರಲ್ಲಿ ಅಭಿವೃದ್ಧಿ ಯನ್ನು ಕಾಣ ಲು ಸಾಧ್ಯವಾಗುತ್ತೆ. ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದರೆ ಆರೋಗ್ಯ ವನ್ನು ಎಂದಿಗೂ ಸಹ ನಿರ್ಲಕ್ಷ ಮಾಡ ಬೇಡಿ. ಆರೋಗ್ಯದ ಕಡೆಗೆ ಹೆಚ್ಚು ಕಾಳಜಿಯ ನ್ನು ವಹಿಸುವುದು ಮುಖ್ಯ. ಯಾವುದೇ ವಿಷಯ ದಲ್ಲೂ ಕೂಡ ನೀವು ನಿರ್ಲಕ್ಷ್ಯ ವನ್ನು ಮಾಡ ಬೇಡಿ. ಹೆಚ್ಚು ಜಾಗ್ರತೆಯಿಂದ ಕೆಲಸ ವನ್ನು ನಿರ್ವಹಿಸುವುದು ಕೂಡ ಮುಖ್ಯ. ಏನಾದರೂ ನಕಾರಾತ್ಮಕ ಸಮಸ್ಯೆಗಳು ಇದ್ದ ರೆ ಅವುಗಳನ್ನು ನೀವು ಬಗೆಹರಿಸಿ ಕೊಳ್ಳುವುದರಿಂದ ಉತ್ತಮ ಪ್ರಯೋಜನ ವನ್ನು ಪಡೆದುಕೊಳ್ಳ ಬಹುದು. ನಿಮ್ಮ ಮುಂದಿನ ದಿನ ಗಳು ತುಂಬಾ ನೇ ಅನುಕೂಲಕರ ವಾಗಿರುತ್ತದೆ.

ಮತ್ತು ಎಲ್ಲ ರೀತಿಯ ಲ್ಲೂ ಕೂಡ ನೀವು ಪ್ರಯೋಜನ ವನ್ನು ಪಡೆಯಲು ಸಾಧ್ಯವಾಗುತ್ತೆ. ಇಷ್ಟೆಲ್ಲ ಅದೃಷ್ಟ ವನ್ನು ನಾಳೆಯ ಅಮಾವಾಸ್ಯೆ ಯಿಂದ ಪಡೆಯ ಲಿರುವ ಒಂಬತ್ತು ರಾಶಿ ಗಳು ಯಾವುದು ಎಂದ ರೆ ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ, ತುಲಾ ರಾಶಿ, ವೃಷಭ ರಾಶಿ, ಮೇಷ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ ಮತ್ತು ಸಿಂಹ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ತಪ್ಪ ದೆ ಈಗಲೇ ಓಂ ನಮ ಶಿವಾಯ ಅಂತ ಕಮೆಂಟ್ ಮಾಡಿ ಧನ್ಯವಾದ ಗಳು.

Leave a Comment