ಫೆಬ್ರವರಿ 16 ರಥ ಸಪ್ತಮಿಯಂದು ಈ ವಸ್ತು ಮನೆಗೆ ತನ್ನಿ! ಶ್ರೀಮಂತರಾಗ್ತೀರ!

ಇದೆ ಫೆಬ್ರವರಿ 16 ನೇ ತಾರೀಕು ತುಂಬಾ ಪವರ್ ಫುಲ್ ರಥಸಪ್ತಮಿ ಇದೆ. ಈ ದಿನ ಈ ಒಂದು ವಸ್ತುವನ್ನು ಮನೆಗೆ ತಂದರೆ ನಿಮ್ಮ ಜೀವನದ ಎದುರು ಬಂದು ನಿಂತಿರುವ ಸಾಕಷ್ಟು ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ರಥಸಪ್ತಮಿ ದಿನ ಜೋಡಿ ತೆಂಗಿನಕಾಯಿಯನ್ನು ಮನೆಗೆ ತರಬೇಕಾಗುತ್ತದೆ. ಫೆಬ್ರವರಿ 16 8:35 ಒಳಗೆ ಈ ಜೋಡಿ ತೆಂಗಿನಕಾಯಿಯನ್ನು ಮನೆಗೆ ತರಬೇಕು.

ಅದರಲ್ಲಿ ಒಂದು ತೆಂಗಿನಕಾಯಿ ಇಟ್ಟುಕೊಂಡು ಸೂರ್ಯ ದೇವರನ್ನು ನೆನಸಿಕೊಂಡು ಭಗವಂತ ನೀನು ಬೆಳಕು ನೀನು ಜ್ಯೋತಿ ನಮ್ಮ ಬಾಳಿಗೆ ಬೆಳಕಾಗಿ ಕಷ್ಟಗಳನ್ನು ತೊಡೆದುಹಾಕು ಒಡೆದುಹಾಕು ಎಂದು ಪ್ರಾರ್ಥನೆ ಮಾಡಿ ದೇವರ ಮುಂದೆ ಒಂದು ತೆಂಗಿನಕಾಯಿಯನ್ನು ಒಡೆಯಿರಿ. ನಂತರ ನೈವೇದ್ಯ ಮಾಡಿ. ಇನ್ನೊಂದು ತೆಂಗಿನಕಾಯಿಯನ್ನು ಮನೆಯ ಹಾಲ್ ನಲ್ಲಿ ಇಟ್ಟು ಪ್ರಾರ್ಥನೆ ಮಾಡಿ. ಮನೆಯ ಸಮಸ್ತ ನೆಗೆಟಿವ್ ಎನರ್ಜಿ ಅನ್ನು ಎಳೆದುಕೊಳಲ್ಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ನಂತರ ಶನಿವಾರ ಬೆಳಗ್ಗೆ ಮುಖ್ಯ ದ್ವಾರಕ್ಕೆ ದೃಷ್ಟಿ ತೆಗೆದು ನಿರ್ಜನ ಇರುವ ಪ್ರದೇಶಕ್ಕೆ ಹೋಗೀ ಕಾಯಿ ಒಡೆದು ಹಿಂದೆ ತಿರುಗಿ ನೋಡದೆ ಹಾಗೆ ಬನ್ನಿ. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.

Leave a Comment