ಎಲ್ಲರಿಗೂ ನಮಸ್ಕಾರ. ನವೆಂಬರ್ ಹದಿಮೂರನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 86 ದಿನಗಳಲ್ಲಿ ಬೇಡವೆಂದ ರು ಶ್ರೀಮಂತರಾಗುತ್ತೀರ. ಆಂಜನೇಯ ಸ್ವಾಮಿಯ ಕೃಪೆಯಿಂದ ನಾಲ್ಕು ರಾಶಿಯವರಿಗೆ ಶುಕ್ರದೆಸೆ ಶುರು. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ
ಈ ರಾಶಿಯವರು ಕಚೇರಿಯ ಲ್ಲಿ ಬಡ್ತಿ ಅವಕಾಶ ಗಳನ್ನು ಪಡೆಯ ಲಿದ್ದಾರೆ. ನಿಮಗೆ ಈ ಸಮಯ ದಲ್ಲಿ ಶುಭ ಸುದ್ದಿ ಸಿಗ ಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿ ಗಳು ಹೆಚ್ಚಾಗ ಬಹುದು. ಇದರೊಂದಿಗೆ ಈ ರಾಶಿಯವರ ಮನಸ್ಸು, ಧಾರ್ಮಿಕ ಕಾರ್ಯ ಗಳಲ್ಲಿ ತೊಡಗುತ್ತದೆ. ಈ ರಾಶಿಯವರ ಸಂತೋಷದ ಸಮಯ ಪ್ರಾರಂಭ ವಾಗುತ್ತದೆ. ನಿಮ್ಮ ಜೀವನ ದಲ್ಲಿ ದೊಡ್ಡ ಬದಲಾವಣೆಗಳು ಉಂಟಾಗುತ್ತ ವೆ. ಈ ರಾಶಿ ಗೆ ಸೇರಿದ ಜನರ ಜೀವನ ದಲ್ಲಿ ಹಣದ ಆಗಮನ ಹೆಚ್ಚಾಗ ಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಈ ಸಮಯ ದಲ್ಲಿ ಈ ರಾಶಿಯವರ ಹೊಸ ಆದಾಯದ ಮೂಲ ಗಳು ಸೃಷ್ಟಿಯಾಗುತ್ತವೆ.
ಈ ಜನರಿಗೆ ಒಳ್ಳೆಯ ದಿನ ಗಳು ಪ್ರಾರಂಭವಾಗುತ್ತವೆ. ಜೀವನದ ಪ್ರತಿ ಯೊಂದು ಕ್ಷೇತ್ರ ದಲ್ಲೂ ನೀವು ಯಶಸ್ಸ ನ್ನು ಪಡೆಯುತ್ತೀರಿ. ಈ ರಾಶಿ ಗೆ ಸೇರಿದ ಜನರು ಕೆಲಸದಲ್ಲಿ ಬರುವ ಅಡೆತಡೆಗಳೂ ದೂರ ವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಲ್ಲಿ ಯಶಸ್ಸ ನ್ನು ಪಡೆಯುತ್ತಾರೆ ಮತ್ತು ವೈವಾಹಿಕ ಜೀವನ ದಲ್ಲಿ ಸಂತೋಷ ವಿರಲಿದೆ. ಜೀವನ ದಲ್ಲಿ ಮುಂದೆ ಸಾಗಲು ನಿಮಗೆ ಅಪಾರ ಅವಕಾಶ ಗಳು ಸಿಗ ಲಿವೆ. ನಿಮ್ಮ ವೃತ್ತಿಜೀವನದ ಆಕಾಂಕ್ಷೆ ಗಳು ಈಡೇರುತ್ತವೆ ಮತ್ತು ಕೆಲಸ ಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿ ಗಳನ್ನು ನೀವು ಕೇಳುವಿರಿ. ಮಾರುಕಟ್ಟೆಯಿಂದ ತ್ವರಿತ ಲಾಭ ಗಳಿಸಲು ವ್ಯಾಪಾರಿಗಳು ಕೆಲವು ನಿರ್ಧಾರ ಗಳನ್ನು ತೆಗೆದುಕೊಳ್ಳ ಬೇಕಾಗಿದೆ ಅದಕ್ಕೆ ಈ ಸಮಯ ಅನುಕೂಲಕರವಾಗಿದೆ.
ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಬಂಧ ವು ನಿಮ್ಮಿಂದ ಹೆಚ್ಚಿನ ಸಮಯ ವನ್ನು ಬಯಸುತ್ತ ದೆ. ನೀವು ಅವಿವಾಹಿತರಾಗಿದ್ದರೆ ಹೊಸ ಸಂಬಂಧದ ಸಾಧ್ಯತೆಯಿದೆ. ವಿವಾಹಿತರು ತಮ್ಮ ಕುಟುಂಬ ವನ್ನು ವಿಸ್ತರಿಸಲು ಯೋಚಿಸ ಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಕನ್ಯಾ ರಾಶಿ ತುಲಾ ರಾಶಿ ಮತ್ತು ವೃಶ್ಚಿಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಆಂಜನೇಯಾಯ ನಮಃ ಅಂತ ಕಾಮೆಂಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.