01 ಜನವರಿ ಹೊಸ ವರ್ಷದಂದು ಮಾಡಿ 1 ರೂಪಾಯಿಯ ಈ ಉಪಾಯ ವರ್ಷವಿಡಿ ಹಣ ಹಣ ಓಡಿ ಓಡಿ ಬರುತ್ತೆ!

ಹೊಸ ವರ್ಷದ ಮೊದಲ ದಿನ 1 ರೂಪಾಯಿ ನಾಣ್ಯವನ್ನು ಗುಪ್ತವಾಗಿ ಈ ಸ್ಥಳದಲ್ಲಿ ಇಟ್ಟುಬಿಡಿ ಮನೆಗೆ ಸುಖ ಸಮೃದ್ಧಿ ಬರುತ್ತದೆ. ಸಮಯದಲ್ಲಿ ಹಲವಾರು ಜನರು ಹಲವಾರು ಪ್ರಕಾರದ ಪ್ರಾಯೋಗಗಳನ್ನು ಪೂಜೆಗಳನ್ನು ಮಾಡುತ್ತಾರೆ. ಯಾಕೆಂದರೆ ದೇವರ ಕೃಪೆ ಪಡೆಯಬೇಕೆಂದು ಎಲ್ಲರಿಗೂ ಇಷ್ಟ ಇರುತ್ತದೆ. ಹೊಸ ವರ್ಷದಲ್ಲಿ ಕೆಲವು ಮಹಾ ಪ್ರಯೋಗವನ್ನು ಮಾಡುವುದರಿಂದ ತುಂಬಾ ವೇಗವಾಗಿ ನಿಮ್ಮ ಹಣದ ತೊಂದರೆಗಳು ದೂರವಾಗುತ್ತದೆ. ಜೊತೆಗೆ ತಾಯಿ ದುರ್ಗಾಮಾತೆಯ ವಿಶೇಷವಾಗಿ ಕೃಪೆ ಕೂಡ ಸಿಗುತ್ತದೆ. ಈ ಪ್ರಯೋಗವನ್ನು ಮಾಡುವುದರಿಂದ ನಿಮ್ಮ ಎಲ್ಲಾ ದುರ್ಭಾಗ್ಯವು ದೂರವಾಗುತ್ತದೆ.

ಹೊಸ ವರ್ಷದಲ್ಲಿ ದಿನದಲ್ಲಿ ಕೆಲವು ವಿಶೇಷವಾದ ಪ್ರಯೋಗವನ್ನು ಮಾಡಲೇಬೇಕು. ಇವುಗಳ ಮೂಲಕ ನಿಮ್ಮ ದುರ್ಭಾಗ್ಯವನ್ನು ನಾಶಗೊಳಿಸಬಹುದು.ಹಣದ ಸಮಸ್ಯೆ ಇದ್ದಾಗ ಶತ್ರುಗಳು ಆವರಿಸಿಕೊಳ್ಳುತ್ತಾರೆ. ಒಂದು ವೇಳೆ ಜೀವನದಲ್ಲಿ ಶತ್ರುಗಳು ಅಧಿಕವಾಗಿ ಹೆಚ್ಚಾದರೆ ಇವುಗಳ ಜೊತೆಗೆ ಕಂಡಿತ ಹಣದ ಸಮಸ್ಯೆ ಬರುತ್ತದೆ ಅಥವಾ ನಮ್ಮವರಿಂದ ಖಂಡಿತ ದ್ರೋಹವಾಗುತ್ತದೆ. ಈ ಪ್ರಯೋಗವನ್ನು ಮಾಡಲು ಕೇವಲ ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು.ಹೊಸ ವರ್ಷ ದಿನದಲ್ಲಿ ಈ ಒಂದು ಪ್ರಯೋಗವನ್ನು ಮಾಡಬೇಕು.

ಹತ್ತು ರೂಪಾಯಿ ನಾಣ್ಯವನ್ನು ಕುಂಕುಮದಲ್ಲಿ ಮುಳುಗಿಸಿ. ಅದರಮೇಲೆ ಚಂದನವನ್ನು ಹಚ್ಚಬೇಕು. ಸಿಂಧೂರ ದಲ್ಲಿ ಮುಳುಗಿಸುವ ಮುನ್ನ ಅದರ ಮೇಲೆ ಚಂದನದ ಲೇಪವನ್ನು ಹಚ್ಚಬೇಕು. ಇದು ಹಣದ ಸಮಸ್ಯೆಯನ್ನು ತಕ್ಷಣ ದೂರಮಾಡುತ್ತದೆ. ಅದು ನಿಮ್ಮ ಜೀವನದಲ್ಲಿ ನೌಕರಿ ಸಮಸ್ಯೆ, ಹಣದ ಸಮಸ್ಯೆ ಇರಲಿ, ವ್ಯಾಪಾರದಲ್ಲಿ ಸಮಸ್ಯೆ ಇದ್ದರೆ ಹಣ ಬರುವುದಿಲ್ಲ.

ಇಂತಹ ಸ್ಥಿತಿಯಲ್ಲಿ ಹೊಸ ವರ್ಷ ದಿನಗಳಲ್ಲಿ ಈ ಪ್ರಯೋಗವನ್ನು ಖಂಡಿತ ಮಾಡಿರಿ. ನಾಣ್ಯದ ಮೇಲೆ ಚಂದನದ ಲೆಪ ಹಚ್ಚಿ ಸಿಂಧೂರದಲ್ಲಿ ಮುಳುಗಿಸಿ ಅದನ್ನು ತಾಯಿಯ ಪಾದಗಳಲ್ಲಿ ಇಡಬೇಕು. ನಾಲ್ಕು ಮುಖದ ದೀಪವನ್ನು ನವರಾತ್ರಿ ದಿನಗಳಲ್ಲಿ ತಾಯಿ ಮುಂದೆ ಉರಿಸಬೇಕು.ಈ ರೀತಿ ಮಾಡುವುದರಿಂದ ಈ ನಾಣ್ಯದಲ್ಲಿ ಶಕ್ತಿಯು ಅಭಿಮಂತ್ರಗೊಳ್ಳುತ್ತದೆ. ಹೊಸ ವರ್ಷ ದಿನದಲ್ಲಿ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಮೇಲಿಂದ 51 ಬಾರಿ ಇಳಿಸಿ ಇದನ್ನು ಆಲದ ಮರದ ಕೆಳಗೆ ಊತಕಾಬೇಕು. ಕೇವಲ ಇಷ್ಟು ಮಾಡುವುದರಿಂದ ನಿಮ್ಮ ಧನ ಸಂಪತ್ತು ವೃದ್ಧಿಯಾಗುತ್ತದೆ. ಈ ಪ್ರಯೋಗ ಮಾಡಿದ ತಕ್ಷಣ ನಿಮ್ಮ ದುರ್ಭಾಗ್ಯವು ದೂರವಾಗುತ್ತದೆ.

Leave a Comment