ಜನವರಿ29 ಸೋಮವಾರ ಇಂದಿನಿಂದ 101ದಿನ 4ರಾಶಿಯವರು ಭಿಕಾರಿಗಳು ಕುಬೇರರು ಶ್ರೀಮಂತರಾಗುವಿರಿ 

ಜನವರಿ ಇಪ್ಪತ್ತ ಒಂಬತ್ತನೇ ತಾರೀಖು ಬಹಳ ಭಯಂಕರವಾದ ಸೋಮವಾರ ಇಂದಿನಿಂದ ನೂರಾ ಒಂದು ದಿನಗಳು ಈ ನಾಲ್ಕು ರಾಶಿಯವರು ಭಿಕಾರಿಗಳು ಕುಬೇರರಾಗುವ ಅಂತ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಒಂದು ತಿಂಗಳಲ್ಲಿ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ನೋಡೋಣ ಬನ್ನಿ.

ಇಂದಿನಿಂದ ಈ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ಮಂಜುನಾಥ ಸ್ವಾಮಿಯ ಕೃಪೆಯಿಂದ ಒಲಿದು ಬರುತ್ತದೆ. ಹಾಗೆ ಇವರಿಗೆ ತುಂಬಾನೇ ಶುಭವಾಗುತ್ತೆ. ಮುಟ್ಟಿದ್ದೆಲ್ಲ ಬಂಗಾರ ಆಗುವಂತೆ ಇವರು ಯಾವುದೇ ಕೆಲಸ ಆರಂಭ ಮಾಡಿದರೂ ಕೂಡ ಅದರಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ. ಇವರ ಜೀವನದಲ್ಲಿ ಇವರು ಸಾಕಷ್ಟು ರೀತಿಯಾದಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲಿದ್ದಾರೆ. ಎಲ್ಲ ರೀತಿಯಿಂದಲೂ ಕೂಡ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ.

ಹಿರಿಯನ್ನು ಭೇಟಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಉಂಟಾಗುವಂತಹ ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಾರೆ. ನೀವು ಯಾರೊಂದಿಗಾದರೂ ವ್ಯವಹಾರ ಮಾಡುವಾಗ ತುಂಬಾನೇ ನಂಬಿಕೆ. ವಿಶ್ವಾಸದಿಂದ ವ್ಯವಹಾರವನ್ನು ಮಾಡಿ ಇದರಿಂದ ಖಂಡಿತ ಜಯ ಎಂಬುದನ್ನು ಪಡೆದುಕೊಳ್ಳುತ್ತೀರಾ? ನ್ಯಾಯಾಲಯದ ವಿಷಯದಲ್ಲಿ ಏನಾದರೂ ಕೆಲಸಗಳಿದ್ದರೆ ಅದರಲ್ಲಿ ನೀವು ಜಯವನ್ನು ಪಡೆದುಕೊಳ್ಳುತ್ತೀರಾ? ಆಸ್ತಿಯ ವಿಚಾರದಲ್ಲಿ ಇರುವ ತೊಂದರೆಗಳು ಸಂಪೂರ್ಣವಾಗಿ ದೂರ ಮಾಡಿಕೊಂಡು ನೀವು ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತೀರಾ.

ನೀವು ತುಂಬಾನೇ ಧೈರ್ಯವಾಗಿ ಕೆಲಸವನ್ನು ಮಾಡಿದರೆ ಅದರಲ್ಲಿ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗ ಮತ್ತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಒತ್ತಡಗಳು ಹೆಚ್ಚಾಗಬಹುದು. ಆದ್ದರಿಂದ ಕುಟುಂಬದವರ ಜೊತೆ ಚರ್ಚೆ ಮಾಡುವುದರಿಂದ ಅಂತಹ ಒತ್ತಡಗಳನ್ನು ದೂರ ಮಾಡಿಕೊಳ್ಳಲು ತೀರಾ ಅನಿರೀಕ್ಷಿತ ಆದಾಯಗಳು ಹೆಚ್ಚಾಗುತ್ತೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತೀರ ಎಲ್ಲ ರೀತಿಯಲ್ಲೂ ಪ್ರಶಂಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಮಾಡುವುದರಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಫಲವನ್ನು ನೀವು ಕಾಣುತ್ತೀರ

ಯಂತ್ರೋಪಕರಣಗಳನ್ನು ಖರೀದಿ ಮಾಡುತ್ತೀರ ಕಛೇರಿಯಲ್ಲಿ ಇರುವಂತಹ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯವಾಗುತ್ತೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಬರುವಂತಹ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ತುಂಬಾನೇ ಉತ್ತಮವಾಗಿರುತ್ತದೆ. ಎಲ್ಲ ರೀತಿಯಿಂದಲೂ ಕೂಡ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ. ಇಷ್ಟೆಲ್ಲ ಒಳ್ಳೆಯ ಅದೃಷ್ಟ ಯೋಗ ಫಲವನ್ನು ಇಂದಿನಿಂದ ನೂರಾ ಒಂದು ದಿನಗಳ ಕಾಲ ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ ಧನಸ್ಸು ರಾಶಿ ಕರ್ಕಾಟಕ ರಾಶಿ, ತುಲಾ ರಾಶಿ, ಸಿಂಹ ರಾಶಿ ಇವರ ಮುಂದಿನ ದಿನಗಳು ಅನುಕೂಲಕರವಾಗಿರುತ್ತದೆ.ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಮಂಜುನಾಥ ಸ್ವಾಮಿ ನಮಃ ಅಂತ ಕಮೆಂಟ್ ಮಾಡಿ.

Leave a Comment