ಜುಲೈ 17 ನೇ ತಾರೀಕು ಭಯಂಕರ ಭೀಮನ ಅಮವಾಸೆ ಇರುವುದರಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಆರಂಭ ರಾಜಯೋಗ

ಇದೆ ಜುಲೈ ಹದಿನೇಳನೇ ತಾರೀಖು ಬಹಳ ವಿಶೇಷವಾದಂತಹ ಶಕ್ತಿ ಶಾಲಿ ಭಯಂಕರ ಅಮವಾಸೆ ಇದೆ ಈ ಅಮವಾಸ್ಯೆ ಇಂದ ಈ ರಾಶಿಯವರಿಗೆ ಭಾಗ್ಯ ಶುರುವಾಗಿದ್ದು ಕಷ್ಟ ಗಳು ಸರಿಯುತ್ತದೆ ಜೊತೆಗೆ ಧನ ಸಂಪತ್ತಿಗೆ ಇವರಿಗೆ ಕೊರತೆ ಅನ್ನೋದೇ ಇರೋದಿಲ್ಲ. ಹಾಗಾದ್ರೆ ಈ ಅಮವಾಸ್ಯೆಯ ನಂತರ ಯಾವ ರಾಶಿಯವರು ಯಾವೆಲ್ಲಾ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಏನೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೋಡೋಣ ಬನ್ನಿ

ಹೌದು. ಈ ಜುಲೈ ಹದಿನೇಳನೇ ತಾರೀಕು ಬಹಳ ಶಕ್ತಿಶಾಲಿ ಭಯಂಕರ ಅಮವಾಸೆ ಇದ್ದು. ಈ ಅಮವಾಸ್ಯೆಯ ನಂತರ 12 ವರ್ಷಗಳ ನಂತರ ಈ 1 ದಿನ ಬರ್ತಾ ಇದ್ದು 12 ವರ್ಷಗಳ ಬಳಿಕ ಈ ಅಮವಾಸ್ಯೆಯ ಮರುದಿನ ದಿಂದಲೇ ಈ ರಾಶಿಯವರಿಗೆ ಅದೃಷ್ಟ ಶುರುವಾಗುತ್ತಿದ್ದು, ಈ ರಾಶಿಯವರಿಗೆ ಗುರು ದೇವ ಪ್ರವೇಶವನ್ನು ಮಾಡುತ್ತಾನೆ. ಹೀಗಾಗಿ ಇವರ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿತ್ತದೆ. ಗುರುವಿನ ಸಂಚಾರ ದಲ್ಲಿ ಕೆಲವು ಬದಲಾವಣೆ ಆಗುವುದರಿಂದ ಈ ರಾಶಿಯವರಿಗೆ ಅದೃಷ್ಟ ಅಂತ ಹೇಳಲಾಗ್ತಿದೆ. ಇನ್ನು ಈ ರಾಶಿಯವರ ವೃತ್ತಿ ಮತ್ತು ವ್ಯಾಪಾರ ದಲ್ಲಿ ಪ್ರಗತಿ ಇರುತ್ತೆ. ಗುರು ದೇವ ನು ಸಂಪತ್ತನ್ನು ಕರುಣಿ ಮಾಡ್ತಾನೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತೆ. ಆರ್ಥಿಕ ಸ್ಥಿತಿ ಅವರಿಗೆ ಅತ್ಯುತ್ತಮವಾಗಿರಲಿದೆಯಂತೆ.

ಇನ್ನು ಈ ರಾಶಿಯವರ ವೈವಾಹಿಕ ಜೀವನ ದಲ್ಲಿ ಯಾವುದೇ ಅಡೆತಡೆಗಳು ಇರೋದ್ರ ಜೊತೆ ಗೆ ಯಾವುದೇ ಕಷ್ಟ ಗಳು ಕೂಡ ಇವರ ಬಳಿ ಸುಳಿಯುವುದಿಲ್ಲ ವಂತೆ. ಹೀಗಾಗಿ ಈ ರಾಶಿಯವರು ಅದೃಷ್ಟದ ಜೀವನ ವನ್ನು ನಡೆಸುತ್ತಾರೆ. ಇನ್ನು ನೆರೆ ಹೊರೆಯವರಿಂದ ಅಕ್ಕ ಪಕ್ಕದವರಿಂದ ಜೊತೆ ಗೆ ಸಂಬಂಧಿಗಳಿಂದ ಸ್ನೇಹಿತರಿಂದ.
ಯಾವುದೇ ರೀತಿಯ ತೊಂದರೆಗಳು ಕೂಡ ಇವರನ್ನ ಬಾಧಿಸೋದಿಲ್ಲ. ಇವರು ಅತ್ಯುತ್ತಮವಾದ ಜೀವನ ನಡೆಸಿದ್ದಾರೆ. ಇನ್ನು ಈ ರಾಶಿಯವರಿಗೆ ಈ ಒಂದು ಅಮವಾಸ್ಯೆಯ ನಂತರದ ದಿನ ಗಳು ಅದೃಷ್ಟದ ದಿನ ಗಳು ಅಂತ ಹೇಳಲಾಗ್ತಿದ್ದು ಮುಟ್ಟಿದ್ದೆಲ್ಲ ಚಿನ್ನವಾಗಿದೆಯಂತೆ.ಇಷ್ಟೆಲ್ಲ ಲಾಭ ಮತ್ತು ಅದೃಷ್ಟ ದಿನ ಇದೆ.

ಜುಲೈ ಹದಿನೇಳರ ಅಮವಾಸ್ಯೆಯ ನಂತರದ ದಿನಗಳಿಂದ ಅಂದರೆ ಮಂಗಳವಾರದಿಂದ ಅದೃಷ್ಟ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಮೇಷ ರಾಶಿ, ಧನು ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ ಕರ್ಕಟಕ ರಾಶಿ.

Leave a Comment