ಜೂಲೈ 3 ಭಯಂಕರ ಸೋಮವಾರ ಶಕ್ತಿಶಾಲಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಜೂಲೈ 3 ಸೋಮವಾರ ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ದೊರೆಯಲಿದೆ. 600 ವರ್ಷಗಳ ನಂತರ ಮುಂದಿನ 22 ವರ್ಷಗಳ ತನಕ ಈ 5 ರಾಶಿಯವರಿಗೆ ಗಜಕೇಸರಿ ಯೋಗ ಶುರು ಆಗುತ್ತಿದ್ದು ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದಾಗಿ ಕರ್ಮ ಫಲದಾತನ ಅನುಗ್ರಹದಿಂದ ಶುಕ್ರದೆಸೆ ಮತ್ತು ರಾಜಯೋಗವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಇದೀಗ ಸಂಪೂರ್ಣವಾದ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಎದುರು ಆಗುವ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲಿದ್ದಾರೆ.

ಈ ರಾಶಿಯವರು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಲಿದ್ದಾರೆ. ನೆಮ್ಮದಿಯ ಜೀವನವನ್ನು ನಡೆಸಲಿರುವ ಈ ರಾಶಿಯವರು ಅದೃಷ್ಟದ ದಿನಗಳನ್ನು ಕಾಣುತ್ತಾರೆ ಎಂದು ಹೇಳಬಹುದು. ಇವರ ಕಷ್ಟಗಳು ದೂರವಾಗಿ ಒಳ್ಳೆಯವರಿಗೆ ಕಷ್ಟಗಳು ಮೇಲಿಂದ ಮೇಲೆ ಬರುತ್ತಾಲೆ ಇರುತ್ತದೆ. ಇದನ್ನು ದೇವರು ನೀಡುವ ಪರೀಕ್ಷೆ ಎಂದು ಭಾವಿಸಬೇಕಾಗುತ್ತದೆ. ನೀವು ಮಾಡಿದ ಕರ್ಮದ ಆಧಾರದ ಮೇಲೆ ಮುಂದಿನ ದಿವಸಗಳಲ್ಲಿ ನೀವು ಸುಖವಾದ ಜೀವನವನ್ನು ನಡೆಸಲಿದ್ದಿರಿ.

ಕರ್ಮಫಲದಾತನು ನಿಮ್ಮ ರಾಶಿಯ ಮೇಲೆ ಒಳ್ಳೆಯ ಅನುಗ್ರಹವನ್ನು ನೀಡಲಿದ್ದಾರೆ. ಇದೆ ಒಂದು ಶೀಗೆ ಹುಣ್ಣಿಮೆ ಸಮಯದಲ್ಲಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವ ಮುಕಾಂತರ ನೀವು ಲಕ್ಷ್ಮಿ ಪುತ್ರರು ಅಗಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಜಾಗ್ರತೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ.ಶೀಗೆ ಹುಣ್ಣಿಮೆಯಿಂದ ಹೊಸ ಯೋಜನೆ ಹೊಸ ಅವಕಾಶಗಳನ್ನು ಕೂಡ ನೀಡಲಿದೇ ಎಂದು ಹೇಳಬಹುದು.

ಹೊಸ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳಿ ಮತ್ತು ಹೊಸ ವ್ಯವಹಾರವನ್ನು ಶುರು ಮಾಡುತ್ತಿದ್ದಾರೆ ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡುವ ಮೂಲಕ ನಿಮ್ಮ ವ್ಯವಹಾರವನ್ನು ಶುರು ಮಾಡುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ನೆಮ್ಮದಿ ವಾತಾವರಣ ಇರಲಿದೆ. ಶೀಗೆ ಹುಣ್ಣಿಮೆ ನಂತರ ನೀವು ಯಾವುದೇ ಒಂದು ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಇದೀಗ ಒಳ್ಳೆಯ ಸಮಯ ಕರ್ಮಫಲದಾತನ ಆಶೀರ್ವಾದದ ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ನಿಮ್ಮ ಮೇಲೆ ಇರುತ್ತದೆ. ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷವನ್ನು ಪಡೆಯಲಿರುವ ಆ ರಾಶಿಗಳು ಯಾವುವು ಎಂದರೆ ಮಕರ ರಾಶಿ ಕಟಕ ರಾಶಿ ಮೀನ ರಾಶಿ ಮಿಥುನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ.

Leave a Comment