ಇಂದು ಮಾರ್ಚ್ 8ಮಹಾಶಿವರಾತ್ರಿ ಹಬ್ಬ ಮುಗಿದ ನಂತರ 7ರಾಶಿಯವರಿಗೆ 675ವರ್ಷ ಗುರುಬಲ ರಾಜಯೋಗ ನೀವೇ ಶ್ರೀಮಂತರು ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಮಾರ್ಚ್ ಎಂಟನೇ ತಾರೀಖು ಶುಭಕರ ಶುಕ್ರವಾರ ಮಹಾಶಿವರಾತ್ರಿ ಹಬ್ಬ ಇದೆ. ಈ ಒಂದು ಹಬ್ಬ ಮುಗಿದ ಕೂಡಲೆ ಈ ರಾಶಿಯವರಿಗೆ ಭರ್ಜರಿಯಾಗಿರುವಂತಹ ಯಶಸ್ಸು ಕೀರ್ತಿ ಲಭಿಸುತ್ತದೆ. ಇವರ ಎಂದು ಕೂಡ ಅಂದುಕೊಳ್ಳದೇ ಇರುವಂತಹ ವಿಷಯದಲ್ಲಿ ಕೂಡ ಹೆಚ್ಚಿನ ಯಶಸ್ಸನ್ನ ಗಳಿಸಿಕೊಳ್ಳುತ್ತಿದ್ದಾರೆ.

ಈ ರಾಶಿಯವರಿಗೆ ಹಾಡು 75 ವರ್ಷಗಳ ನಂತರ ಈ ಒಂದು ಹಬ್ಬ ಮುಗಿದ ನಂತರ ಬಹಳಷ್ಟು ಲಾಭಗಳು ಕಂಡು ಬರುತ್ತದೆ. ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಜನ ನೋಡಲು ಸಾಧ್ಯವಾಗುತ್ತದೆ.ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ಆಶೀರ್ವಾದ ಈ ಒಂದು ದಿನದಿಂದ ದೊರೆಯುತ್ತಿದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇಂದಿನಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ

ಹೌದು ಈ ಒಂದು ವಿಶೇಷವಾಗಿರುವಂತಹ ಮಹಾ ಶಿವರಾತ್ರಿಯಿಂದ ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಪಡೆದುಕೊಳ್ಳುತ್ತಾರೆ. ಇದರಿಂದ ನಿಮ್ಮ ಮನೆಯಲ್ಲಿ ಸಂಪೂರ್ಣ ಧನಲಕ್ಷ್ಮಿ ಎನ್ನುವುದು ಓಡಾಡುತ್ತಾರೆ ಎಂದು ಹೇಳಬಹುದು. ಹಣಕಾಸಿನ ವಿಚಾರದಲ್ಲಿ ಇರುವಂತಹ ತೊಂದರೆಗಳು ದೂರವಾಗುತ್ತದೆ.

ಈ ಒಂದು ದಿನದಿಂದ ನಿಮ್ಮ ಜೀವನದಲ್ಲಿ ಇರುವಂತಹ ಸರ್ವ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರ ಹಲವಾರು ದಿನಗಳಿಂದ ಧರ್ಮ ಕ್ಷೇತ್ರಗಳಿಗೆ ಹೋಗಬೇಕು ಎಂದುಕೊಂಡಿ ಈ ಒಂದು ಸಮಯ ಸೂಕ್ತವಾಗಿದೆ.ನೀವು ಹೆಚ್ಚಿನ ಒಂದು ಸಮಾಧಾನಕ್ಕಾಗಿ ನೆಮ್ಮದಿ ವಾತಾವರಣಕ್ಕಾಗಿ ಪ್ರವಾಸಕ್ಕೆ ಹೋಗಬಹುದಾಗಿದೆ. ಮನೆಯವರ ಜೊತೆಗೆ ಇರುವಂತಹ ಕೆಲವು ಮನಸ್ತಾಪಗಳು ದೂರವಾಗುತ್ತದೆ. ಗಂಡ ಹೆಂಡತಿಯ ನಡುವೆ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ.

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ. ಶತ್ರುಗಳಿಂದ ಇರುವಂತಹ ತೊಂದರೆಗಳು ಕೂಡ ದೂರವಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗ ಉದ್ಯಮವನ್ನು ಆರಂಭ ಮಾಡಲು ಇದು ಸಮಯ ಒಳ್ಳೆಯದಾಗಿದೆ ಎಂದು ಹೇಳಬಹುದು.

ಇಷ್ಟೆಲ್ಲ ಲಾಭವನ್ನು ಪಡೆದುಕೊಂಡು ಈ ಒಂದು ಶಿವರಾತ್ರಿ ಹಬ್ಬ ಮುಗಿದ ಮಧ್ಯರಾತ್ರಿಯಿಂದ.ಮುಂದಿನ 75 ವರ್ಷಗಳವರೆಗೂ ಕೂಡ ಗುರುಬಲವನ್ನು ಅನುಭವಿಸುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ಕುಂಭರಾಶಿ ಕರ್ಕಾಟಕ ರಾಶಿ, ವೃಷಭ ರಾಶಿ, ಮಿತ್ರ ರಾಶಿ, ಮೇಷ ರಾಶಿ, ಮೀನ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓ ಮಂಜುನಾಥ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment