ಜೂನ್ 8 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ದುಡ್ಡಿನ ಸುರಿಮಳೆ ಮುಂದಿನ ಒಂದು ತಿಂಗಳು!

ಜೂನ್ 8ನೇ ತಾರೀಕು ಬಹಳ ವಿಶೇಷವಾದಂತಹ ಗುರುವಾರ. ಈ ಕೆಲವೊಂದು ರಾಶಿಯವರಿಗೆ ಗುರು ರಾಯರ ಅನುಗ್ರಹ ಆಶೀರ್ವಾದ ಸಿಗುತ್ತದೆ. ಗುರುರಾಯರ ಆಶೀರ್ವಾದದಿಂದ ಇವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ಸಮಸ್ಯೆಗಳು ತುಂಬಾನೇ ವಿಶೇಷವಾದಂತಹ ಗುರುರಾಯರ ಆಶೀರ್ವಾದದಿಂದ ಎಲ್ಲವೂ ಕೂಡ ಪರಿಹಾರವಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗೆ ವಿಶೇಷವಾಗಿ ಪೂಜೆಯನ್ನು ಮಾಡಬೇಕು ಮತ್ತು ಮನೆಯಲ್ಲಿ ಬಿಳಿ ಎಕ್ಕದ ಎಲೆಯನ್ನು ತೆಗೆದುಕೊಂಡು ಗುರು ರಾಘವೇಂದ್ರ ಸ್ವಾಮಿಗೆ ಸಮರ್ಪಿಸಬೇಕು.ಈ ರೀತಿ ಮಾಡಿದರೆ ನಿಮಗೆ ಉತ್ತಮ ಫಲಗಳು ದೊರೆಯುತ್ತವೆ.

ಈ 6 ರಾಶಿಯವರಿಗೂ ಕೂಡ ಗುರುಬಲ ಆರಂಭ ಆಗುತ್ತಿದೇ. ರಾಘವೇಂದ್ರ ಸ್ವಾಮಿಯ ಅನುಗ್ರಹ ಹಾಗೂ ಸಂಪೂರ್ಣ ಆಶೀರ್ವಾದ ಇರುವುದರಿಂದ ಇವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗಿ ಸುಖಜೀವನ ಇವರದ್ದು ಆಗುತ್ತದೆ. ಗುರುವಾರ ತುಂಬಾನೇ ಅದೃಷ್ಟ ವಾದ ದಿನ ಎಂದು ಹೇಳಬಹುದು. ಗುರುವಾರದಿಂದ ಎಲ್ಲ ರೀತಿಯ ಸಮಸ್ಯೆಗಳಿಗೆ ರಾಘವೇಂದ್ರ ಸ್ವಾಮಿಗಳ ಅನುಗ್ರಹ ಇರುವುದರಿಂದ ಪರಿಹಾರ ಸಿಗುತ್ತದೆ.

ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ರೀತಿಯ ಕಷ್ಟಗಳು ನಾಳೆಯಿಂದ ನಿವಾರಣೆಯಾಗುತ್ತದೆ.ಗುರು ರಾಯರ ಆಶೀರ್ವಾದದಿಂದ ಈ ಅನುಗ್ರಹ ಸಿಗುತ್ತಿದೆ. ಹೊಸ ಹೊಸ ಕಾರ್ಯವನ್ನು ಕೈಗೊಂಡು ಆ ಕಾರ್ಯವನ್ನು ಮಾಡಲು ಮುಂದಾಗಬೇಕು. ಅಪರಿಚಿತರ ಭೇಟಿಯಿಂದ ನಿಮಗೆ ಒಳ್ಳೆಯದಾಗುತ್ತದೆ.ಈ ರಾಶಿಯವರು ಪ್ರತಿ ಗುರುವಾರ ಗುರು ರಾಯರ ದೇವಸ್ಥಾನಕ್ಕೆ ಅಥವಾ ಸಾಯಿ ಬಾಬಾ ದೇವಸ್ಥಾನಕ್ಕೆ ಹೋಗಿ ಬಿಳಿ ಎಕ್ಕದ ಹೂವನ್ನು ಅರ್ಪಿಸಿ. ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೇ ಮಿಥುನ ರಾಶಿ ವೃಷಭ ರಾಶಿ ಕನ್ಯಾ ರಾಶಿ ಮೀನ ರಾಶಿ ಧನಸ್ಸು ರಾಶಿ ಮತ್ತು ಮಕರ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ನೀವು ಓಂ ಗುರು ರಾಘವೇಂದ್ರ ಸ್ವಾಮಿ ನಮಃ ಎಂದು ಕಾಮೆಂಟ್ ಮಾಡಿ.

Leave a Comment