ಇಂದಿನ ಶುಭ ಶುಕ್ರವಾರದಿಂದ ಅದೃಷ್ಟವೋ ಅದೃಷ್ಟ 6ರಾಶಿಯವರಿಗೆ ಶುಕ್ರದೆಸೆ ರಾಜಯೋಗ ನೀವೇ ಆಗರ್ಭ ಶ್ರೀಮಂತರು ಬದುಕು ಬಂಗಾರ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದಂತಹ ಶುಕ್ರವಾರದು. ದಿನದಿಂದ ಈ ರಾಶಿಯವರಿಗೆ.ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಶುರುವಾಗುತ್ತಿದ್ದು, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಲಕ್ಷ್ಮಿ ಪುತ್ರರಾಗಿದ್ದಾರೆ. ಹೌದು, ಈ ರಾಶಿಯವರು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲಗಳು ಸಿಗ್ತಾ ಇದೆ

ಅದು ಇವತ್ತು ಶುಕ್ರವಾರದಿಂದ ಈ ರಾಶಿಯವರು ಇಷ್ಟು ದಿನ ಅಂದುಕೊಂಡಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾಯಿ ಲಕ್ಷ್ಮಿ ದೇವಿಯು ಇವರಿಗೆ ಅವಕಾಶವನ್ನು ನೀಡಿದ್ದು, ಈ ರಾಶಿಯವರು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಕೂಡ ಒಮ್ಮೆ ಲಕ್ಷ್ಮಿ ದೇವಿಯ ಜಪವನ್ನು ಮಾಡಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹರಕೆಯನ್ನ ಕಟ್ಟಿಕೊಂಡು ತಮ್ಮ ಕೆಲಸ ಕಾರ್ಯಗಳಿಗೆ ಕೈಹಾಕಿದ್ರೆ ಅದರಲ್ಲಿ ಯಶಸ್ಸನ್ನು ಸಾಧಿಸಿ ಜಯಶಾಲಿಗಳಾಗುತ್ತಾರೆ.ಮದುವೆ ಆಗದೇ ಇರತಕ್ಕಂತ ದಂಪತಿಗಳಿಗೆ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮದುವೆಯ ಪ್ರಸ್ತಾಪಗಳು ಕೇಳಿಬರಬಹುದು.

ಇಷ್ಟಪಟ್ಟ ಹುಡುಗ ಹುಡುಗಿಯರನ್ನು ಮದುವೆಯಾಗುವ ಅವಕಾಶ. ಈ ದಿನ ಪ್ರೀತಿಸಿದವರಿಗೆ ಸಿಗಲಿದೆ. ಜೊತೆಗೆ ಮಕ್ಕಳಿಗೆ ತಕ್ಕಂತ ದಂಪತಿಗಳಿಗೆ ಸಂತಾನ ಭಾಗ್ಯ ಕೂಡಿ ಬಂದಿದ್ದು ತಾಯಿ ಸಂತಾನಲಕ್ಷ್ಮೀಯನ್ನು ಒಮ್ಮೆ ಮನಸ್ಸಿಟ್ಟು ಪ್ರಾರ್ಥನೆಯನ್ನು ಸಲ್ಲಿಸಿ ನಂತರ ತಾಯಿಗೆ ವಿಶೇಷ ಹರಕೆ ಹೊತ್ತರೆ ಖಂಡಿತವಾಗಿಯೂ ನಿಮಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತಂತೆ.

ಮಕ್ಕಳಿಗೆ ಉದ್ಯೋಗದಲ್ಲಿ ಜೊತೆಗೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿ ಉಂಟಾಗುವ ಸಾಧ್ಯತೆ ಇದ್ದು, ಸಂತಾನಲಕ್ಷ್ಮಿಯ ಒಂದು ಕೃಪಕಟಾಕ್ಷ ಈ ರಾಶಿಯವರ ಮೇಲೆ ಇರುವುದರಿಂದ ಮಕ್ಕಳ ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಕಾಣುತ್ತಾರೆ.

ಇಷ್ಟೆಲ್ಲ ಲಾಭ ಮತ್ತು ಅದೃಷ್ಟವನ್ನು ಕಡಿತ, ದೃಶ್ಯ ರಾಶಿಗಳು ಯಾವು ಅಂದ್ರೆ ಧನು ರಾಶಿ ವೃಶ್ಚಿಕ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಕುಂಭ ರಾಶಿ, ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು. ಇಲ್ಲದಿದ್ದರು ಲಕ್ಷ್ಮಿ ದೇವಿ ನಮ: ಅಂತ ಕಮೆಂಟ್ ಮಾಡಿ

Leave a Comment