ಆಗಸ್ಟ್ 25 ನೇ ತಾರೀಕು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿ

ಇದೆ ಆಗಸ್ಟ್ ಇಪ್ಪತ್ತೈದನೇ ತಾರೀಖು ವರ ಮಹಾಲಕ್ಷ್ಮಿ ಹಬ್ಬ ಇದೆ. ವರ ಮಹಾಲಕ್ಷ್ಮಿ ದೇವಿಯ ಕೃಪ ಕಟಾಕ್ಷ ಈ ರಾಶಿಯವರ ಮೇಲೆ ಬೀಳು ತ್ತಿರುವುದರಿಂದ ಲಕ್ಷ್ಮಿ ಕಟಾಕ್ಷದ ಜೊತೆ ಗೆ ಧನಾಗಮನ ವಾಗುತ್ತೆ ಅಂತ ಹೇಳ ಲಾಗ್ತಿದೆ. ಹಾಗಾದ್ರೆ ಈ ರಾಶಿಯವರ ರಾಶಿ ಭವಿಷ್ಯ ಅವತ್ತಿನ ದಿನ ಹೇಗಿರುತ್ತೆ? ಯಾವೆಲ್ಲಾ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ, ನೋಡೋಣ ಬನ್ನಿ

ಅದು ಇದೆ. ಆಗಸ್ಟ್ ಇಪ್ಪತೈದು ರ ವರ ಮಹಾಲಕ್ಷ್ಮಿ ಹಬ್ಬ ದಿಂದ ಈ ರಾಶಿಯವರ ಅದೃಷ್ಟ ವೇ ಖುಲಾಯಿ ಸ್ತಾ ಇದೆ. ಇನ್ನು ಷೇರು ಮಾರುಕಟ್ಟೆಯ ಲ್ಲಿ ಹೂಡಿಕೆ ಮಾಡುವ ವರು ಹೆಚ್ಚಿನ ಹಣ ವನ್ನು ಹೂಡಿಕೆ ಮಾಡುವುದರಿಂದ ವ್ಯಾಪಾರ ದಲ್ಲಿ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ ನೀವು ಮುಂದುವರೆಯುವುದರಿಂದ ಸಾಕಷ್ಟು ಪ್ರಗತಿ ಹಾಗೂ ಲಾಭ ವನ್ನು ಕಾಣುತ್ತೀರ.

ಮಾತಿನ ಲ್ಲಿ ಮಾಧುರ್ಯ ವನ್ನ ಕಾಪಾಡಿ ಕೊಳ್ಳುವುದರಿಂದ ಯಾವುದೇ ತೊಂದರೆ ಗೂ ಕೂಡ ಸಿಕ್ಕುವುದಿಲ್ಲ. ಯಾವುದೇ ಹೊಸ ಕೆಲಸ ಮಾಡುವ ಯಾವುದೇ ಹೊಸ ಕೆಲಸ ವನ್ನು ಮಾಡುವ ಮುನ್ನ ನೀವು ದೇವರು ಹಾಗು ನಿಮ್ಮ ಹಿರಿಯರ ಆಶೀರ್ವಾದ ವನ್ನು ಪಡೆಯುವುದು ಉತ್ತಮ. ಇನ್ನು ವ್ಯವಹಾರ ಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರ ವನ್ನು ತೆಗೆದುಕೊಂಡ ರು ಕೂಡ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳ ಬೇಕು. ಉದ್ಯೋಗದಲ್ಲಿ ಇರೋ ರಿಗೆ ಮತ್ತೊಂದು ಉದ್ಯೋಗ ಅವಕಾಶ ಸಿಗ ಬಹುದು. ಬ್ಯಾಂಕ್ ಕ್ಷೇತ್ರ ಗಳಲ್ಲಿ ಕೆಲಸ ಮಾಡುವ ಜನರು ಉಳಿತಾಯ ಯೋಜನೆಗಳ ತ್ತ ಸಂಪೂರ್ಣ ಗಮನ ವನ್ನು ಹರಿಸುತ್ತಾರೆ.

ಇನ್ನು ನೀವು ಭವಿಷ್ಯ ಕ್ಕಾಗಿ ಸ್ವಲ್ಪ ಹಣ ವನ್ನು ಉಳಿಸ ತೀರಾ? ಗೃಹಸ್ಥ ಜೀವನ ನಡೆಸುವ ಜನರ ಸಂಬಂಧ ಗಳು ಮಧುರ ವಾಗಿರುತ್ತದೆ. ವೈವಾಹಿಕ ಜೀವನ ಅತ್ಯುತ್ತಮ ವಾಗಿ ರುತ್ತೆ ಅಂತ ಹೇಳ ಲಾಗ್ತಿದೆ. ಇನ್ನು ಈ ರಾಶಿಯವರು ಸ್ವಲ್ಪ ಸಮಯ ವನ್ನ ಕುಟುಂಬ ಸದಸ್ಯರ ಜೊತೆ ಗೆ ಕಲಿಯುವುದರಿಂದ ಮಾನಸಿಕ ನೆಮ್ಮದಿ ಅನ್ನೋದು ಸಿಗುತ್ತದೆ. ಮೊದಲು ಯಾವುದೇ ಹೂಡಿಕೆ ಮಾಡಿದರು. ಅದರಿಂದ ನೀವು ಉತ್ತಮ ಲಾಭ ವನ್ನು ಪಡುತ್ತೀರಾ? ನೀವು ದೀರ್ಘಕಾಲದವರೆಗೆ ಕುಟುಂಬ ದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದ ರೆ ಅದು ಕೂಡ ಇಂದಿನಿಂದ ಅಂದ್ರೆ ವರ ಮಹಾಲಕ್ಷ್ಮಿ ಹಬ್ಬದ ದಿನ ದಿಂದ ದೂರ ವಾಗುತ್ತದೆ.

ಇನ್ನು ಕಾನೂನಿನ ವಿಷಯ ದಲ್ಲಿ ದೀರ್ಘಕಾಲದವರೆಗೂ ವಿವಾದ ಗಳು ನಿಮ್ಮ ನ್ನ ಬಾಧಿಸಿದ್ರೆ ಅದು ಕೂಡ ಎಲ್ಲ ವೂ ನಿವಾರಣೆಯಾಗುತ್ತೆ. ಎಷ್ಟೆಲ್ಲಾ ಅದೃಷ್ಟ ಮತ್ತು.ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುತ್ತ ಅದೃಷ್ಟವಂತ ರಾಶಿ ಗಳು ಯಾವು ವು ಅಂದ ರೆ ಕಟಕ ರಾಶಿ. ಮಿಥುನ ರಾಶಿ, ವೃಷಭ ರಾಶಿ, ಮೇಷ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ನಮೋ ಲಕ್ಷ್ಮೀ ನಾರಾಯಣ ಅಂತ ಕಮೆಂಟ್ ಮಾಡಿ ಒಂದು

Leave a Comment