ಮಾರ್ಚ್ 25 ನೇ ತಾರೀಕು ಬಹಳ ಭಯಂಕರ ಹೋಳಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿ ಯೋಗ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೇ ಮಾರ್ಚ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರವಾಗಿರುವಂತಹ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ಈ ಒಂದು ಹೋಳಿ ಹುಣ್ಣಿಮೆ ಮುಗಿದ ನಂತರ ಈ ರಾಶಿಯವರ ಬದುಕು ಸಂಪೂರ್ಣವಾಗಿ ಬಂಗಾರಮಯವಾಗುತ್ತದೆ. ಇವರು ಕಾಲಿಟ್ಟಲ್ಲೆಲ್ಲ ದುಡ್ಡಿನ ಸುರಿಮಳೆ ಹಾಗು ಮುಟ್ಟಿದ್ದೆಲ್ಲ ಚಿನ್ನವಾಗುವ ಮಹಾ ಅದೃಷ್ಟದ ಸಮಯವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಕುಬೇರ ದೇವನ ಸಂಪೂರ್ಣವಾದ ಕೃಪಕಟಾಕ್ಷಶೀರ್ವಾದ ದೊರೆಯುತ್ತಿರುವುದರಿಂದ ಇವರಿಗೆ ಇನ್ನು ಮುಂದೆ ರಾಜಯೋಗ ಪ್ರಾಪ್ತಿಯಾಗುತ್ತದೆ. ಇವರಿಗೆ ಗಜಕೇಸರಿ ಯೋಗ ಕೂಡ ಆರಂಭವಾಗುತ್ತಿರುವುದರಿಂದ ಎಲ್ಲ ರೀತಿಯಿಂದ ಉತ್ತಮವಾದ ದಿನಗಳನ್ನು ಬರಮಾಡಿಕೊಳ್ಳುತ್ತಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಇಂದು ಬಹಳಷ್ಟು ಉತ್ತಮವಾದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಒಂದು ಭಯಂಕರವಾದ ಹೋಳಿ ಹುಣ್ಣಿಮೆ ಮುಗಿದ ನಂತರ ಉತ್ತಮವಾದ ದಿನಗಳನ್ನು ಬರಮಾಡಿಕೊಂಡು ಎಲ್ಲ ರೀತಿಯ ಕಾರ್ಯದಲ್ಲಿ ಕೂಡ ಯಶಸ್ಸನ್ನ ಗಳಿಸಿಕೊಳ್ಳುತ್ತೀರಾ? ನೀವು ಮಾಡುವ ಕೆಲಸದಲ್ಲಿ ಹೆಚ್ಚುವರಿ ಹಣವನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಅದೇ ರೀತಿ ನೀವು ಕಾರ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಉತ್ತಮವಾದ ತಿರುವು ಹಾಗೂ ಬದಲಾವಣೆಗಳು ಕಂಡುಬರುತ್ತದೆ. ಇನ್ನು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ.ಸಂಬಂಧ ಮತ್ತಷ್ಟು ಬಲವಾಗುತ್ತದೆ. ವಿದೇಶಿ ಮೂಲದಿಂದ ಕೆಲಸ ಮಾಡುವವರಿಗೆ ಈ ಒಂದು ಸಮಯ ಸೂಕ್ತವಾಗಿಲ್ಲ. ಎಚ್ಚರಿಕೆಯ ಅಳವಡಿಸಿಕೊಳ್ಳುವುದು ಉತ್ತಮ ಇನ್ನು ಪ್ರೀತಿ ಪಾತ್ರರಿಂದ ಬೆಂಬಲ ಮತ್ತು ಉತ್ತಮವಾದ ಲಾಭ ದೊರೆಯುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಒಂದು ಭಯಂಕರವಾದ ಹೋಳಿ ಹುಣ್ಣಿಮೆ ಮುಗಿದ ನಂತರ ಉದ್ಯೋಗದಲ್ಲಿರುವ ತೊಂದರೆಗಳು ದೂರವಾಗುತ್ತದೆ. ಸಾಲ ಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ತೀರಾ.

ವಿವಾಹವಾಗದೇ ಇರುವಂತಹ ವ್ಯಕ್ತಿಗಳಿಗೆ ಉತ್ತಮವಾದ ಕಂಕಣ ಬಗ್ಗೆ ಕೂಡ ಕೂಡಿ ಬರುತ್ತದೆ. ಇನ್ನು ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವುದರ ಮೂಲಕ.ಈ ಒಂದು ಭಯಗೊಂಡು ಮನೆಯಿಂದ ಮುಂದಿನ ನೂರಾ 12 ವರ್ಷಗಳವರೆಗೂ ಕೂಡ ಗುರುಬಲ ಹಾಗೂ ಗಜಕೇಸರಿ ಯೋಗವನ್ನು ಅನುಭವಿಸುವ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಮೀನ ರಾಶಿ, ಮೇಷ ರಾಶಿ, ಕುಂಭರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಕುಬೇರ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave a Comment