ನವೆಂಬರ್ 14 ಕಾರ್ತಿಕ ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ

ಮೇಷ ರಾಶಿಯವರಿಗೆ ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ. ಸಿಂಹ ರಾಶಿಯವರಿಗೆ ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಶುಕ್ರವಾರದ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ನಿಮಗೆ ಅಸಹಜವಾದ ಭಯ ಇರಲಿದೆ. ತಾಯಿಯ ಕಡೆಯಿಂದ ಸಹಾಯ. ಮದುವೆ ವಿಷಯದಲ್ಲಿ ಅಡಚಣೆ ಉಂಟಾಗಲಿದೆ.ವೃಷಭ ರಾಶಿ: ವ್ಯಾಸಂಗದಲ್ಲಿ ಪ್ರಗತಿ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಹೊರರಾಜ್ಯ ಪ್ರಯಾಣ. ಕಾರ್ಯಸಿದ್ದಿಯಾಗಲಿದೆ.ಮಿಥುನ ರಾಶಿ: ಆಸೆಗಳನ್ನು ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತೀರಿ. ಗುರು-ಹಿರಿಯರ ಭೇಟಿಯಾಗಲಿದೆ. ಬಂಧನದ ಭೀತಿ ಇರಲಿದೆ.

ಕಟಕ ರಾಶಿ: ನಿಮಗೆ ಗಾಯಗಳು ಆಗುವ ಸಂಭವ. ಸ್ನೇಹಿತರಲ್ಲಿ ಮನಸ್ತಾಪ ಉಂಟಾಗಲಿದೆ. ಬೆಟ್ಟ-ಗುಡ್ಡಗಳಲ್ಲಿ ಪ್ರಯಾಣ ಮಾಡುತ್ತೀರಿ.ಸಿಂಹ ರಾಶಿ: ಸಕಾರಾತ್ಮಕವಾಗಿ ಮಾಡಿದ ಕೆಲಸಗಳಲ್ಲಿ ಜಯ ಸಿಗಲಿದೆ. ಸನ್ಯದಲ್ಲಿ ಸೇರಲು ಅವಕಾಶ ಸಿಗಲಿದೆ.ಕನ್ಯಾ ರಾಶಿ: ಕೆಲಸ-ಕಾರ್ಯಗಳಲ್ಲಿ ಗೊಂದಲ ಉಂಟಾಗಲಿದೆ. ಹಣಕಾಸಿನ ಸಮಸ್ಯೆ. ಜೀವನದಲ್ಲಿ ಹತಾಶೆ ಇರಲಿದೆ.

ತುಲಾ ರಾಶಿ: ಕೆಟ್ಟ ಮಾತುಗಳನ್ನು ಆಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವಿರಿ. ಅನುಮಾನಪಡುವ ಸ್ವಭಾವ ಇರುತ್ತದೆ. ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ.ವೃಶ್ಚಿಕ ರಾಶಿ: ಕೆಲಸದಲ್ಲಿ ಹೆಚ್ಚು ಪ್ರಭಾವ. ನಿಮ್ಮ ವಸ್ತುಗಳು ಕಳುವಾಗುವ ಸಂಭವ ಇದೆ. ಶೀಘ್ರವೇ ಶುಭ ಸುದ್ದಿಯೊಂದು ಸಿಗಲಿದೆ.ಧನು ರಾಶಿ: ಮನಸ್ಸಿಗೆ ಏನೋ ಚಿಂತೆ ಇರುತ್ತದೆ. ಶತ್ರುಗಳಿಂದ ಅನಿರೀಕ್ಷಿತ ಲಾಭವಾಗಲಿದೆ. ಜೀವನದಲ್ಲಿ ಯಶಸ್ಸು ಇರುತ್ತದೆ.

ಮಕರ ರಾಶಿ: ಪೂರ್ವ ಕಾರ್ಯಗಳ ಪುಣ್ಯದ ಫಲವಾಗಿ ಶುಭ ಕಾರ್ಯಗಳ ಬಗ್ಗೆ ಮಾತುಕತೆ. ಪರಾಕ್ರಮದಿಂದ ಕಾರ್ಯಸಿದ್ಧಿಯಾಗಲಿದೆ. ವಾಹನದಿಂದ ತೊಂದರೆ ಸಾಧ‍್ಯತೆ ಇದೆ.ಕುಂಭ ರಾಶಿ: ಹೆಚ್ಚು ಕೆಲಸದ ಒತ್ತಡ ಇರಲಿದೆ. ನಿಮ್ಮ ಕಾಲುಗಳ ಬಗ್ಗೆ ಎಚ್ಚರಿಕೆ ವಹಿಸಿ. ದುಡುಕುತನಿಂದ ನಿಮಗೆ ಚಿಂತೆ ಹೆಚ್ಚಾಗಲಿದೆ.ಮೀನ ರಾಶಿ: ಸೋದರ ಸಂಬಂಧದಲ್ಲಿ ಕೆಟ್ಟ ಘಟನೆಗಳು ನಡೆಯಲಿವೆ. ಅಲ್ಪ ಸುಖ ಇರುತ್ತದೆ. ಸಂಸಾರದಲ್ಲಿ ಸ್ನೇಹಿತರಿಂದ ಕಂಟಕವಾಗಲಿದೆ.

Leave a Comment