ಆಗಸ್ಟ್ 16 ಭಯಂಕರ ಅಮಾವಾಸ್ಯೆ ಮಧ್ಯರಾತ್ರಿಯಿಂದ 2030ರವರೆಗೂ 4 ರಾಶಿಯವರಿಗೆ ಗಜಕೇಸರಿ

ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಹದಿನಾರನೇ ಭಯಂಕರ ಅಮವಾಸ್ಯೆ ಇದೆ. ಈ ಅಮಾವಾಸ್ಯೆಯ ಮಧ್ಯರಾತ್ರಿ ಯಿಂದ 2030 ರವರೆಗೂ ಗಜಕೇಸರಿ ಯೋಗ ಆಂಜನೇಯ ಸ್ವಾಮಿಯ ಕೃಪೆಯಿಂದ ನಾಲ್ಕು ರಾಶಿಯವರಿಗೆ ಹಣ ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.ಇವರ ಗೌರವ ವು ಹೆಚ್ಚಾಗಲಿದೆ. ಹಾಗೆ ಈ ರಾಶಿಯವರ ಸ್ಥಗಿತಗೊಂಡ ಕೆಲಸ ಗಳು ಶೀಘ್ರ ದಲ್ಲೇ ಪೂರ್ಣಗೊಳ್ಳ ಬಹುದು. ಕಚೇರಿಯಲ್ಲಿ ನಿಮ್ಮ ಬಾಸ್ ನಿಮ್ಮ ಕೆಲಸ ದಿಂದ ಸಂತೋಷ ಪಡುತ್ತಾರೆ ಮತ್ತು ನಿಮ್ಮನ್ನು ಹೊಗಳುತ್ತಾರೆ. ಉದ್ಯೋಗ ಮತ್ತು ವ್ಯವಹಾರ ದಲ್ಲಿ ನೀವು ಪ್ರಗತಿ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಈ ರಾಶಿಯವರಿಗೆ ವಾಹನ ಖರೀದಿ ಯೋಗ ವಿದೆ. ಹಣಕಾಸಿನ ಅಡೆತಡೆಗಳು ನಿವಾರಣೆ ಆಗುವುದರ ಜೊತೆಗೆ.

ವೈವಾಹಿಕ ಜೀವನ ದಲ್ಲಿ ಸಂತೋಷ ನಿಮ್ಮದಾಗುತ್ತದೆ. ನೀವು ಕುಟುಂಬ ದೊಂದಿಗೆ ಉತ್ತಮ ಅಥವಾ ಸಂತೋಷದ ಸಮಯ ವನ್ನು ಕಳೆಯ ಬಹುದು. ವ್ಯವಹಾರ ಗಳಲ್ಲಿ ಲಾಭದ ಸಾಧ್ಯತೆ ಹೆಚ್ಚಿದೆ. ಈ ರಾಶಿಯವರ ಆದಾಯ ವು ಹೆಚ್ಚುತ್ತದೆ ಮತ್ತು ಆರ್ಥಿಕ ನಿರ್ಬಂಧ ಗಳನ್ನು ತೆಗೆದು ಹಾಕುತ್ತೀರಾ? ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ವೈವಾಹಿಕ ಜೀವನ ದಲ್ಲಿ ಮಾಧುರ್ಯ ಬೀರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ರುವವರಿಗೆ ಯಶಸ್ಸು ಸಿಗ ಲಿದೆ. ಈ ಸಮಯ ದಲ್ಲಿ ಆರೋಗ್ಯ ಸುಧಾರಿಸುವುದು ಯಾರಾದರೂ ಹೂಡಿಕೆ ಮಾಡಲು ಯೋಜಿಸುತ್ತಿದ್ದ ರೆ ಈ ಸಮಯ ಅನುಕೂಲಕರವಾಗಿದೆ.

ಉದ್ಯೋಗದಲ್ಲಿ ಪ್ರಗತಿಯ ಅವಕಾಶಗಳು ಬರಲಿದೆ. ಈ ಸಮಯದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಗಳನ್ನು ಪಡೆಯ ಬಹುದು. ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಅವಕಾಶ ನಿಮ್ಮದಾಗುವುದು ಈ ಅಮಾವಾಸ್ಯೆಯ ನಂತರ ಹಠಾತ್ ಹಣದ ಆಗಮನ ವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ರುವವರಿಗೆ ಶುಭ ಸುದ್ದಿ ಹುಡುಕಿ ಬರಲಿದೆ. ಈ ಸಮಯ ದಲ್ಲಿ ಆರ್ಥಿಕ ಬಲ ವಿರುತ್ತದೆ ಮತ್ತು ಹಠಾತ್ ಧನಲಾಭ ವಿದೆ. ನಿಮ್ಮ ಸ್ಥಗಿತಗೊಂಡ ಕೆಲಸ ವೂ ಪೂರ್ಣಗೊಳ್ಳುತ್ತದೆ ಮತ್ತು ಈ ಜನರು ತಮ್ಮ ಎಲ್ಲ ಕೆಲಸ ಗಳಲ್ಲಿ ಯಶಸ್ಸ ನ್ನು ಕಾಣುತ್ತಾರೆ. ಮಾತಿನ ಲ್ಲಿ ಸುಧಾರಣೆ.

ಕಂಡುಬರುತ್ತದೆ. ಇದು ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ. ದೀರ್ಘ ಕಾಲದ ಕಾನೂನು ಸಮಸ್ಯೆಗಳಿಂದ ಮುಕ್ತ ರಾಗುತ್ತೀರಿ. ಆಸ್ತಿ ಇತ್ಯಾದಿ ವ್ಯವಹಾರ ದಲ್ಲಿ ಲಾಭ ವಾಗಲಿದೆ. ಯಾವುದೇ ಹಳೆಯ ಹೂಡಿಕೆಯಲ್ಲಿ ಯಶಸ್ಸ ಇರುತ್ತ ದೆ. ವಿದೇಶದಲ್ಲಿ ಉದ್ಯೋಗ ಅವಕಾಶ ಗಳು ಸಿಗುತ್ತವೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವುವು ಎಂದರೆ ಮಿಥುನ ರಾಶಿ, ಕನ್ಯಾ ರಾಶಿ, ಧನಸ್ಸು ರಾಶಿ ಮತ್ತು ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಆಂಜನೇಯ ನಮಃ ಅಂತ ಕಾಮೆಂಟ್ ಮಾಡಿ

Leave a Comment