ಇಂದು ಮಾರ್ಚ್ 16 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆ ಹರಿಯುತ್ತದೆ ಶನಿಕೃಪೆ ಗುರುಬಲ ಆರಂಭ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶನಿವಾರ ಈ ದಿನದಿಂದ ಈ ರಾಶಿಯವರಿಗೆ ವಿಶೇಷ ಸ್ಥಾನಮಾನ ಲಭಿಸಲಿದೆ. ಈ ರಾಶಿಯವರಿಗೆ ಶುಕ್ರನು ಪ್ರವೇಶವನ್ನು ಮಾಡ್ತಾ ಇರೋದ್ರಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಹಾಗಾದ್ರೆ ಯಾವ್ಯಾವ ರಾಶಿಯವರಿಗೆ ಏನೆಲ್ಲಾ ಲಾಭಗಳು ಸಿಗಲಿದೆ ಏನೆಲ್ಲ ಅದೃಷ್ಟಗಳನ್ನು ಪಡೆದುಕೊಳ್ಳುತ್ತಾರೆ

ರಾಶಿಯವರ ಸಮಸ್ಯೆಗಳ ಅವಧಿಯು ಮುಖ್ಯಲಿದೆ. ನೀವು ಇಂತಹ ಪರಿಸ್ಥಿತಿಯನ್ನ ಅನುಭವಿಸಿದೆ. ಆಗಿದ್ದಲ್ಲಿ ಆ ಒಂದು ಪರಿಸ್ಥಿತಿಯಿಂದ ಹೊರಬಂದು ಕಷ್ಟದ ಜೀವನದಿಂದ ನೀವು ಮುಕ್ತಿಯನ್ನು ಪಡೆದುಕೊಳ್ತೀರಾ.

ಕೆಲವೊಂದಷ್ಟು ಜನರಿಂದ ನೀವು ಪ್ರಭಾವಿತರಾಗ ತೀರಾ. ಹೀಗಾಗಿ ಕೆಲವೊಂದಷ್ಟು ಜನರೊಂದಿಗೆ ನೀವು ನಿಕಟ ಸಂಪರ್ಕವನ್ನು ಹೊಂದುತ್ತೀರಿ.ಸ್ವಲ್ಪ ಸಮಯವನ್ನ ನೀವು ದಿನ ತ ಒಂದಷ್ಟು ಸಮಯವನ್ನ ವ್ಯರ್ಥ ಮಾಡದೆ ಮಕ್ಕಳ ಜೊತೆ ಕಾಲ ಕಳಿತೀರ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೂಡ ನಿಮ್ಮ ಕೋಪ ನಿಮ್ಮ ನಿಯಂತ್ರಣದಲ್ಲಿ ಇರಲಿದ್ದು, ಶಾಂತಿಯುತವಾಗಿ ಈ ದಿನ ನೀವು ನಡೆದುಕೊಳ್ತೀರಾ. ಇನ್ನು ಈ ರಾಶಿಯವರಿಗೆ ಬಹಳಷ್ಟು ಕಾರ್ಯನಿರತ ಇರೋದ್ರಿಂದ ಈ ರಾಶಿಯವರು ತುಂಬಾನೇ ಚಟುವಟಿಕೆಯಿಂದ ಇರಲಿದ್ದಾರೆ.

ಒತ್ತಡದಿಂದ ನೀವು ಮುಕ್ತರಾಗಿ ಜೀವನವನ್ನ ತುಂಬಾ ಹಗುರುವಾಗಿ ನಡೆಸುತ್ತೀರಾ. ಕೆಲವು ಅನಗತ್ಯ ಖರ್ಚುಗಳು ಬರಬಹುದು. ನಿಮ್ಮ ಬಳಿ ನನ್ನ ಸಂಬಳ ತೋಳಿಗೆಲ್ಲಿ ಒಂದಷ್ಟು ಅನಗತ್ಯ ಖರ್ಚುಗಳು ಬರಬಹುದು ಆದ್ರೆ.ನಿಮ್ಮ ಬಜೆಟ್‌ನ ನೀವು ಗಮನದಲ್ಲಿಟ್ಟುಕೊಂಡು ಖರ್ಚು ಮಾಡುವಾಗ ಸಾಧ್ಯವಾದಷ್ಟು ಉಳಿತಾಯದ ಕಡೆ ಗಮನ ಕೊಟ್ಟರೆ ನಿಮಗೆ ವ್ಯಾಪಾರ ಹಾಗು ವ್ಯವಹಾರಗಳಲ್ಲಿ ಹೆಚ್ಚಿಗೆ ಲಾಭ ಸಿಗೋದ್ರಿಂದ ನಷ್ಟ ಸಂಭವಿಸುವುದಿಲ್ಲ. ಇನ್ನು ಹೂಡಿಕೆಯ ವಿಚಾರದಲ್ಲೂ ಕೂಡ ನೀವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿ ಆಗ್ತೀರಾ. ಇನ್ನು ನಿಮ್ಮ ಸಂಬಂಧಿಕರಿಗೆ ನೀವು ಹಣಕಾಸಿನ ಖರ್ಚು ಮಾಡುವ ಪ್ರಮೇಯ ಬರಬಹುದು.

ಹೀಗಾಗಿ ಖರ್ಚಿನ ಕಡೆ ನಿಗಾ ವಹಿಸಿ ಇನ್ನು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳುವುದರಿಂದ.ನಿಮಗೆ ಸಾಕಷ್ಟು ಪ್ರಯೋಜನ ಆಗುತ್ತ ಜೊತೆಗೆ ಕೆಲವೊಂದಷ್ಟು ಅಡೆತಡೆಗಳು ನಿವಾರಣೆ ಆಗುತ್ತೆ. ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಇಂದಿನ ಶನಿವಾರದಿಂದ ಪಡೆದು ತಕ್ಕಂತ ಅದೃಷ್ಟವಂತ ರಾಶಿಗಳು ಯಾವುದು ಅಂತ ಅಂದ್ರೆ ಮೈಥುನ ರಾಶಿ ಕಟಕ ರಾಶಿ, ಸಿಂಹ ರಾಶಿ, ಧನು ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಕನ್ಯಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿ ದೇವಾಯ ನಮಃ ಅಂತ ಕಮೆಂಟ್ ಮಾಡಿ

Leave a Comment