ಮಾರ್ಚ್25 ಕೇತುಗ್ರಸ್ತ ಚಂದ್ರಗ್ರಹಣ! 7 ರಾಶಿಯವರಿಗೆ ಶನೇಶ್ವರ ಕೃಪೆ ಹಣದ ಸುರಿಮಳೆ

ಮಾರ್ಚ್ ಇಪ್ಪತೈದು ರಂದು ಅತ್ಯಂತ ಪ್ರಬಲ ಚಂದ್ರಗ್ರಹಣ ಘಟಿಸಲಿದೆ.ಮಾರ್ಚ್ ಇಪ್ಪತೈದು ನೇ ತಾರೀಖಿನ ಈ ಚಂದ್ರ ಗ್ರಹಣವು ಈ ವರ್ಷದ ಮೊದಲ ಚಂದ್ರಗ್ರಹಣವು ಕೂಡ ಆಗಿದೆ.ವಿಶೇಷವೆಂದರೆ, ಚಂದ್ರ ಗ್ರಹಣದ ದಿನದಂದೇ ಹೋಳಿ ಹುಣ್ಣಿಮೆಯು ಸಂಭವಿಸುವುದರಿಂದ ಆಗಿ ಈ ಗ್ರಹಣದ ಪ್ರಭಾವಗಳು ಅತ್ಯಂತ ಕುತೂಹಲಕಾರಿಯಾಗಿ ರೂಪುಗೊಳ್ಳಲಿವೆ. ಇಲ್ಲಿ ಚಂದ್ರಗ್ರಹಣ ಮತ್ತು ಹೋಳಿ ಪರ್ವ ಒಟ್ಟಿಗೆ ನಟಿಸುತ್ತಿರುವುದರಿಂದ ಇಲ್ಲಿ ಪ್ರಮುಖವಾಗಿ ಏಳು ರಾಶಿಯವರಿಗೆ ಗುರು ಬಲ ಲಭಿಸಲಿದೆ.

ಇಲ್ಲಿಂದ ಈ ಏಳು ರಾಶಿಯವರಿಗೆ ರಾಜನಂತಹ ಸುಖ ಸೌಲಭ್ಯಗಳನ್ನು ಹೊಂದಲಿದ್ದಾರೆ.ಇಲ್ಲಿ ಈ ಏಳು ರಾಶಿಯವರು ಈಗ ಮುಟ್ಟಿದ್ದೆಲ್ಲವೂ ಚಿನ್ನವಾಗುವುದರ ಜೊತೆಗೆ ಶನಿ ದೇವನ ವಿಶೇಷ ಅನುಗ್ರಹದೊಂದಿಗೆ ಈ ರಾಶಿಯವರ ಜೀವನವೇ ಬದಲಾಗಲಿದೆ. ಹಾಗಾದರೆ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ನಾವು ಇಲ್ಲಿ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿರುವ ಏಳು ರಾಶಿಗಳು ಯಾವುವು ಮತ್ತು ಈ ರಾಶಿಗಳಿಗೆ ಯಾವೆಲ್ಲಾ ಶುಭ ಫಲಗಳು ಲಭಿಸಲಿವೆ ಅನ್ನೊದನ್ನ ಇಲ್ಲಿ ತಿಳಿದುಕೊಳ್ಳೋಣ.

ಮಾರ್ಚ್ ತಿಂಗಳಿನ ಇಪ್ಪತೈದು ನೇ ತಾರೀಖಿನಂದು ಘಟಿಸಲಿರುವ ಚಂದ್ರ ಗ್ರಹಣ ಮುಗಿದ ನಂತರ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಒಲಿದು ಬರಲಿದೆ. ಇಲ್ಲಿ ಈ ರಾಶಿಯವರ ಮೇಲೆ ಹಣದ ಸುರಿಮಳೆ ಉಂಟಾಗುವುದರೊಂದಿಗೆ ಸಂಪೂರ್ಣ ಶನಿದೇವನ ಕೃಪೆ ಲಭಿಸಲಿದೆ. ಇಲ್ಲಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದಾರೆ.

ಇಲ್ಲಿ ಇವರ ಮೇಲೆ ಶನಿ ದೇವನ ದಿವ್ಯದೃಷ್ಟಿ. ಜೊತೆಗೆ ಮಹಾಲಕ್ಷ್ಮಿ ಮಾತೆಯ ಕೃತಿಯ ಸುರಿಮಳೆಯುಂಟಾಗುತ್ತದೆ. ಇದರಿಂದ ಇವರು ಎಲ್ಲ ರೀತಿಯ ಸುಖವನ್ನು ಪಡೆದುಕೊಳ್ಳುತ್ತಾರೆ.ಇಲ್ಲಿ ಇವರ ನಿಂತು ಹೋಗಿದ್ದ ಕೆಲಸ ಕಾರ್ಯಗಳು ಸರಾಗವಾಗಿ ಸಂಪನ್ನವಾಗಲಿದೆ.ಮನೆಯಲ್ಲಿ ಅಶಾಂತಿ ನೆಲೆಸಿದರೆ ಈಗ ಅದು ದೂರಗೊಳ್ಳಲಿದೆ.ಇಲ್ಲಿ ಇವರಿಗೆ ಆರ್ಥಿಕ ಸದೃಢತೆ ಲಭಿಸಲಿದೆ.ಕೆಲಸ ಕಾರ್ಯದಲ್ಲಿ ಭರ ಪೂರ ವೃದ್ಧಿ ಉಂಟಾಗುತ್ತದೆ. ವ್ಯಕ್ತಿ ಜೀವನದಲ್ಲಿ ಇವರು ಉನ್ನತ ಮಟ್ಟ ವನ್ನು ತಲುಪುತ್ತಾರೆ. ಸಂಬಳ ಹೆಚ್ಚಾಗುತ್ತದೆ ಬಾಸ್‌ನಿಂದ ಮೆಚ್ಚುಗೆ ಪಡೆಯುತ್ತಾರೆ.

ಎಲ್ಲಾ ಆಸೆಗಳು ಈಡೇರುತ್ತವೆ ಸಾಲದಿಂದಲೂ ಹೊರಬರುತ್ತಾರೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಇಲ್ಲಿ ಇವರಿಗೆ ಸಂಬಳ ಹೆಚ್ಚಳದ ಜೊತೆಗೆ ಬಡ್ತಿಯೂ ಸಿಗಲಿದೆ.ವ್ಯಾಪಾರಿಗಳಿಗೆ ಮೊದಲಿಗಿಂತ ಹೆಚ್ಚಿನ ಲಾಭ ದೊರೆಯಲಿದೆ. ವೃತ್ತಿಯಲ್ಲಿನ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ದೂರಗೊಳ್ಳುವುದರ ಜೊತೆಗೆ ಧನ ಧಾನ್ಯದಿಂದ ಸಂಪನ್ನಗೊಳ್ಳುವ ಯೋಗವನ್ನು ಇವರು ಹೊಂದಿದ್ದಾರೆ.

ಈ ಏಳು ರಾಶಿಯ ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ.ಹೊಸ ಒಪ್ಪಂದಗಳು ಕೈಗೂಡಲಿದ್ದು, ಭಾರಿ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು.ಅಲ್ಲದೆ ಇಲ್ಲಿ ಈ ರಾಶಿಯ ಜಾತಕ ಅವರು ಪ್ರೀತಿ ಪ್ರೇಮದಲ್ಲಿದ್ದರೆ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಈ ಅದೃಷ್ಟವಂತ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ಈಗ ನಿವಾರಣೆಯಾಗಿವೆ.

ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಬಹುತೇಕ ಎಲ್ಲ ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಇಲ್ಲಿ ಇವರ ಸರ್ವ ಸಂಕಷ್ಟಗಳು ದೂರಗೊಳ್ಳುವುದರ ಜೊತೆಗೆ ಶಾಸಕರು ನೆಮ್ಮದಿ ಇವರ ಜೀವನದಲ್ಲಿ ನೆಲೆಗೊಳ್ಳಲಿದೆ.

ಹೀಗಾಗಿ ಇವರು ಇಲ್ಲಿ ಭಾರಿ ಅದೃಷ್ಟವಂತರು ಎಂದರು. ತಪ್ಪಾಗಲಾರದು. ಈ ಅವಧಿಯಲ್ಲಿ ಇವರು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚು ಒತ್ತನ್ನ ನೀಡಲಿದ್ದಾರೆ.ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯ ಪ್ರಯೋಜನವನ್ನು ಸಹ ಪಡೆದುಕೊಳ್ಳುತ್ತಾರೆ.

ಇನ್ನು ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಚಂದ್ರಗ್ರಹಣ ಮತ್ತು ಹೋಳಿ ಹುಣ್ಣಿಮೆಯಂದು ಪಡೆಯಲಿರುವ ಆ ಭಾಗ್ಯಶಾಲಿ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ಮೀನ ರಾಶಿ, ಕುಂಭ ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ ಮತ್ತು ಧನು ರಾಶಿ ವೀಕ್ಷಕರೇ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಓಂ ಶನಿ ದೇವಾಯ ನಮ: ಎಂದು ಕಮೆಂಟ್ ಮಾಡಿ. ಧನ್ಯವಾದಗಳು.

Leave a Comment