ಎದ್ದ ತಕ್ಷಣ ಈ ಮಂತ್ರವನ್ನು ಹೇಳಿದರೆ ಯಶಸ್ವಿ ಜೀವನ ನಿಮ್ಮದು!

ಜೀವನದಲ್ಲಿ ಸಾಕಷ್ಟು ಹಣಕಾಸು ಸಂಪಾದನೆ ಮಾಡಬೇಕು ಮತ್ತು ಸಿರಿವಂತರು ಆಗಬೇಕು ಎಂದು ಅಂದುಕೊಂಡಿದ್ದಾರೆ ಈ ಒಂದು ಮಂತ್ರವನ್ನು ಜಪಿಸಿ. ಇದರಿಂದ ಕಂಡಿತಾವಾಗಿಯೂ ನೀವು ಸಿರಿವಂತರು ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗುವುದಿಲ್ಲ. ಪ್ರತಿದಿನ ಬೆಳಗ್ಗೆ ಎದ್ದು ನಿದ್ದಿಯಿಂದ ಎದ್ದ ತಕ್ಷಣ ಈ ಮೂರು ಮಂತ್ರಗಳನ್ನು ಶ್ರೇದ್ದೆಯಿಂದ ಜಪಿಸಿದರೆ ಹಣಕಾಸಿನ ಸಮಸ್ಸೆ ನಿವಾರಣೆ ಆಗುವುದರ ಜೊತೆಗೆ ಕೋಟ್ಯಧಿಪತಿಗಳು ಆಗುವ ಯೋಗ ನಿಮ್ಮದಾಗುತ್ತದೆ.

ಬೆಳಗ್ಗೆ ಎದ್ದ ತಕ್ಷಣ ತನ್ಮಯತೆಯಿಂದ ” ಓಂ ನಮೋ ನಾರಾಯಣಯ ನಮಃ ” ಮಂತ್ರವನ್ನು 3 ರಿಂದ 5 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಆ ದಿನದಲ್ಲಿ ಮಾಡುವ ಸಕಲ ಕಾರ್ಯಗಳು ಸಿದ್ದಿ ಆಗುವುದರ ಜೊತೆಗೆ ಧನ ಆಗಮನ ಆಗುವ ಯೋಗ ಹೆಚ್ಚಾಗಲಿದೆ. ಅಲ್ಲದೆ ಕೈ ಹಿಡಿದ ಕೆಲಸಗಳು ಯಶಸ್ವಿ ಆಗಲಿದೆ. ಈ ಮಂತ್ರಕ್ಕೆ ಇರುವ ಶಕ್ತಿಯಿಂದ ನಿಮಗೆ ಅದೃಷ್ಟ ಒಲಿದು ನೀವು ಜೀವನದಲ್ಲಿ ಜಯಶೀಲರಾಗುತ್ತೀರಿ.

ಇನ್ನು ಇದರ ಜೊತೆಯಲ್ಲೂ ಭೂತಾಯಿ ಮತ್ತು ಲಕ್ಷ್ಮಿ ಮಾತೆಯ ಕೃಪೆ ಪಡೆಯಲು ಹಾಸಿಗೆ ಯಿಂದ ಎದ್ದ ತಕ್ಷಣ ಓಂ ನಮೋ ಲಕ್ಷ್ಮಿ ನಾರಾಯಣಯ ನಮಃ ಎಂದು ಕನಿಷ್ಠ 5 ಬಾರಿ ಜಪ ಮಾಡಬೇಕು.ಈ ಮಂತ್ರ ಪಠಿಸುವುದರಿಂದ ನಿಮಗೆ ಎಂತದೇ ಸಾಲ ಬಾದೆ ಇದ್ದರು ಸಹ ನಿವಾರಣೆ ಆಗುತ್ತದೆ. ಇದರ ಜೊತೆಗೆ ನಿಮಗೆ ಇರುವ ಆರ್ಥಿಕ ಸಮಸ್ಸೆಗಳು ಕೂಡ ನೀವಾರಣೆ ಆಗುತ್ತದೆ. ಈ ರೀತಿ ಮಾಡಿದರೆ ಮನೆಯಲ್ಲಿ ಇರುವ ದಾರಿದ್ರ ನಿವಾರಣೆ ಆಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಇನ್ನು ನಿಮಗೆ ಅರೋಗ್ಯ ಸಮಸ್ಸೆ ಇದ್ದರೆ ಈ ಮಂತ್ರವನ್ನು ಜಪ ಮಾಡಬೇಕು.
ಹರೇ ರಾಮ ಹರೇ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ !!

ಈ ಮೂರು ಮಂತ್ರವನ್ನು ಜಪ ಮಾಡುವುದರಿಂದ ಸಾಧ್ಯವಾದಷ್ಟು ಶ್ರೇದ್ದೆಯಿಂದ ಹೇಳಿದರೆ ನಿಮ್ಮ ಕೌಟುಂಬಿಕ ಸಮಸ್ಸೆಗಳು ಸೇರಿದಂತೆ ಅನೇಕ ರೀತಿಯ ದುಷ್ಟಪರಿಣಾಮಗಳು ನಿವಾರಣೆ ಆಗುತ್ತದೆ.

Leave a Comment