ಜನವರಿ 19 ಶುಕ್ರವಾರ ದುಡ್ಡಿನ ಸುರಿಮಳೆ ಸುರಿಯುತ್ತದೆ 6ರಾಶಿಯವರಿಗೆ ಬಾರಿ ಅದೃಷ್ಟ ಶುರು ಲಕ್ಷ್ಮೀದೇವಿ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಬಹಳ ವಿಶೇಷ ವಾಗಿರುವಂತಹ ಜನವರಿ ಹತ್ತೊಂಬತ್ತನೇ ತಾರೀ ಕು ಶುಕ್ರವಾರ ನಾಳೆಯಿಂದ ಈ ಕೆಲವೊಂದು ರಾಶಿಯವರಿಗೆ ಹಣದ ಸುರಿಮಳೆ ಸುರಿಯುತ್ತ ದೆ. ಈ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಕೂಡ ದೊರೆಯು ತ್ತಿರುವುದರಿಂದ ಇವರು ಬಹಳಷ್ಟು ಲಾಭ ವನ್ನು ಬರಮಾಡಿಕೊಳ್ಳುತ್ತಾರೆ. ಇವರು ಬಂದ ಹಣವನ್ನ ಧರ್ಮ ಕಾರ್ಯ ಗಳಿಗೆ ಉಪಯೋಗಿಸಿ ಕೊಳ್ಳುವುದರಿಂದ ಇವರ ಕಷ್ಟ ಗಳು ಕೂಡ ದೂರ ವಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಬಹಳ ಬುದ್ಧಿವಂತರು ಕೊಟ್ಟಂತಹ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಬಂದ ಲಾಭ ವನ್ನು ಒಳ್ಳೆಯ ಕೆಲಸ ಕ್ಕೆ ಉಪಯೋಗಿಸಿ ಕೊಳ್ಳುತ್ತಾರೆ. ಇದರಿಂದ ಎಂದಿಗೂ ಕೂಡ ಈ ರಾಶಿಯವರಿಗೆ.ಹಣದ ಸಮಸ್ಯೆ ಕಾಡುವುದಿಲ್ಲ. ಇವರು ನೆಮ್ಮದಿಯ ಸದೃಢ ವಾದ ಜೀವನ ವನ್ನ ಕಟ್ಟಿ ಕೊಳ್ಳುತ್ತಾರೆ. ಹಲವಾರು ದಿನಗಳಿಂದ ಮನೆ ಖರೀದಿ ಅಥವಾ ಮನೆ ಕಟ್ಟಲು ಯೋಚನೆ ಮಾಡುತ್ತಿದ್ದ ರೆ ಅದಕ್ಕೂ ಕೂಡ ಈ ಒಂದು ಸಮ್ಮೇಳನ ಸೂಕ್ತವಾದ ಸಮಯ ಪ್ರಾರಂಭ ವಾಗುತ್ತದೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಜೊತೆ ಗೆ ಲಕ್ಷ್ಮಿ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ನೀವು ಕುಬೇರ ಯೋಗ ವನ್ನ ಬರ ಮಾಡಿಕೊಳ್ಳುತ್ತೀರ ಇದರಿಂದ ಹಣಕಾಸಿನ ಪರಿಸ್ಥಿತಿ ಉತ್ತಮ ವಾಗಿರುತ್ತದೆ.

ಮಕ್ಕಳು ಕೂಡ ವಿದ್ಯಾಭ್ಯಾಸ ದಲ್ಲಿ ಪ್ರಗತಿಯ ನ್ನು ಹೊಂದ ಲು ಸಾಧ್ಯವಾಗುತ್ತದೆ. ಮಾಡುವ ಕೆಲಸದಲ್ಲಿ ಗಮನ ಇಟ್ಟು ಶ್ರದ್ಧಾ ಭಕ್ತಿಯಿಂದ ಕೆಲ ಮುಂದುವರೆಸು ವುದರಿಂದ ಅದರಲ್ಲಿ ಅತ್ಯಂತ ವಾದ ಹೇಳಿ ಗೆ ಯಶಸ್ಸಿನ ಪಡೆದುಕೊಳ್ಳುತ್ತೀರಾ ಹಾಗು ನೀವು ಬಹಳಷ್ಟು ಅದೃಷ್ಟವಂತ ಎಂದು ಹೇಳಿದ ರೆ ತಪ್ಪಾಗ ಲಾರದು ಜೀವನ ದಲ್ಲಿ ಎದುರಿಸುತ್ತಿರುವ ಎಲ್ಲ ರೀತಿಯ ಕಷ್ಟ ಕಾರ್ಪಣ್ಯ ಗಳನ್ನು ನಿವಾರಿಸಿ ಕೊಳ್ಳುತ್ತೀರಾ? ಸಂತೋಷದ ದಿನ ಗಳನ್ನ ಜೀವನ ದಲ್ಲಿ ಬರ ಮಾಡಿಕೊಳ್ಳುತ್ತೀರಾ? ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ, ಮೀನ ರಾಶಿ ಧನ ಸ್ಸು ರಾಶಿ, ವೃಷಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave a Comment