ಆಗಸ್ಟ್ 31 ಭಯಂಕರ ಹುಣ್ಣಿಮೆಮುಗಿದ ಮಧ್ಯರಾತ್ರಿಯಿಂದ 3 ರಾಶಿಯವರಿಗೆ ರಾಜಯೋಗ ಆರಂಭ!

ಎಲ್ಲರಿಗೂ ನಮಸ್ಕಾರ. ಆಗಸ್ಟ್ ಮೂವತ್ತೊಂದನೇ ತಾರೀಖು ಭಯಂಕರ ಹುಣ್ಣಿಮೆ ಇದೆ. ಈ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಮೂರು ರಾಶಿಯವರಿಗೆ ರಾಜ ಯೋಗ ಆರಂಭ. ಆಂಜನೇಯ ಸ್ವಾಮಿಯ ಕೃಪೆಯಿಂದ ಕೈನಲ್ಲಿ ಲ್ಲ. ಹಣ, ಸಂಪತ್ತು ಪ್ರಾಪ್ತಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಇವತ್ತಿನ ದಿನ ನಿಮ್ಮ ಮುಂದೆ ಆದಾಯದ ಹೊಸ ಮಾರ್ಗ ಗಳು ತೆರೆದು ನೀವು ಹಳೆಯ ಹೂಡಿಕೆದಾರರಿಂದ ಲಾಭ ಪಡೆಯುತ್ತೀರ. ನೀವು ನಿಮ್ಮ ಕುಟುಂಬದವರೊಂದಿಗೆ ಇವತ್ತಿನ ಸಂಜೆ ಕಳೆಯುವಿರಿ. ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸಿದರೆ ಅವರಿಗೆ ಈ ದಿನ ವು ಉತ್ತಮ ವಾಗಿದೆ. ಇಂದು ನೀವು ಒಂದರ ನಂತರ ಒಂದರಂತೆ ಬರಿ ಒಳ್ಳೆಯ ಸುದ್ದಿಗಳನ್ನೇ ಕೇಳುತ್ತಿರ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ವಾಗುತ್ತದೆ ಮತ್ತು ಇದು ಖಂಡಿತ ವಾಗಿಯೂ ನಿಮಗೆ ಲಾಭ ವನ್ನುಂಟು ಮಾಡುತ್ತದೆ. ಇವತ್ತಿನ ದಿನ ವಿದ್ಯಾರ್ಥಿಗಳಿಗೆ ಉತ್ತಮ ದಿನ ವಾಗಿರುತ್ತದೆ. ಇಂದು ಇವರು ತಮ್ಮ ಹಿರಿಯರಿಂದ ಹೊಸದ ನ್ನು ಕಲಿಯುವ ಅವಕಾಶ ವನ್ನು ಪಡೆಯುತ್ತಾರೆ.

ಇದು ಭವಿಷ್ಯ ದಲ್ಲಿ ವರಿಗೆ ಉಪಯುಕ್ತ ವಾಗಿರುತ್ತದೆ. ಪ್ರೀತಿಯ ಲ್ಲಿ ಇರುವ ಜನರು ಅತಿಯಾದ ಕೆಲಸದ ಒತ್ತಡ ದಿಂದಾಗಿ ತಮ್ಮ ಸಂಗಾತಿ ಗೆ ಸಮಯ ವನ್ನು ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಸಂಗಾತಿ ನಿಮ್ಮ ಮೇಲೆ ಕೋಪ ಗೊಳ್ಳಬಹುದು. ಇವತ್ತಿನ ದಿನ ನೀವು ಜಾಗರೂಕರಾಗಿರ ಬೇಕು. ಇಲ್ಲ ದಿದ್ದರೆ ದೊಡ್ಡ ನಷ್ಟ ವನ್ನು ಅನುಭವಿಸ ಬೇಕಾಗಬಹುದು. ನೀವು ಬಹಳ ಸಮಯ ದಿಂದ ಕೇಳಿಸಿ ಕೊಳ್ಳಲು ಕಾಯುತ್ತಿದ್ದ ಕೆಲವು ಮಾಹಿತಿಯನ್ನು ಇಂದು ನೀವು ಪಡೆಯುತ್ತೀರಾ? ಇವತ್ತಿನ ದಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನ ಹರಿಸ ಬೇಕು. ಆಗ ಮಾತ್ರ ಅವರು ಪರೀಕ್ಷೆಯ ಲ್ಲಿ ಯಶಸ್ಸ ನ್ನು ಪಡೆಯಲು ಸಾಧ್ಯ.

ನೀವು ಮಗುವಿನ ಕಡೆಯಿಂದ ಇಂದು ಕೆಲವು ಒಳ್ಳೆಯ ಸುದ್ದಿ ಗಳನ್ನು ಕೇಳ ಬಹುದು. ಅದು ನಿಮಗೆ ಸಂತಸ ಉಂಟುಮಾಡುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರ ದಲ್ಲಿ ಕೆಲವು ಹೊಸ ತಂತ್ರಜ್ಞಾನ ವನ್ನು ಅಳವಡಿಸಿಕೊಳ್ಳುತ್ತಾ ರೆ, ಇಂದು ನೀ ವು ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಮತ್ತು ಒಡನಾಟ ವನ್ನು ಪಡೆಯುತ್ತೀರಿ. ಇಂದು ನಿಮ್ಮ ವ್ಯವಹಾರ ಕ್ಕಾಗಿ ನಿಮಗೆ ಒಂದು ಯೋಚನೆ ಬಂದ ರೆ ಅದನ್ನು ತಕ್ಷಣ ಮುಂದ ಕ್ಕೆ ತೆಗೆದುಕೊಂಡು ಹೋಗಿ ನೀವು ಅದನ್ನು ವಿಳಂಬ ಮಾಡಿದರೆ ಅದು ನಿಮಗೆ ಪ್ರಯೋಜನ ವಾಗುವುದಿಲ್ಲ. ನಿಮ್ಮ ದೀರ್ಘಕಾಲದ ಸ್ಥಗಿತಗೊಂಡ ಕಾರ್ಯ ಗಳನ್ನು ಪೂರ್ಣಗೊಳಿಸ ಲು ನೀವು ಮನಸ್ಸು ಮಾಡಿದರೆ ನಿಮ್ಮ ಬಹಳಷ್ಟು ಕೆಲಸ ಗಳನ್ನು ಪೂರ್ಣಗೊಳಿಸುವ ಲ್ಲಿ ಇವತ್ತು ನೀವು ಯಶಸ್ವಿಯಾಗ.

ನಿಮಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಬಗ್ಗೆ ಯಾವುದೇ ದೂರುಗಳಿದ್ದರೆ ಅವುಗಳನ್ನು ಮನಸ್ಸಿನಿಂದ ತೆಗೆದುಹಾಕಿ ಇವತ್ತಿನ ದಿನ ಸ್ನೇಹಿತರೊಂದಿಗೆ ಕಳೆಯುವುದರಿಂದ ನೀವು ಪ್ರಯೋಜನ ವನ್ನು ಪಡೆಯುತ್ತೀರಿ. ನೀವು ವ್ಯವಹಾರ ಕ್ಕಾಗಿ ಇವತ್ತಿನ ದಿನ ಯಾವುದಾದರೂ ನಿರ್ಧಾರ ತೆಗೆದುಕೊಳ್ಳ ಬೇಕಾಗಿದ್ದ ರೆ ನೀವು ಬುದ್ಧಿ ಮತ್ತು ಮನಸ್ಸು ಎರಡರ ಮಾತನ್ನು ಕೇಳ ಬೇಕು. ಹಾಗೆ ಮಾಡಿದರೆ ಅದು ನಷ್ಟ ವನ್ನುಂಟು ಮಾಡಬಹುದು.

ನೀವು ಇಂದು ಇತರರಿಗೆ ಸಹಾಯ ಮಾಡಿದರೆ ನಿಮಗೆ ಸಹಾಯ ಮಾಡುವ ವರು ಸಹ ಮುಂದೆ ಬರುತ್ತಾರೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮಕರ ರಾಶಿ, ಕನ್ಯಾ ರಾಶಿ ಮತ್ತು ವೃಷಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಆಂಜನೇಯಾಯ ನಮಃ ಅಂತ ಕಾಮೆಂಟ್ ಮಾಡಿ ಈ ವಿಡಿಯೋ ವನ್ನು ಎಡಿ ಟ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave a Comment