ಜೀರಿಗೆ ನೀರು ಹೀಗೆ ಸೇವಿಸಿ ಎಲ್ಲಾ ಕಾಯಿಲೆಗಳಿಗೂ ಹೇಳಿ ಶಾಶ್ವತ ಮುಕ್ತಿ!

ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಜೀರಿಗೆ,ಕಪ್ಪು ಜೀರಿಗೆ ಹಾಗು ಇನ್ನೊಂದು ಕಾಳು ಜೀರಿಗೆ. ಇನ್ನು ಕಾಳು ಜೀರಿಗೆ ಅನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೂ ಹೇಳಬಹುದು. ಮುಖ್ಯವಾಗು ನಂಜು ನಿವಾರಕ ಎಂದೂ ಹೇಳಬಹುದು. ಇದರಿಂದ ಸ್ವಲ್ಪ ಸಿಂಪಲ್ ಆಗಿ ಇರುವ ಕಷಾಯವನ್ನು ತಿಳಿಸಿಕೊಡುತ್ತೇನೆ.

ಮೊದಲು ಒಂದು ಚಮಚ ಕಾಳು ಜೀರಿಗೆ ಹಾಕಿ ಫ್ರೈ ಮಾಡಬೇಕು. ನಂತರ ಇದಕ್ಕೆ ಒಂದು ಲೋಟ ನೀರು ಹಾಕಬೇಕು. ಇದನ್ನು ಅರ್ಧಕ್ಕೆ ಬರುವಷ್ಟು ಚೆನ್ನಾಗಿ ಕುದಿಸಿ ನಂತರ ಶೋದಿಸಿಕೊಳ್ಳಬೇಕು. ಇದನ್ನು ಒಂದು ಅಥವಾ ಎರಡು ಗುಟುಕು ಕುಡಿದರೆ ಸಾಕಾಗುತ್ತದೆ.

ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಸಹಾಯ ಆಗುತ್ತದೆ. ದೇಹದಲ್ಲಿ ಇರುವ ಟ್ಯಾಕ್ಸಿನ್ಸ್ ಅನ್ನು ಹೊರಗೆ ಹಾಕುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶಗಳು ಅಥವಾ ನಂಜು ಏನಾದರು ಇದ್ದರೆ ಹಾಗು ದೇಹದಲ್ಲಿ ಇರುವ ಕಲ್ಮಶವನ್ನು ಹೊರಗೆ ಹಾಕುವುದಕ್ಕೆ ಸಹಾಯ ಮಾಡುತ್ತದೆ ಹಾಗು ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು.

ಕೆಲವೊಮ್ಮೆ ಆಹಾರದಲ್ಲಿ ವ್ಯತ್ಯಾಸ ಆದಾಗ ಆಜೀರ್ಣ ಆಗುತ್ತದೆ. ಈ ಸಮಸ್ಸೆ ದೂರ ಇಡುವುದಕ್ಕೆ ಕಾಳು ಜೀರಿಗೆ ಕಷಾಯ ಮಾಡಿ ಕುಡಿಬೇಕು. ವಾರದಲ್ಲಿ ಒಮ್ಮೆ ಅಥವಾ ತಿಂಗಳಲ್ಲಿ ಒಂದೆರಡು ಸರಿ ಕುಡಿದ್ರೆ ಸಾಕಾಗುತ್ತದೆ.

ಇನ್ನು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರೇಲ್ ಅನ್ನು ಕಡಿಮೆ ಮಾಡುವುದಕ್ಕೆ ಕೂಡ ಸಹಾಯ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟ್ರೇಲ್ ಪ್ರಮಾಣ ಕಡಿಮೆ ಆಗುವುದರಿಂದ ನಮ್ಮ ಹೃದಯದ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ನಂಜು, ಅಲರ್ಜಿ, ಹುಳು ಕಡ್ಡಿಗೂ ಇದು ಬೆಸ್ಟ್ ಮನೆಮದ್ದು ಎಂದೂ ಹೇಳಬಹುದು. ಈ ಕಷಾಯವನ್ನು ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊಡಬಹುದು.

ಈ ಅದ್ಭುತವಾದ ಪಾನೀಯ ಇಡೀ ದೇಹಕ್ಕೆ ಅಮೃತದ ತರ ಕೆಲಸ ಮಾಡುತ್ತದೆ. ತುಂಬಾ ದಿನಗಳಿಂದ ನಿಮಗೆ ಗ್ಯಾಸ್ ಸಮಸ್ಯೆ ಅಸಿಡಿಟಿ ಉಷ್ಣ ಕೈ ಕಾಲು ಉರಿ ಸೆಳೆತ ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ. ಜೊತೆಗೆ ಕೈ ಕಾಲು ಬೆವರುವುದು ಅಗೈ ಉರಿಯುವುದು ಕಣ್ಣು ಉರಿ ಮತ್ತು ತಲೆ ಬಿಸಿ ಈ ಎಲ್ಲಾ ಸಮಸ್ಸೆಗೆ ಈ ಮನೆಮದ್ದು ಅದ್ಬುತವಾಗಿ ಕೆಲಸ ಮಾಡುತ್ತದೆ.

ಇನ್ನು ಐಸ್ ಕ್ಯೂಬ್ ಅನ್ನು ಹೊಟ್ಟೆಯ ಮೇಲೆ 10 ರಿಂದ 15 ನಿಮಿಷ ಇಟ್ಟರೆ ಪಿತ್ತ ಕಡಿಮೆ ಆಗುತ್ತದೇ.

ಇನ್ನು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಚಮಚ ಸೋಂಪ ಕಾಳು ಮತ್ತು ಒಂದು ಚಮಚ ಜೀರಿಗೆ, ಅರ್ಧ ಚಮಚ ಕೊತ್ತಂಬರಿ ಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇನ್ನು ಸೋಂಪ ಕಾಳನ್ನು ಹಲವಾರು ರೀತಿಯ ಅಡುಗೆ ಪದಾರ್ಥದಲ್ಲಿ ಸಹ ಬಳಸುತ್ತಿವೆ ಮತ್ತು ತುಂಬಾನೆ ರುಚಿಕರವಾಗಿರುತ್ತದೆ. ಇದು ದೇಹದಲ್ಲಿ ಉಂಟಾದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣ ಇದರಲ್ಲಿದೆ. ಜೀರಿಗೆ ಬಳಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.ಜೀರಿಗೆ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ನಂತರ ಈ ನೀರನ್ನು ಮಾರನೇ ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಈ ನೀರು ದೇಹಕ್ಕೆ ತಂಪನ್ನು ವದಗಿಸುತ್ತದೆ ಮತ್ತು ದೇಹದ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ಈ ಪಾನೀಯಗೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಬಹುದು. ಶುಗರ್ ಸಮಸ್ಯೆಯಿರುವವರು ಹಾಗೆ ಕುಡಿಯಿರಿ. ದಿನಕ್ಕೆ ಎರಡು ಬಾರಿ ಇದನ್ನು ಕುಡಿಯುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ.ಇದನ್ನು ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.ಇದನ್ನು ಗರ್ಭಿಣಿ ಸ್ತ್ರೀಯರು ಸಹ ಕುಡಿಯಬಹುದು.

Leave a Comment