ಜಿಗುಪ್ಸೆಯಿಂದ ಜೀವನ ಮುಗಿಯುವುದಿಲ್ಲ ನಕಾರಾತ್ಮಕ ಚಿಂತನೆಗಳು!

ಜಿಗುಪ್ಸೆ :ಮನುಷ್ಯನಲ್ಲಿ ನಕಾರಾತ್ಮಕ ಭಾವನೆಗಳು ನಿವಾರಣೆಯಾಗಿ ಸಾಕಾರತ್ಮಕ ಭಾವನೆಯನ್ನು ಮೂಡಲು ಈ ರೀತಿಯಾಗಿ ಪ್ರಯತ್ನ ಮಾಡಬೇಕು. ನಕಾರಾತ್ಮಕ ಭಾವನೆಯನ್ನು ಸಾಕಾರತ್ಮಕ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ದೈವ ದೈವತ್ವ ವಿಚಾರ ಪೂಜೆ ಪುನಸ್ಕಾರ ಮತ್ತು ಪುರಾಣವನ್ನು ಕೇಳಿದರೆ ಒಳ್ಳೆಯದು. ಇದು ಯಾವುದೇ ಕಾರಣಕ್ಕೂ ಸುಳ್ಳು ಆಗಲು ಸಾಧ್ಯವಾಗುವುದಿಲ್ಲಾ. ಸುಳ್ಳು ಆಗುವನು ಮನುಷ್ಯ ಮಾತ್ರ. ಹಾಗಾಗಿ ಯಾವುದೇ ಒಂದು ವಿಚಾರವನ್ನು ನಕಾರಾತ್ಮಕ ಭಾವನೆಯನ್ನು ಹೊಂದಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ನೀವು ಯಾವುದೇ ವ್ಯವಹಾರ ಬಿಸಿನೆಸ್ ಮಾಡಲು ಶುರು ಮಾಡುತ್ತಿರಿ. ಮಾಡುವ ಸಂದರ್ಭದಲ್ಲಿ ಅರ್ಧಕ್ಕೆ ನಕಾರಾತ್ಮಕ ಭಾವನೆಯನ್ನು ತಾಳಿಕೊಂಡು ನಕಾರಾತ್ಮಕ ಯೋಚನೆಯನ್ನು ಮಾಡಿ ಅದನ್ನು ಬಿಟ್ಟು ಹಾಕುತ್ತೀರಿ. ಹೀಗಾಗಿ ಈ ಒಂದು ಮಂತ್ರವನ್ನು ಜಪ ಮಾಡುವುದರಿಂದ ಸಾಕಾರತ್ಮಕ ಭಾವನೆ ಮೂಡುತ್ತದೆ ಹಾಗು ಯಶಸ್ವಿ ಜೀವನ ನಡೆಸಲು ಪ್ರೇರಣೆ ಆಗುತ್ತದೆ.

ಈ ಒಂದು ಗಾಯತ್ರಿ ಮಂತ್ರವನ್ನು ಮಲಗುವ ಸಂದರ್ಭದಲ್ಲಿ 21 ಬಾರಿ ಜಪ ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮಲ್ಲಿ ಕಾನ್ಫಿಡೆನ್ಸ್ ಅನ್ನೋದು ಶುರು ಆಗುತ್ತದೆ. ಆದಷ್ಟು ಗಾಯತ್ರಿ ಮಂತ್ರವನ್ನು ಜಪ ಮಾಡಿ ನಿಮಗೆ ಜೀವನದಲ್ಲಿ ಒಳ್ಳೆಯದು ಆಗುತ್ತದೆ.

Leave a Comment