ಅಕ್ಟೋಬರ್7+ಶನಿವಾರ!4ರಾಶಿಯವರಿಗೆ ಮಹಾರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ಶನಿ+ಆಂಜನೇಯ ಕೃಪೆ

ಅಕ್ಟೋಬರ್ ಏಳ ನೇ ತಾರೀಖು ಬಹಳ ಅದ್ಭುತ ವಾದಂತಹ ಶನಿವಾರ ದಿಂದ ಈ ನಾಲ್ಕು ರಾಶಿಯವರಿಗೆ ಮಹಾರಾಜ್ ಯೋಗ ಶುರುವಾಗುತ್ತೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಒಂದು ತಿಂಗಳ ಲ್ಲಿ ಕೋಟ್ಯಾಧಿಪತಿ ಗಳು ನೀವೇ ಶನಿ ಮತ್ತು ಆಂಜನೇಯ ಸ್ವಾಮಿಯ ಅನುಗ್ರಹ ದಿಂದ ನಿಮ್ಮ ಜೀವನ ಪಾವನ ಅಂತ ಹೇಳಿದ ರೆ ತಪ್ಪಾಗ ಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ .

ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದೇ ಅರ್ಥ. ಹಾಗಾಗಿ ಈ ರಾಶಿಯವರು ತಮ್ಮ ವೃತ್ತಿ ಜೀವನ ದಲ್ಲಿ ವೈಯಕ್ತಿಕ ಜೀವನ ದಲ್ಲಿ ಆರ್ಥಿಕ ಜೀವನ ದಲ್ಲಿ ಸಾಕಷ್ಟು ಸುಧಾರಣೆಯ ನ್ನು ಕಾಣುತ್ತಾರೆ.

ಹಾಗೆ ಇವರಿಗೆ ಶನಿ ದೇವ ಮತ್ತು ಆಂಜನೇಯ ಸ್ವಾಮಿಯ ಅನುಗ್ರಹ ಇದು ಅದೃಷ್ಟವಂತ ರಾಗುತ್ತಾರೆ. ಹಾಗೆ ವಿವಿಧ ರೀತಿಯ ದಂತಹ ಯೋಗ ಫಲ ವನ್ನು ಇವರು ಪಡೆಯುತ್ತಾರೆ. ಇವರ ಜೀವನ ದಲ್ಲಿ ಕಂಡು ಬರುವ ಬದಲಾವಣೆಗಳು ತುಂಬಾ ನೇ ಅದೃಷ್ಟ ದಾಯಕ ವಾಗಿರುತ್ತದೆ. ತಮ್ಮ ಜೀವನ ದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳಿಂದ ಹೊರಬರುತ್ತಾರೆ. ಮುಖ್ಯವಾಗಿ ವೃತ್ತಿ ಜೀವನ ದಲ್ಲಿ ತಾವು ಮಾಡುವಂತಹ ಕೆಲಸಕಾರ್ಯ ಗಳಿಗೆ ಇರುವಂತಹ ಅಡೆತಡೆಗಳು ದೂರವಾಗ ತ್ತೆ. ಅರ್ಧ ಕ್ಕೆ ನಿಂತ ಕೆಲಸ ಗಳು, ಕಾರ್ಯ ಗಳು ಪುನಾರಂಭ ಗೊಳ್ಳುತ್ತದೆ.

ಇವರು ಮಾಡುವಂತಹ ಕೆಲಸ ಕಾರ್ಯ ಗಳಿಗೆ ಉತ್ತಮವಾದ ಯಶಸ್ಸು. ಪ್ರಶಂಸೆಯ ಜೊತೆ ಗೆ ಒಳ್ಳೆಯ ಅವಕಾಶ ಗಳನ್ನು ನೀವು ಪಡೆಯುವಿರಿ. ಇನ್ನು ನಿರುದ್ಯೋಗಿ ಗಳಿಗೆ ಉದ್ಯೋಗ ಅವಕಾಶ ಗಳು ಲಭಿಸುತ್ತದೆ. ಆರ್ಥಿಕ ವಾಗಿ ಇರುವಂತಹ ಸಮಸ್ಯೆಗಳು ದೂರ ವಾಗುತ್ತದೆ. ಹಾಗೆ ನಿಮ್ಮ ಜೀವನ ದಲ್ಲಿ ಇರುವಂತಹ ಸಾಲದ ಸಮಸ್ಯೆಗಳು ಕೂಡ ದೂರವಾಗುತ್ತೆ. ಹಣಕಾಸಿನ ಮೂಲ ಗಳು ಹೆಚ್ಚಾಗ ತ್ತೆ. ಇದರಿಂದ ನೀವು ನಿಮ್ಮ ಜೀವನದ ಅಗತ್ಯತೆ ಗಳನ್ನು ಪೂರೈಸಿ ಕೊಳ್ಳಬಹುದು. ಕೌಟುಂಬಿಕ ವಾಗಿ ಇರುವಂತಹ ಭಿನ್ನಾಭಿಪ್ರಾಯ ಗಳು ದೂರವಾಗುತ್ತೆ.

ಕುಟುಂಬ ದಲ್ಲಿ ನಿಮಗೆ ಸಾಕಷ್ಟು ಮುನ್ನ ಡಿಗಳು ಸಿಗ ಲಿದೆ. ನಿಮ್ಮ ಕೆಲಸ ಕಾರ್ಯ ಗಳಿಗೆ ಮತ್ತು ಆರ್ಥಿಕ ಸಹಾಯ ಕ್ಕೆ ಕುಟುಂಬದವರ ನೆರವು ಸಿಗುತ್ತದೆ. ವಿದ್ಯಾರ್ಥಿಗಳು ಕೂಡ ಈ ದಿನಗಳಲ್ಲಿ ಅನುಕೂಲಕರ ವಾದಂತಹ ಫಲಿತಾಂಶ ವನ್ನು ಪಡೆದುಕೊಳ್ಳ ಬಹುದು. ಆರೋಗ್ಯದಲ್ಲಿಯೂ ಕೂಡ ಸುಧಾರಣೆ ಗಳು ಕಂಡು ಬರುತ್ತದೆ. ಆದ ಷ್ಟು ವೈಯಕ್ತಿಕ ವಿಚಾರಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳ ಬೇಡಿ. ಅನಗತ್ಯ ಖರ್ಚು ಗಳು ಕಡಿಮೆ ಮಾಡಿ ಹಿತಶತ್ರು ಗಳ ಬಗ್ಗೆ ಎಚ್ಚರಿಕೆ ಇರಲಿ.

ಇಷ್ಟೆಲ್ಲ ಲಾಭ ವನ್ನು ಶನಿವಾರ ದಿಂದ ಶನಿ ಮತ್ತು ಆಂಜನೇಯ ಸ್ವಾಮಿ ಗೆ ಕೃಪೆ ಗೆ ಪಾತ್ರ ರಾಗಿ ಲಾಭ ವನ್ನು ಪಡೆಯುವ ರಾಶಿ ಗಳು ಯಾವುದು ಎಂದ ರೆ ವೃಷಭ ರಾಶಿ ಕರ್ಕಾಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ಅಂತ ಕಮೆಂಟ್ ಮಾಡಿ ಧನ್ಯವಾದ ಗಳು.

Leave a Comment