ಶ್ರೀ ಆಂಜನೇಯ ಮಂತ್ರ ಕೇವಲ ಒಂದು ಬಾರಿ ಈ ರೀತಿ ಜಪ ಮಾಡಿ ಜೀವನದಲ್ಲಿ ಸುಖವೇ

ಭಕ್ತರೆ ಇಂದು ಸಂಕಟಮೂರ್ತಿನ ಶ್ರೀ ಆಂಜನೇಯ ಸ್ವಾಮಿ ಮಹಾರಾಜರ ಒಂದು ಚಮತ್ಕಾರಿಕ ಅದ್ಭುತ ಸಾಲುಗಳನ್ನು ತಿಳಿಸ್ತಾ ಇದ್ದೀವಿ. ಇದನ್ನು ಒಂದು ಬಾರಿ ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವುದಾದರೂ ಅವಸ್ಥೆಯಲ್ಲಿ ಆಸ್ಕೆ ಮೇಲೆ ಕುಳಿತು ಕೊಂಡು ಅಥವಾ ಮಲಗಿಕೊಂಡು ಪ್ರತಿನಿತ್ಯ ಹೇಳಬೇಕು. ಇಲ್ಲಿ ನಿಮ್ಮ ದುರ್ಭಾಗ್ಯ ಅದೆಷ್ಟೇ ಹಾಳಾಗಿರಲಿ ಖಂಡಿತವಾಗಿಯೂ ಸೌಭಾಗ್ಯವಾಗಿ ಬದಲಾಗುತ್ತದೆ.
ಜೀವನದಲ್ಲಿ ನಿಮ್ಮ ಸುತ್ತಲೂ ಸುಖ ಶಾಂತಿ ನೆಮ್ಮದಿ ಆವರಿಸಿಕೊಳ್ಳುತ್ತದೆ ಪ್ರಿಯ ಭಕ್ತರೇ ಇಲ್ಲಿ ಬ್ರಹ್ಮಮೂರ್ತ ಸಮಯವು ಏನಾಗಿರುತ್ತೆ ಅಂದ್ರೆ. ಇದನ್ನು ಸರ್ವ ಶ್ರೇಷ್ಠ ಸಮಯ ಅಂತ ತಿಳಿಯಲಾಗುತ್ತದೆ. ಈ ಸಮಯದಲ್ಲಿ ನೀವು ಒಂದು ವೇಳೆ ಏನಾದ್ರೂ ಆಂಜನೇಯ ಸ್ವಾಮಿಯಯನ್ನ ಮನಸ್ಸಿನಲ್ಲಿ ನೆನೆಯುತ್ತಾ. ಬೆಟ್ ಮೇಲೆ ಮಲಗಿಕೊಂಡು ಅಥವಾ ಕುಳಿತುಕೊಂಡು. ಈ ಶಕ್ತಿಶಾಲಿ ಸಾಲುಗಳನ್ನು ಪ್ರತಿನಿತ್ಯ 11 ಬಾರಿ ಅಥವಾ 21 ಬಾರಿ ಮನಸ್ಸಿನಲ್ಲಿ ಜಪ ಮಾಡಿದ್ರೆ ನಂಬಿಕೆ ಇಡಿ ನಿಮ್ಮ ಜೀವನದಲ್ಲಿ ಬಂದ ಎಲ್ಲಾ ಶ್ಲೇಷಗಳು ವಿಘ್ನಾಗಳು. ಅಡಚಣೆಗಳು. ಸಂಕಟ ಮತ್ತು ಅಂಧಕಾರದ ಅಂತ್ಯ ಆಗುತ್ತದೆ. ಬಜರಂಗ್ ಬಲಿಯ ಈ ಸಾಲುಗಳು ಮುಂಚನೆ ಕೇವಲ ಮನಸ್ಸಿನಲ್ಲಿ ಜಪ ಮಾಡಿದ್ರೆ ಅಥವಾ ಕೇಳಿದ್ರೆ ಕೂಡ ಇಡೀ ದಿನ ಮಂಗಳ ಕಾರ್ಯಾಗುತ್ತದೆ.

ಯಾವುದೇ ಶುಭ ಕಾರ್ಯ ಪ್ರಾರಂಭ ಮಾಡುವ ಮುನ್ನ ಒಂದು ವೇಳೆ ಈ ಸಾಲುಗಳನ್ನು ಮನಸ್ಸಿನಲ್ಲಿ ನೀವು ಜಪ ಮಾಡಿದ್ರೆ ನಿಮ್ಮ ಕಾರ್ಯದಲ್ಲಿ ಬರುವಂತಹ ಎಲ್ಲ ವಿಜ್ಞಗಳು ಸ್ವಂತ ತಾವಾಗಿಯೇ ದೂರ ಆಗುತ್ತವೆ.
ಸ್ನೇಹಿತರೆ ಮನೆಯಲ್ಲಿ ತುಂಬಾ ಸಮಯದಿಂದ ಗಂಭೀರ ರೋಗಗಳು ಏನಾದ್ರೂ ಆವರಿಸಿಕೊಂಡಿದ್ದರೆ. ಮನೆಯಲ್ಲಿ ಕ್ಲೇಶ ಜಗಳಗಳು ಆಗುತ್ತಿದ್ದರೆ. ಜೀವನದಲ್ಲಿ ಅಂಧಕಾರ ಆವರಿಸಿಕೊಂಡಿದ್ದರು ಮನೆಯಲ್ಲಿ ವೃದ್ಧಿ ಆಗ್ತಾ ಇಲ್ಲ ಅಂದ್ರೆ. ನಿಮ್ಮ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಅಂದ್ರೆ. ಇಲ್ಲಿ ತಕ್ಷಣವೇ ಆಂಜನೇಯ ಸ್ವಾಮಿಯವರ ಶರಣಕ್ಕೆ ಹೋಗಿರಿ. ಸಂಕನಮೋಚರ ಶ್ರೀ ಆಂಜನೇಯ ಸ್ವಾಮಿಯವರ ಈ ಸಾಲುಗಳನ್ನು ಬ್ರಹ್ಮಮೂರ್ತದಲ್ಲಿ ಎದ್ದು ನೀವು ಯಾವುದೇ ಸ್ಥಿತಿಯಲ್ಲಾಗಲಿ ಹಾಸಿಗೆ ಮೇಲೆ ಕುಳಿತುಕೊಂಡು ಅಥವಾ ಮಲಗಿಕೊಂಡೆ ಒಳ್ಳೆಯ ಮನಸ್ಸಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಇದನ್ನ ಮನಸ್ಸಿನಲ್ಲಿ ಜಪ ಮಾಡಿರಿ.

ಕಡಿಮೆ ಅಂದ್ರೆ 11 ಅಥವಾ 21 ಬಾರಿ ಮನಸ್ಸಿನಲ್ಲಿ ಜಪ ಮಾಡಿರಿ ಭಜರಂಗಬಲಿಯ ಕೃಪೆಯಿಂದ ಎಲ್ಲ ಸಂಕಟದಿಂದ ಅಂತ್ಯ ಆಗುತ್ತದೆ. ಮತ್ತು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗಳ ಆವರಿಸಿಸುತ್ತವೆ. ಸ್ನೇಹಿತರೆ ಈ ಅದ್ಭುತವು ಸಾಲುಗಳನ್ನ ತಿಳಿಯುವ ಮುನ್ನ ನಿಮ್ಮೆಲ್ಲ ಆಂಜನೇಯ ಸ್ವಾಮಿ ಭಕ್ತರಲ್ಲಿ ನಮ್ದು ಒಂದು ವಿನಂತಿ ಇದೆ. ಸನಾತನ ಧರ್ಮದೊಂದಿಗೆ ಸೇರಿಕೊಳ್ಳಲು .

ಸ್ನೇಹಿತರೆ ಈ ಸಾಲುಗಳು ಈ ರೀತಿ ಇದೆ .

ಅಷ್ಟಸಿದ್ದಿ ನವ ನಿಧಿಕೇಯದಾತ ಅಸವರ ದಿನ ಜಾನಕಿ ಮಾತಾ. ಈ ಸಾಲುಗಳ ಅರ್ಥ ಏನಾಗಿದೆ ಅಂದ್ರೆ . ಜಾನಕಿ ಮಾತೆಯು ನೀನು ಅಷ್ಟ ಸಿದ್ದಿಗಳನ್ನು ನವನಿದಿ ಕೊಡುವ ನಾಗು ಎಂದು ವರವನ್ನು ನೀಡಿದಳು. ನಿಮ್ಮ ಕೃಪೆಯಿಂದ ನಿರ್ಜನರ ಕೂಡ ರಾಜರು ಆಗುತ್ತಾರೆ. ಈ ರೀತಿಯಾಗಿ ತಾಯಿ ಜನತೆ ಮಾತೆಯು ಆಶೀರ್ವಾದ ನಿಮಗೆ ಇದೆ ಅಂತ ಆಗಿದೆ ಈ ಮಾತಿನಲ್ಲಿ ಯಾವ ಸಂಶಯ ಇಲ್ಲ ಯಾವ ವ್ಯಕ್ತಿಗಳು ಒಳ್ಳೆಯ ಮನಸ್ಸಿನಿಂದ ಪ್ರತಿದಿನ ಈ ಸಾಲುಗಳನ್ನು ಮನಸ್ಸಿನಲ್ಲಿ ಜಪ ಮಾಡ್ತಾರೋ. ಆ ವ್ಯಕ್ತಿಯ ಮನೆಗೆ ಆಂಜನೇಯ ಸ್ವಾಮಿ ಕೃಪೆಯಿಂದ ಎಲ್ಲವೂ ಬರುತ್ತವೆ……

Leave a Comment