ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀಕೃಪೆ

ಇಂದು ಬಹಳ ಭಯಂಕರವಾಗಿರುವಂತಹ ಅವರಾತ್ರಿ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಕೂಡ ಈ ರಾಶಿಯವರಿಗೆ ದೊರೆಯುತ್ತಿದೆ. ಈ ರಾಶಿಯವರು ಇನ್ನು ಮುಂದೆ ಲಕ್ಷ್ಮೀಪುತ್ರರಾಗುತ್ತಿದ್ದಾರೆ. ಇವರಿಗೆ ಒಂದು ಭಯಂಕರವಾಗಿರುವಂತಹ ಅವರಾತ್ರಿ ಅಮವಾಸ್ಯೆ ಮುಗಿದ ನಂತರ ಇವರ ಜೀವನದಲ್ಲಿ ಬಹಳಷ್ಟು ಲಾಭ ಹಾಗೂ ಅನುಕೂಲತೆಗಳು ಕಂಡು ಬರುತ್ತದೆ. ಇವರ ಕೆಲಸದಲ್ಲಿ ಇರುವಂತಹ ತಡೆಗಳು ದೂರವಾಗಿ ಇವರ ಕೆಲಸದಲ್ಲಿ ಬಹುತೇಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಇವೆ ಶುಕ್ರವಾರದ ಅಮವಾಸ್ಯೆಯ ನಂತರ ದೊರೆಯುತ್ತದೆ ಎಂಬುದನ್ನ ಇವತ್ತಿನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಬಹಳಷ್ಟು ಕಷ್ಟವಲ್ಲ ಪಟ್ಟು ಜೀವನವನ್ನು ನಡೆಸುತ್ತಾರೆ. ಹಲವು ರೀತಿಯ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಇನ್ನು ಮುಂದೆ ಯೋಚಿಸುವ ಅಗತ್ಯವಿಲ್ಲ.ಈ ರಾಶಿಯವರಿಗೆ ಬಹಳಷ್ಟು ಅನುಕೂಲ ಹಾಗೂ ಲಾಭ ದೊರೆಯುತ್ತದೆ. ಲಕ್ಷ್ಮೀಪುತ್ರರಾಗುತ್ತಿದ್ದಾರೆ. ಹಣದ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಆದಾಯದಲ್ಲೂ ಕೂಡ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಬಹು ದೊಡ್ಡ ಮಟ್ಟದ ಲಾಭ ಬರುವುದರ ಮೂಲಕ ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತಾರೆ. ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಸಮಯದಲ್ಲಿ ನೀವು ಹಲವಾರು ರೀತಿಯಿಂದ ವಿದ್ಯಾಭ್ಯಾಸಕ್ಕೆ ಪರಿಶ್ರಮವಲ್ಲ ಪಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ಉದ್ಯೋಗ ನೌಕರಿ ದೊರೆಯುವ ಸಾಧ್ಯತೆ ಇರುತ್ತದೆ.

ಹಲವಾರು ಮೂಲಗಳಿಂದ ನಿಮಗೆ ಎಲ್ಲ ರೀತಿಯಿಂದಲೂ ಗೌರವದ ಸ್ಥಾನಮಾನ ದೊರೆಯುತ್ತದೆ. ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ ಹಾಗು ನಿಮಗೆ ಲಕ್ಷ್ಮೀ ಕೃಪೆ ದೊರೆಯುತ್ತ ಇರುವುದರಿಂದ ನೀವು ದುಡ್ಡಿನ ಸುರಿಮಳೆಯನ್ನ ಪಡೆದುಕೊಳ್ಳುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಮೇಷ ರಾಶಿ, ಕುಂಭ ರಾಶಿ, ಕನ್ಯಾ ರಾಶಿ, ಮಕರ ರಾಶಿ, ತುಲಾ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಒಂ ಲಕ್ಷ್ಮಿ ದೇವಿ ನಮ: ಎಂದು ಕಮೆಂಟ್ ಮಾಡಿ.

Leave a Comment