ಈ ಗಿಡದ ಒಂದೇ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು! ನಿಮ್ಮ ಎಲ್ಲಾ ಕಷ್ಟಗಳು ತೀರಿ ಒಂದೇ ತಿಂಗಳಲ್ಲಿ ಕುಬೇರರಾಗುತ್ತೀರಾ!

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದಾರೆ ಮನೆಯಲ್ಲಿ ಈ ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ವಿಶೇಷವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟರೆ ಯಾವುದೇ ದೋಷಗಳು ಇದ್ದರು ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತುದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗದೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಈ ಮರಕ್ಕೆ ವಿಶೇಷವಾದಂತಹ ಶಕ್ತಿ ಇದೆ. ಈ ಮರದ ಕಡ್ಡಿ ಏನಾದರೂ ನಿಮ್ಮ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ನೀವು ಅಖಂಡ ಜಯವನ್ನು ಸಾಧಿಸುತ್ತೀರಿ. ಯಾವುದೇ ಒಂದು ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತದೆ. ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಯಾವುದೇ ಒಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.ಈ ಕಡ್ಡಿಯನ್ನು ನಿಮ್ಮ ಮನೆಯಲ್ಲಿ ಇಟ್ಟ ನಂತರ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ.

ಮನೆಯ ಈಶಾನ್ಯ ದಿಕ್ಕಿಗೆ ಯಾಕೆ ಇಡಬೇಕು ಎಂದರೆ ಈಶಾನ್ಯ ದಿಕ್ಕು ವಿಶೇಷವಾದಂತಹ ಪ್ರಾಮುಖ್ಯತೆಯನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗುವುದಿಲ್ಲ. ನೇರವಾಗಿ ಸೂರ್ಯನ ಕಿರಣಗಳು ಮೊದಲು ಬೀಳುವುದು ಈಶಾನ್ಯ ದಿಕ್ಕಿನ ಕಡೆಗೆ. ಈಶಾನ್ಯದಿಕ್ಕನ್ನು ರುದ್ರ ದಿಕ್ಕು ಎಂದು ಕರೆಯುತ್ತಾರೆ. ಗುರುವಿನ ಅಧಿಪತಿ ಆಗಿರುವಂತಹ ಈ ಸ್ಥಾನವನ್ನು ಈಶಾನ್ಯ ದಿಕ್ಕಿಗೆ ಈ ಕಡ್ಡಿಯನ್ನು ಕಟ್ಟಬೇಕು. ಇದನ್ನು ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು. ಈ ವಿಶೇಷವಾದ ಮರ ಯಾವುದು ಎಂದರೆ ಹತ್ತಿ ಮರ.

ಹತ್ತಿ ಮರಕ್ಕೆ ವಿಶೇಷವಾದ ಶಕ್ತಿ ಇದೆ.ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ. ಇದರಲ್ಲಿ ಶಿವನ ವಾಸವಿದೆ. ಯಾವುದಾದರೂ ಕಡ್ಡಿಯನ್ನು ತೆಗೆದುಕೊಂಡ ಸೋಮವಾರದ ದಿನ ಮನೆಯ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುತ್ತಾ ಬರಬೇಕು. ಈ ಕಡ್ಡಿಯನ್ನು ಸೋಮವಾರ,ಗುರುವಾರ, ಶನಿವಾರದಂದು ಪೂಜೆ ಮಾಡಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ದಾರಿದ್ರ್ಯ ದೋಷಗಳು ನಿವಾರಣೆಯಾಗುತ್ತದೆ.

ಇದನ್ನು ಪ್ರತಿದಿನ ಕಟ್ಟಿ ಪೂಜೆ ಮಾಡುವುದರಿಂದ ಮನೆಯಲ್ಲಿ ಅದ್ಭುತವಾದ ಪರಿಹಾರವಾಗುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುತ್ತದೆ. ಈ ಕಡ್ಡಿಯನ್ನು ನೀವು ಮಾಡುವ ಕೆಲಸದ ಸ್ಥಳದಲ್ಲಿ ಕೂಡ ಕಟ್ಟಬಹುದು. ಆದರೆ ಈಶಾನ್ಯ ದಿಕ್ಕಿಗೆ ಮಾತ್ರ ಈ ಕಡ್ಡಿಯನ್ನು ಕಟ್ಟಬೇಕು. ಯಾವುದಾದರೂ ಸಮಸ್ಯೆ ಅಂದುಕೊಂಡಿದ್ದು ಮಾಡಬೇಕು ಅಂದರೆ ಶಿವನ ಧ್ಯಾನವನ್ನು ಮಾಡುತ್ತಾ ದೇವರ ಸಂಕಲ್ಪವನ್ನು ಹತ್ತಿ ಮರದ ಕಡ್ಡಿಯನ್ನು ತಂದು ಈ ರೀತಿ ಮಾಡಬೇಕು.

Leave a Comment