ಫೆಬ್ರವರಿ5 ಭಯಂಕರ ಸೋಮವಾರ!5ರಾಶಿಯವರಿಗೆ ಗಜಕೇಸರಿ ಯೋಗ ಮಂಜುನಾಥ ಸ್ವಾಮಿ ಕೃಪೆ

ಫೆಬ್ರವರಿ ಐದನೇ ತಾರೀಕು ಬಹಳ ಭಯಂಕರವಾದಂತಹ ಸೋಮವಾರ ನಾಳೆಯ ಸೋಮವಾರದಿಂದ ಈ ಐದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಇವರ ಜೀವನವೇ ಬದಲಾಗಲಿದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ

ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆ ಇರುವುದರಿಂದ ಬಾರಿ ಅದೃಷ್ಟದ ಫಲವನ್ನು ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಇವರು ನಾಳೆಯಿಂದ ಬಲಿಷ್ಠರಾಗಿರುತ್ತಾರೆ. ಆದಾಯದ ಹರಿವು ಕೂಡ ಹೆಚ್ಚಾಗುತ್ತೆ ಮುಟ್ಟಿದ್ದೆಲ್ಲ ಬಂಗಾರ ಆಗುವ ಯೋಗ ಫಲವನ್ನು ಕೂಡ ಈ ರಾಶಿಯವರು ಪಡೆಯುತ್ತಿದ್ದಾರೆ. ಇವರ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುತ್ತಾರೆ. ಮದುವೆಯ ಯೋಗವೂ ಸಹ ಕೂಡಿ ಬರುತ್ತದೆ. ಹಾಗೆ ಇವರ ಮನೆಯಲ್ಲಿ ಸಂಭ್ರಮದ ವಾತಾವರಣಗಳು ಕೂಡ ಸೃಷ್ಟಿಯಾಗಲು ಸಾಧ್ಯವಾಗುತ್ತೆ. ಯಾರೊಂದಿಗಾದರೂ ವ್ಯವಹಾರ ಮಾಡುವಾಗ ತುಂಬಾನೇ ನಂಬಿಕೆ. ವಿಶ್ವಾಸದಿಂದ ವ್ಯವಹಾರ ಮಾಡಿ. ಇದರಿಂದ ಖಂಡಿತವಾಗಿಯೂ ಜಯ ಎಂಬುದನ್ನು ಪಡೆದುಕೊಳ್ಳುತ್ತೀರ ನ್ಯಾಯಾಲಯದ ವಿಷಯದಲ್ಲಿ ಏನಾದರೂ ಕೆಲಸಗಳಿದ್ದರೆ ಅದರಲ್ಲಿ ನೀವು ಜಯವನ್ನು ಪಡೆದುಕೊಳ್ಳುತ್ತೀರ. ಆಸ್ತಿಯ ವಿಚಾರದಲ್ಲಿ ಇರುವಂತಹ ತೊಂದರೆಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತೆ. ಮಾನಸಿಕವಾಗಿ ಯಾವುದೇ ರೀತಿಯ ಒತ್ತಡಗಳು ಇದ್ದರು ಕೂಡ ಅವುಗಳು ಕೂಡ ದೂರವಾಗುತ್ತೆ.

ನೀವು ತುಂಬಾನೇ ಧೈರ್ಯವಾಗಿ ಕೆಲಸವನ್ನು ಮಾಡಿ ಪ್ರಗತಿಯನ್ನು ಕಂಡುಕೊಳ್ಳಲುತ್ತೀರಾ? ನೀವು ಮಾಡುವ ಕೆಲಸ ಕಾರ್ಯದಲ್ಲಿ ಒತ್ತಡಗಳು ಹೆಚ್ಚಾಗಬಹುದು. ಆದ್ದರಿಂದ ಕುಟುಂಬದವರ ಜೊತೆಗೆ ಚರ್ಚೆ ಮಾಡುವುದರಿಂದ ಅಂತಹ ಒತ್ತಡಗಳನ್ನು ದೂರ ಮಾಡಿಕೊಳ್ಳಲು ತೀರಾ ಅನಿರೀಕ್ಷಿತ ಆದಾಯ ಹೆಚ್ಚಾಗುತ್ತೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯುತ್ತೀರಾ? ಎಲ್ಲ ರೀತಿಯಿಂದಲೂ ಕೂಡ ಪ್ರಶಂಸೆಯನ್ನು ಪಡೆಯುತ್ತೀರ.

ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಕೃಷಿಯಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಸಾಕಷ್ಟು ರೀತಿಯ ಫಲವನ್ನು ಪಡೆಯುತ್ತಾರೆ. ಈ ರಾಶಿಯಲ್ಲಿ ಜನಿಸಿದ ಅಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಬರುವಂತಹ ಅವಕಾಶವನ್ನು ಬಳಸಿಕೊಳ್ಳುವುದರಿಂದ ಇವರ ಜೀವನದಲ್ಲಿ ಎತ್ತರದ ಮಟ್ಟಕ್ಕೆ ಹೋಗುತ್ತಾರೆ. ಇಷ್ಟೆಲ್ಲ ಲಾಭ ಅದೃಷ್ಟವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ವೃಷಭ ರಾಶಿ ಧನಸ್ಸು ರಾಶಿ, ಕಟಕ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ಭಕ್ತಿಯಿಂದ ಓ ಮಂಜುನಾಥ ಸ್ವಾಮಿ ನಮಃ ಅಂತ ಕಮೆಂಟ್ ಮಾಡಿ.ಧನ್ಯವಾದಗಳು.

Leave a Comment