ಫೆಬ್ರವರಿ 16 ಭಯಂಕರ ರಥಸಪ್ತಮಿ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ವಿಪರೀತ ರಾಜಯೋಗ ಹಣದ ಹೊಳೆ ಮುಟ್ಟಿದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರಇದೆ ಫೆಬ್ರವರಿ ಹದಿನಾರನೇ ತಾರೀಖು ಬಹಳ ವಿಶೇಷವಾಗಿರುವಂತ ರಥ ಸಪ್ತಮಿ ಇರುವುದರಿಂದ ಈ ಒಂದು ರಥ ಸಪ್ತಮಿಯಿಂದ ಸೂರ್ಯನು ತನ್ನ ಪಥವನ್ನು ಬದಲಾಯಿಸುತ್ತಾನೆ. ಇದರಿಂದಾಗಿ ಈ ಸೂರ್ಯದೇವನ ಕೆಲವೊಂದು ಚಲನೆಯಿಂದ ಈ ರಾಶಿಯವರಿಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗೂ ಈ ರಾಶಿಯಲ್ಲಿ ಇರುವಂತಹ ಜಾತಕದಲ್ಲಿರುವ ದೋಷಗಳು ಕೂಡ ನಿವಾರಣೆಯಾಗುವ ಸಾಧ್ಯತೆ ಇದೆ. ಕೆಲವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇದ್ದು, ಮನೆಯಲ್ಲಿರುವಂತಹ ಗುರು ಹಿರಿಯರ ಆರೋಗ್ಯದಲ್ಲಿ ಕೂಡ ಚೇತರಿಕೆ ಅನ್ನೋದು ಕಂಡುಬರುತ್ತದೆ.

ಈ ರಾಶಿಯವರು ಬಹಳಷ್ಟು ಯೋಗ ಹಾಗೂ ಅದೃಷ್ಟವನ್ನು ತಮ್ಮ ಜೀವನದಲ್ಲಿ ಬರ ಮಾಡಿಕೊಳ್ಳುತ್ತಿದ್ದಾರೆ. ಈ ಒಂದು ರಥ ಸಪ್ತಮಿ ಮುಗಿದ ನಂತರ ಈ ರಾಶಿಯವರಿಗೆ ಎಲ್ಲಿಲ್ಲದ ಗುರುಬಲ ಹಾಗು ರಾಜ ಯೋಗ ಪ್ರಾಪ್ತಿಯಾಗು ತ್ತಿರುವುದರಿಂದ ಇವರು ಇನ್ನು ಮುಂದೆ ರಾಜನಂತೆ ಜೀವನವನ್ನು ನಡೆಸುತ್ತಾರೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

750 ವರ್ಷಗಳ ನಂತರ ಈ 1 ಫೆಬ್ರವರಿ ಹದಿನಾರನೇ ತಾರೀಕಿನ ರಥಸಪ್ತಮಿಯಿಂದ ಈ ಕೆಲವೊಂದು ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುವ ಸಾಧ್ಯತೆ ಇರುತ್ತದೆ. ಇವರು ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಕೈಗೊಂಡರು. ಕೂಡದಲ್ಲಿ ಅಪಾರವಾದ ಯಶಸ್ಸು ಹಾಗೂ ಧನ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ. ಈ ರಾಶಿಯವರಿಗೆ ಇರುವಂತಹ ಕೌಟುಂಬಿಕವಾಗಿ ಮನಸ್ತಾಪಗಳು ದೂರವಾಗುತ್ತದೆ.

ದಂಪತಿಗಳ ನಡುವೆ ಪ್ರೀತಿ ಬಾಂದವ್ಯ ಹೆಚ್ಚಾಗುತ್ತದೆ. ಭಿನ್ನಾಭಿಪ್ರಾಯಗಳು ದೂರವಾಗುವ ಸಾಧ್ಯತೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದಲ್ಲಿ ಇರುವ ಹಲವಾರು ತೊಂದರೆಗಳಿಗೆ ನೀವು ಸೂರ್ಯ ನಮಸ್ಕಾರವನ್ನು ವಿಶೇಷವಾಗಿ ಮಾಡುವುದರಿಂದ ಎಲ್ಲದರಿಂದಲೂ ಕೂಡ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಾ. ಆಸ್ತಿ ವಿವಾದದಲ್ಲಿ ಇರುವಂತಹ ನಡೆಗಳು ದೂರವಾಗುತ್ತದೆ. ಕೋರ್ಟ್‌ಗೆ ವ್ಯವಹಾರಗಳಲ್ಲಿ ನಿಮ್ಮಂತೆ ಜಯವಾಗುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಇದೆ. ಒಂದು ರಥ ಸಪ್ತಮಿಯಿಂದ ಅದೃಷ್ಟಕರವಾದ ಜೀವನವನ್ನು ಬರ ಮಾಡಿಕೊಳ್ಳುವ ರಾಶಿಗಳು ಯಾವುವು ಎಂದರೆ ಮೀನ ರಾಶಿ ಕುಂಭ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಧನಸ್ಸು ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ಇಲ್ಲದಿದ್ದರೂ ಭಕ್ತಿಯಿಂದ ಓಂ ಸೂರ್ಯ ದೇವಂ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment