ಫೆಬ್ರವರಿ 22 ಇಂದು ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ ಶುರು

ಇಂದು ವಿಶೇಷವಾದ ಗುರುವಾರ ಇಂದಿನ ಗುರುವಾರದಿಂದ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ಗುರುರಾಯರ ಸಿಗ್ತಾ ಇದೆ ಅಂತ ಹೇಳಬಹುದು. ಇಂದಿನಿಂದ ಮನೆಯಲ್ಲಿ ದುಡ್ಡಿನ ಆಗಮನವಾಗುತ್ತಿರುವಂತೆಯೇ ಹೇಳಬಹುದು. ಈ ಆರು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಲೇ ಹೇಳ್ಬಹುದು.

ಇವರಿಗೆ ಇಂದಿನಿಂದ ಕಾಸಿನ ಸುರಿಮಳೆ ಹೆಚ್ಚಾಗಿ ಜೊತೆಗೆ ಗುರುರಾಯರ ಸಂಪೂರ್ಣವನ್ನ ಇರುವವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿ ತೊಂದರೆ ಕೊಡುತ್ತಿನಿ ಅಂತಾನೆ ಹೇಳಬಹುದು. ಇನ್ನೂ ವ್ಯಾಸಂಗ ಮಾಡಲು ಕೂಡ ಪ್ರಯಾಣ ಮಾಡಬೇಕಾದ ಅವಕಾಶಗಳು ಒದಗಿ ಬರುತ್ತೆ ಅಂತ ಪ್ರಯಾಣಗಳನ್ನ ನೀವು ಸದುಪಯೋಗ ಮಾಡಿಕೊಳ್ಳಿ. ತುಂಬಾನೇ ಮುಖ್ಯ ಅಂತ ಹೇಳಬಹುದು. ಇನ್ನಷ್ಟು ಕೃಷಿ ಕ್ಷೇತ್ರದಲ್ಲಿ ಕೆಲಸ ಕಾರ್ಯವನ್ನ ಎಲ್ಲ ಮಾಡಿದ್ದು ಅಂತ ಅವರು ಇಂದಿನಿಂದ ಕೃಷಿಯಲ್ಲಿ ಹೆಚ್ಚು ಅಧ್ಯಯನಗಳಲ್ಲಿ ಮತ್ತು ಕೃಷಿಯಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತೆ.

ಏನು ಅನಗತ್ಯ ವಾಗಿ ತಿರುಗಾಟ ಮಾಡಬೇಕಾದ ಸಂದರ್ಭಗಳು ಕೂಡ ಒದಗಿ ಬರುತ್ತೆ ಅಂತ ಹೇಳಬಹುದು. ಇದರಿಂದ ನಿಮಗೆ ಸ್ವಲ್ಪ ಅವಕಾಶಗಳು ಯಾವುದೋ ಒಂದು ಕೆಲಸದ ಅವಕಾಶಗಳು ಸಿಗುತ್ತಿನಿ. ಇದು ಆರ್ಥಿಕವಾಗಿ ನೀವು ಇಂದಿನಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯುತ್ತೀರಿ ಅಂತಾನೆ ಹೇಳಬಹುದು. ಯಾರಿಗೆಲ್ಲ ಮದುವೆಯಾಗಿ ವ್ಯಕ್ತಿಗಳಿಗೆ ಮನೆಯಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತದೆ. ಸಾಕಷ್ಟು ರೀತಿಯ ಸಂತೋಷದ ವಾತಾವರಣ ಸೃಷ್ಟಿಯಾಗುತ್ತಿದೆ, ಹೇಳಬಹುದು. ಕುಟುಂಬದ ವಿಚಾರದಲ್ಲಿ ಕೂಡ ಯಾವುದೇ ರೀತಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರವನ್ನು ಅದು ತುಂಬಾ ಮುಖ್ಯವಾಗಿರುತ್ತೆ. ಯಾರನ್ನು ಕೂಡ ಅತಿಯಾಗಿ ನಂಬಬೇಡಿ ಯಾಕಂದ್ರೆ ನಿಮಗೆ ತುಂಬಾ ತೊಂದರೆಗಳು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ.

ಇನ್ನು ಇಷ್ಟೆಲ್ಲಾ ಅದೃಷ್ಟವನ್ನು ಪಡೆದು ಇಂದಿನಿಂದ ಗುರು ರಾಯರ ಅನುಗ್ರಹ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡಿದ್ರೆ ಮೇಷ ರಾಶಿ ಕನ್ಯಾ ರಾಶಿ ಮಿಥುನ ರಾಶಿ, ಮಕರ ರಾಶಿ ಕುಂಭ ರಾಶಿ ಮತ್ತು ಸಿಂಹ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದು ಭಕ್ತಿಯಿಂದ ನೀವು ಒಮ್ಮೆ ಗುರು ರಾಘವೇಂದ್ರ ಸ್ವಾಮಿಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave a Comment