ವೃಷಭ ರಾಶಿಗೆ ಗುರು ಪ್ರವೇಶ; ಇಲ್ಲಿದ 4 ರಾಶಿಯವರಿಗೆ ಗುರುಬಲ; ಕೈಯಿಟ್ಟ ಕಡೆಗೆ ಯಶಸ್ಸು; ಧನ ಕನಕದ ಮಳೆ !

ವೃಷಭರಾಶಿಗೆ ಗುರು ಪ್ರವೇಶ ಇಳಿದ ನಾಲ್ಕು ರಾಶಿಯವರಿಗೆ ಗುರುಬಲ ಕಿಟ್ಟ ಕಡೆಗೆ ಯಶಸ್ಸು ಧನ ಕನಕದ ಮಳೆ ವೀಕ್ಷಕರೇ ಪ್ರಸ್ತುತ ಮೇಷ ರಾಶಿಯಲ್ಲಿ ವಿರಾಜಮಾನನಾಗಿರುವ ಗುರು ಗ್ರಹವು ಶೀಘ್ರದಲ್ಲೇ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ.

ಈಗ 12 ವರ್ಷಗಳ ನಂತರ ಗುರು ಗ್ರಹವು ಮೇ ತಿಂಗಳಿನ 01 ನೇ ತಾರೀಕಿನ ದಿನದಂದು ಉ ಷ ಬ ರಾಶಿಗೆ ಪ್ರವೇಶಿಸಲಿದ್ದಾನೆ. ಇಲ್ಲಿ 12 ವರ್ಷಗಳ ನಂತರ ಪುಷ್ಪರಾಶಿಯಲ್ಲಿ ಅತ್ಯಂತ ಸದೃಢವಾಗಿ ಗುರು ದೇವನು ಗೋಚರಿಸಲಿರುವ ಕಾರಣ ಈ ಇಲ್ಲಿಂದ ನಾಲ್ಕು ರಾಶಿಯವರಿಗೆ ಗುರುಬಲ ಲಭಿಸುವ ಮೂಲಕ ಧನ ಕನಕದ ಮಳೆ ಉಂಟಾಗಲಿದೆ.

ಬರೋಬ್ಬರಿ 12 ವರ್ಷಗಳ ನಂತರ ಗುರು ಗ್ರಹವು ಶುಭ ರಾಶಿಗೆ ಪ್ರವೇಶಿಸುವುದರಿಂದ ಆಗಿ ಗುರು ಬಲ ಹೊಂದಿರುವ ಮೊದಲ ರಾಶಿಯೆಂದರೆ ಅದು ಕನ್ಯಾರಾಶಿ.ಹೌದು. ಇಲ್ಲಿ ಅದೃಷ್ಟ ನಿಮ್ಮ ಬಳಿಗೆ ಬರಲಿದೆ.ಇಲ್ಲಿ ನೀವು ಖಂಡಿತ ಬಡತನದಿಂದ ಹೊರಬರುತ್ತೀರಿ.ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತೀರಿ.ಎಲ್ಲ ಸಮಸ್ಯೆಗಳಿಂದ ಮುಕ್ತರಾಗುವಿರಿ ಹೀಗಾಗಿ ಇಲ್ಲಿ ಒಂದು ವರ್ಷದವರೆಗೂ ಧನ ಕನಕ ಯೋಗವನ್ನು ಹೊಂದಲಿದ್ದೀರಿ. ಇನ್ನು ಕನ್ಯಾ ರಾಶಿಯ ನಂತರದಲ್ಲಿ ಸಿಂಹ ರಾಶಿಯ ಜಾತಕದವರು ಗುರುಬಲ ಲಭಿಸಲಿದೆ. ಸಿಂಹ ರಾಶಿಯ ಉದ್ಯೋಗಿಗಳಿಗೆ ಇಲ್ಲಿ ಖಂಡಿತ ಬಡ್ತಿ ದೊರೆಯುತ್ತದೆ.

ವ್ಯಾಪಾರಸ್ಥರು ಹಿಂದೆಂದೂ ಕಾಣದಷ್ಟು ಲಾಭವನ್ನು ಕಾಣುವರು. ಪ್ರತಿ ಕೆಲಸದಲ್ಲಿಯೂ ಯಶಸ್ವಿಯಾಗುತ್ತೀರಿ. ನೀವು ಬಯಸಿದ ಉದ್ಯೋಗವನ್ನು ಪಡೆಯುತ್ತೀರಿ.ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ವಿಶೇಷವಾಗಿ ಇಲ್ಲಿ ನಿಮಗೆ ಪಿತ್ರಾರ್ಜಿತ ಆಸ್ತಿ ಒಂದು ಕೂಡ ಲಭಿಸಬಹುದಾದಯೋಗವಿರಲಿದೆ. ಇನ್ನು ಕರ್ಕಾಟಕ ರಾಶಿ ವೃತ್ತಿಜೀವನದಲ್ಲಿ ನೀವು ಉನ್ನತ ಮಟ್ಟವನ್ನು ತಲುಪುತ್ತೀರಿ.

ಸಂಬಳ ಹೆಚ್ಚಾಗುತ್ತದೆ.ನಿಮ್ಮ ಬಾಸ್‌ನಿಂದ ಮೆಚ್ಚುಗೆ ಪಡೆಯುತ್ತೀರಿ.ಎಲ್ಲಾ ಆಸೆಗಳು ಈಡೇರುತ್ತವೆ. ಸಾಲದಿಂದ ಹೊರ ಬರುತ್ತೀರಿ.ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಇನ್ನು ಕೊನೆಯದಾಗಿ ಇಲ್ಲಿ ಮೇಷ ರಾಶಿ. ಇಲ್ಲಿ ನಿಮ್ಮ ಸಂಬಳ ಹೆಚ್ಚಳದ ಜೊತೆಗೆ ಬಡ್ತಿಯೂ ಸಿಗಲಿದೆ.ವ್ಯಾಪಾರಿಗಳಿಗೆ ಮೊದಲಿಗಿಂತ ಹೆಚ್ಚಿನ ಲಾಭ ದೊರೆಯಲಿದೆ. ವೃತ್ತಿಯಲ್ಲಿನ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.

ಕೌಟುಂಬಿಕ ಸಮಸ್ಯೆಗಳು ದೂರಗೊಳ್ಳುವುದರ ಜೊತೆಗೆ ಧನ ಧಾನ್ಯದಿಂದ ಸಂಪನ್ನಗೊಳ್ಳುವ ಯೋಗವನ್ನು ನೀವು ಹೊಂದಿದ್ದೀರಿ. ಒಟ್ಟಾರೆಯಾಗಿ ಇಲ್ಲಿ ವೃಷಭ ರಾಶಿಯಲ್ಲಿ ಗುರು ದೇವನ ಗೋಚಾರವು ಈ ಎಲ್ಲ ರಾಶಿಯವರ ಅದೃಷ್ಟದಲ್ಲಿ ಖಂಡಿತ ಹೊಸ ಹೊಳಪು ತರಲಿದ್ದು, ಇಲ್ಲಿ ಈ ಸದಾವಕಾಶವನ್ನು ಖಂಡಿತ ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು. ವೀಕ್ಷಕರೇ ವಿಡಿಯೋದಲ್ಲಿ ತಿಳಿಸಲಾಗಿರುವ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡಿ.

Leave a Comment