ಈ ಒಂದು ಎಲೆ ಸಾಕು ನಿಮ್ಮನ್ನು ದಾರಿದ್ರ ದಿಂದ ಹೊರತಂದು ಶ್ರೀಮಂತನ್ನಾಗಿಸುತ್ತದೆ!

ನಿಮಗೆ ಇರುವ ಎಂತದ್ದೇ ದಾರಿದ್ರ ದೋಷವನ್ನು ಈ ಒಂದು ಎಲೆ ನಿವಾರಣೆ ಮಾಡುತ್ತದೆ.ಹಣದಿಂದ ತುಂಬಾ ಕಷ್ಟ ಪಡುತ್ತಿದ್ದಾರೆ ಮತ್ತು ಮನೆಯಲ್ಲಿ ತುಂಬಾ ಕಷ್ಟಗಳು ಇದ್ದರೆ ಈ ಪರಿಹಾರವನ್ನು ಪಾಲಿಸಿದರೆ ಅದ್ಭುತವಾದ ಬದಲಾವಣೆಗಳು ಶೀಘ್ರವಾಗಿ ನಿಮ್ಮ ಜೀವನದಲ್ಲಿ ಉಂಟಾಗುತ್ತದೆ.

ಜನ್ಮ ಜನ್ಮದ ದಾರಿದ್ರ ದೋಷವನ್ನು ದೂರ ಮಾಡುವ ಏಕೈಕ ಶಕ್ತಿಶಾಲಿ ಪರಿಹಾರ ಎಂದರೆ ಅದು ಈ ಒಂದು ಎಲೆಯ ವಿಶೇಷ ಪರಿಹಾರ.ಈ ಒಂದು ಪರಿಹಾರವನ್ನು ಯಾವ ತಿಂಗಳ್ಳಿನ್ನಾದರೂ ಮಾಡಬಹುದು. ಅದರೆ ರೋಹಿಣಿ ನಕ್ಷತ್ರ ಇರುವ ದಿನ ಮಾಡಿದರೆ ತುಂಬಾ ಒಳ್ಳೆಯದು.ಇದನ್ನು ರೋಹಿಣಿ ನಕ್ಷತ್ರ ಇರುವಾಗ ಮನೆಗೆ ತೆಗೆದುಕೊಂಡು ಬರಬೇಕು.

ಬಿಲ್ವ ಪತ್ರೆ ಮರ ಎಲ್ಲಿದೆ ಎಂದು ನೋಡಿಕೊಳ್ಳಬೇಕು. ಮನೆಯಿಂದ ಹೋಗುವಾಗ ಒಂದು ಬಿಂದಿಗೆ ಶುದ್ಧ ನೀರು ಪೂಜಾ ಸಾಮಗ್ರಿಗಳು ವೀಳ್ಯದೆಲೆ ಬೋಟ್ಟಲು ಆಡಿಕೆ ತೆಗೆದುಕೊಂಡು ಹೋಗೀ. ಮೊದಲು ಬಿಲ್ವ ಮರಕ್ಕೆ ಶುದ್ಧ ಜಲವನ್ನು ಅರ್ಪಿಸಿ ಹಣ್ಣು ಹಂಪಲನ್ನು ನೈವೇದ್ಯವಾಗಿ ಇಡಬೇಕು. ಇನ್ನು ದೇವಸ್ಥಾನದಲ್ಲಿ ಈ ಪರಿಹಾರ ಮಾಡಿತ್ತಿದ್ದಾರೆ ಆ ದೇವರ ಹುಂಡಿಗೆ 11ರೂ ದಕ್ಷಿಣೆ ಹಾಕಬೇಕಾಗುತ್ತದೆ. ಪೂಜೆ ಮುಗಿದ ನಂತರ ಮರದ ಬಳಿ ಕೂತು ಧ್ಯಾನವನ್ನು ಮಾಡಿ ಕೋರಿಕೆಗಳನ್ನು ಕೇಳಿದ ಕೂಡಲೇ ಎರಡು ಅಥವಾ ಮೂರು ಬಿಲ್ವ ಎಲೆಗಳನ್ನು ಮನೆಗೆ ತೆಗೆದುಕೊಂಡು ಬರಬೇಕು.

ಒಂದು ಎಲೆಯನ್ನು ಲ್ಯಾಮಿನೇಷನ್ ಮಾಡಿಸಿ ದುಡ್ಡು ಇಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಹಣ ಅಕ್ಷಯವಾಗುತ್ತದೆ. ಇನ್ನೊಂದು ಎಲೆಯನ್ನು ಮನೆಯ ಯಜಮಾನ ಜೇಬಿನಲ್ಲಿ ಇಟ್ಟುಕೊಂಡು ಹೋಗಬೇಕು.ಈ ರೀತಿ ಮಾಡಿದರೆ ಮನೆಯಲ್ಲಿ ಇರುವ ಹಣಕಾಸಿನ ಸಮಸ್ಸೆಗಳು ಕ್ರಮೇಣವಾಗಿ ನಿವಾರಣೆ ಆಗುತ್ತದೆ.

Leave a Comment